~
ವಲಯ ತಂಡದಲ್ಲಿ ರಾಜ್ಯದ ಐವರು
- ವಲಯ ತಂಡದಲ್ಲಿ ರಾಜ್ಯದ ಐವರು By: rajeshnaik111 (Feb 26 2007 - 9:46am)
- Re: ವಲಯ ತಂಡದಲ್ಲಿ ರಾಜ್ಯದ ಐವರು By: rajeshnaik111 (Mar 12 2007 - 5:09pm)
- Re: ಕರ್ನಾಟಕ ಕ್ರಿಕೆಟ್ - ೧ By: srivathsajoshi (Jan 10 2007 - 1:41am)
- Re: ಕರ್ನಾಟಕ ಕ್ರಿಕೆಟ್ - ೧ By: rajeshnaik111 (Jan 10 2007 - 12:47pm)
- Re: ಕರ್ನಾಟಕ ಕ್ರಿಕೆಟ್ - ೧ By: mrkryan (Jan 9 2007 - 2:09am)
- Re: ಕರ್ನಾಟಕ ಕ್ರಿಕೆಟ್ - ೧ By: Prabhu Murthy (Jan 11 2007 - 8:04am)

RSS:
ವಲಯ ತಂಡದಲ್ಲಿ ರಾಜ್ಯದ ಐವರು
ದೇವಧರ್ ಟ್ರೋಫಿಗಾಗಿ ನಡೆಯುತ್ತಿರುವ ಏಕದಿನದ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ದಕ್ಷಿಣ ವಲಯ ತಂಡದಲ್ಲಿ ರಾಜ್ಯದ ಐವರು ಸ್ಥಾನ ಪಡೆದಿದ್ದಾರೆ - ಬಾಲಚಂದ್ರ ಅಖಿಲ್, ರೋಲಂಡ್ ಬ್ಯಾರಿಂಗ್ಟನ್, ವಿನಯ್ ಕುಮಾರ್, ಚಂದ್ರಶೇಖರ್ ರಘು ಮತ್ತು ತಿಲಕ್ ನಾಯ್ಡು. ಅಂತಿಮ ಹನ್ನೊಂದರಲ್ಲಿ ಯಾರು ಆಡುತ್ತಾರೆ ಎಂಬುದು ನಾಯಕ ವಿ.ವಿ.ಎಸ್.ಲಕ್ಷ್ಮಣ್ ನಿರ್ಧಾರ. ದಕ್ಷಿಣ ವಲಯದ ಮೊದಲ ಪಂದ್ಯ ಇಂದು ಪೂರ್ವ ವಲಯದ ವಿರುದ್ಧ ಅಹಮದಾಬಾದ್ ನಲ್ಲಿ.