ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

Re: ಕಾವೇರಿ ತೀರ್ಪು: ನನಗನ್ನಿಸಿದ ಎರಡು ಮಾತುಗಳು

February 26, 2007 - 4:57pm — ಶ್ಯಾಮ ಕಶ್ಯಪ

Re: ಕಾವೇರಿ ತೀರ್ಪು: ನನಗನ್ನಿಸಿದ ಎರಡು ಮಾತುಗಳು

ಶ್ಯಾಮ ಕಶ್ಯಪ's picture

ಸುನೀಲ್,
ನನ್ನ ಲೇಖನವನ್ನು ದಯವಿಟ್ಟು ಮತ್ತೊಮ್ಮೆ ಓದಿ. ನಾನೆಲ್ಲೂ ನಡೆಯುತ್ತಿರುವ ಚಳುವಳಿಯಿಂದ ನಮಗೆ, ಅಥವ ಬೆಂಗಳೂರಿನವರಿಗೆ ತೊಂದರೆಯಾಗುತ್ತಿದೆ ಎಂದಾಗಲೀ, ಚಳುವಳಿ ಅತಿಯಾಯಿತು, ಇವರ ಚಳುವಳಿಯ ಹಕ್ಕನ್ನೇ ಕೀಳಬೇಕು ಎಂದಾಗಲಿ ಹೇಳೇ ಇಲ್ಲ. ವ್ಯತಿರಿಕ್ತವಾಗಿ, ನೀವು ನಿಮ್ಮ ಅನಿಸಿಕೆಯಲ್ಲಿ ಹೇಳಿರುವ ಬಹಳಷ್ಟು ವಿಷಯವನ್ನು ನಾನೂ ಹೇಳಿರುವೆ. ಜೊತೆಗೆ, ಈ ಚಳುವಳಿಯು ಕರ್ನಾಟಕಕ್ಕೆ ಸೀಮಿತವಾಗಿರಬಾರದು ಎಂದು ಹೇಳಿರುವುದರ ಉದ್ದೇಶ ಕೂಡ ಸ್ಪಷ್ಟವಾಗಿದೆ. ಚಳುವಳಿ ಕರ್ನಾಟಕದಲ್ಲೇ ಸೀಮಿತವಾದರೆ, ಅದು ಬಹುಮಟ್ಟಿಗೆ ಕೇವಲ ಭಾಗವಹಿಸದೇ ಇರುವವರ ವಿರುದ್ಧದ ಸಿಟ್ಟಿನ ಪ್ರದರ್ಶನವಾಗುತ್ತದೆ ಅಂತ. (ಇದೂ ತಪ್ಪಲ್ಲ, ಆದರೆ ಸಾಧಿಸುವುದು ಇನ್ನೂ ಮಹತ್ತರವಾದದ್ದು ಅಂತಲೂ ಹೇಳಿರುವೆ)

ಮುಖ್ಯವಾಗಿ
೧.

Quote:
ಪ್ರತಿಭಟನೆಯ ಹಕ್ಕನ್ನೂ ಕಸಿದುಕೊಂಡು, ಪ್ರತಿಭಟನೆಗಳು ಅತಿಯಾಯಿತು ಎಂದು ಹೇಳುವ ದರ್ಪವನ್ನು ತೋರಲು ನನ್ನಿಂದ ಸಾಧ್ಯವಿಲ್ಲ

೨.
Quote:
ಬೆಂಗಳೂರಿನಲ್ಲಿ ಕುಳಿತು ಸುಮ್ಮನೆ, ಪ್ರತಿಭಟನೆ ಹೆಚ್ಚಾಯಿತು ಎಂದರೆ ಅದಕ್ಕೆ ಯಾವ ಕವಡೆಯ ಕಿಮ್ಮತ್ತೂ ಸಿಗುವುದಿಲ್ಲ

ಎಂಬ ವಾಕ್ಯವಗಳು ಇಲ್ಲಿ ಯಾಕೆ ಹೇಳಿರುವಿರೋ ನನಗೆ ತಿಳಿಯದಾಗಿದೆ. ನೀವು ಬರೆದಿರುವ ಬಹಳಷ್ಟು ವಿಷಯಗಳು ನಿಮ್ಮ ಯೋಚನೆ, ನಿಮ್ಮ ಅನಿಸಿಕೆಗಳಷ್ಟೇ, ನನ್ನ ಲೇಖನಕ್ಕೆ ಪ್ರತಿಕ್ರಿಯೆಯಲ್ಲ ಅಂದುಕೊಂಡಿದ್ದೇನೆ.

ಪ್ರತಿಭಟನೆ ಮಾಡಿದವರೆಲ್ಲ ಕಾವೇರಿ ನಮ್ಮದು, ಬೇರೆಯವರದ್ದಲ್ಲ ಎನ್ನುತ್ತಾರೆ ಎಂದೂ ನಾನೆಲ್ಲೂ ಹೇಳಿಲ್ಲ. ನಿದರ್ಶನ ಕೊಟ್ಟು ಹೇಳಬೇಕೆಂದರೆ ಹಾಗೆ ಹೇಳಿರುವುದು ನಮ್ಮ ಚಿತ್ರರಂಗದ ಬಹಳಷ್ಟು ಮಂದಿ, ಇದಕ್ಕೆ ಈಗಲೂ ಹಲವಾರು ಚ್ಯಾನೆಲ್ಲುಗಳಲ್ಲಿ ಕವರೇಜ್ ಬರುತ್ತಿರುತ್ತದೆ, ನೋಡಿ. ಅವರು ಹೇಳಿದ್ರೆ ರೈತರು ಹೇಳಿದ ಹಾಗೆ ಅಂತಲ್ಲ. ಟೀವಿಯಲ್ಲಿ ಹೀಗೆ ಎಲ್ಲರ ಮುಂದೆ ಹೇಳುವುದು ಕಳವಳಕಾರಿ ಎಂದಷ್ಟೇ ನನ್ನ ಅನಿಸಿಕೆ.

ಸರ್ಕಾರ ಆಗಲೀ ಇತರೆ ರಾಜಕಾರಣಿಯರಾಗಲೀ ಏಕೆ ಸುಮ್ಮನಿದ್ದಾರೆ ಎನ್ನುವುದಕ್ಕೂ ಕೆಲವು ಸಾಧ್ಯವಿರಬಹುದಾದ ಉತ್ತರಗಳನ್ನು ನೀಡಿದ್ದೇನೆ. ಸಮಸ್ಯೆ ರಾಜಕೀಯ ಆಟಕ್ಕೆ ಮಾರ್ಪಾಡಾಗಿದೆ, ಹಾಗು ಇದಕ್ಕೆ ಪ್ರತಿಭಟನಾಕಾರರೇ ಹೊಣೆ ಎಂದು ಅರ್ಥಬರುವಂತೆ ನಾನು ಹೇಳಿಲ್ಲ. ಅದನ್ನು ತಮ್ಮ ಅನಿಸಿಕೆಯಷ್ಟೇ ಎಂದು ತಿಳಿದಿದ್ದೇನೆ.

--

ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಕಾವೇರಿ ತೀರ್ಪು: ನನಗನ್ನಿಸಿದ ಎರಡು ಮಾತುಗಳು By: ಶ್ಯಾಮ ಕಶ್ಯಪ (4 replies) February 26, 2007 - 12:02am
  • Re: ಕಾವೇರಿ ತೀರ್ಪು: ನನಗನ್ನಿಸಿದ ಎರಡು ಮಾತುಗಳು By: Sunil Jayaprakash (Feb 26 2007 - 4:08pm)
    • Re: ಕಾವೇರಿ ತೀರ್ಪು: ನನಗನ್ನಿಸಿದ ಎರಡು ಮಾತುಗಳು By: ಶ್ಯಾಮ ಕಶ್ಯಪ (Feb 26 2007 - 4:57pm)
      • Re: ಕಾವೇರಿ ತೀರ್ಪು: ನನಗನ್ನಿಸಿದ ಎರಡು ಮಾತುಗಳು By: Sunil Jayaprakash (Feb 26 2007 - 5:38pm)
  • Re: ಕಾವೇರಿ ತೀರ್ಪು: ನನಗನ್ನಿಸಿದ ಎರಡು ಮಾತುಗಳು By: anupkumart (Feb 26 2007 - 2:24pm)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • cmariejoseph
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 1:16pm
  • Sunil Jayaprakash
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:07pm
  • ಶ್ರೀನಿಧಿ
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:02pm
  • cmariejoseph
    ಉ: Splendours of Royal Mysore
    September 7, 2008 - 12:59pm
  • ASHOKKUMAR
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 12:27pm
  • Chamaraj
    ಉ: ಜೀವ ಕಾಯುವುದೇತಕೆ?
    September 7, 2008 - 10:27am
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
ಇನ್ನಷ್ಟು


ಹಣವು ಗೊಬ್ಬರದಂತೆ; ನೀವು ಅದನ್ನು ಚೆನ್ನಾಗಿ ಹರಡಬೇಕು, ಇಲ್ಲದಿದ್ದರೆ ಅದು ಎಲ್ಲೆಡೆ ವಾಸನೆಯಾಗುತ್ತದೆ.

— ಜೆ. ಪಾಲ್ ಗೆಟ್ಟಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator