ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

Re: ವಲಯ ತಂಡದಲ್ಲಿ ರಾಜ್ಯದ ಐವರು

March 12, 2007 - 5:09pm — rajeshnaik111

Re: ವಲಯ ತಂಡದಲ್ಲಿ ರಾಜ್ಯದ ಐವರು

rajeshnaik111's picture

ದೇವಧರ್ ಟ್ರೋಫಿ ಪಂದ್ಯಾಟ ಮುಗಿದಿದೆ. ಪಶ್ಚಿಮ ವಲಯ ತನ್ನೆಲ್ಲಾ ಪಂದ್ಯಗಳನ್ನು ಗೆದ್ದು ಟ್ರೋಫಿಯನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ. ದಕ್ಷಿಣ ವಲಯ, ಆಡಿದ ೪ ಪಂದ್ಯಗಳಲ್ಲಿ ೩ನ್ನು ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಗಳಿಸಿ ಮುಖಕ್ಕೆ ಮಸಿ ಬಳಿದುಕೊಳ್ಳುವಂತಹ ಸಾಧನೆ ಮಾಡಿ ಹಿಂತಿರುಗಿದೆ. ನಾಯಕನಾಗಿದ್ದ ವಿ.ವಿ.ಎಸ್.ಲಕ್ಷ್ಮಣ್ ಪೂರ್ತಿ ಮನಸನ್ನು ವೆಸ್ಟ್ ಇಂಡೀಸ್ ನಲ್ಲಿರಿಸಿ, ಹೆಸರು ಕೆಡಿಸಿಕೊಳ್ಳಬಾರದೆಂಬ ಏಕೈಕ ಕಾರಣದಿಂದ ಕಾಟಾಚಾರದ ಸಲುವಾಗಿ ಆಡಿದರೆ ಬೇರೇನನ್ನು ತಾನೇ ನಿರೀಕ್ಷಿಸಬಹುದು?

ರಾಜ್ಯದ ಆಟಗಾರರಲ್ಲಿ ಬೌಲಿಂಗ್ ವಿಭಾಗದಲ್ಲಿ ಅಖಿಲ್ ಉತ್ತಮ ಪ್ರದರ್ಶನ ನೀಡಿದರೆ ಬ್ಯಾಟಿಂಗ್ ವಿಭಾಗದಲ್ಲಿ ತಿಲಕ್ ನಾಯ್ಡು ಸಾಧಾರಣ ಪ್ರದರ್ಶನ ನೀಡಿದರು. ಬ್ಯಾರಿಂಗ್ಟನ್ ಮತ್ತು ವಿನಯ್ ಕುಮಾರ್ ಕಳಪೆ ಪ್ರದರ್ಶನ ನೀಡಿದರು. ರಘುಗೆ ಒಂದೇ ಪಂದ್ಯದಲ್ಲಿ ಆಡಿಸಿ, ವಿ.ವಿ.ಎಸ್.ಲಕ್ಷ್ಮಣ್ ಅನ್ಯಾಯ ಮಾಡಿದರು. ರಾಜ್ಯದ ಐವರು ಆಟಗಾರರ ಸಾಧನೆ ಹೀಗಿತ್ತು:

ರೋಲಂಡ್ ಬ್ಯಾರಿಂಗ್ಟನ್: ೪ ಪಂದ್ಯಗಳಲ್ಲಿ ೨೪.೨೫ ಸರಾಸರಿಯಲ್ಲಿ ೯೭ ಓಟಗಳು.
ತಿಲಕ್ ನಾಯ್ಡು: ೪ ಪಂದ್ಯಗಳಲ್ಲಿ ೩೬.೦೦ ಸರಾಸರಿಯಲ್ಲಿ ೧೦೮ ಓಟಗಳು.
ಚಂದ್ರಶೇಖರ್ ರಘು: ೧ ಪಂದ್ಯದಲ್ಲಿ ಶೂನ್ಯ ಸಂಪಾದನೆ ಮತ್ತು ೫ ಓವರ್ ಎಸೆದು ೧೬ ಓಟಗಳಿಗೆ ಯಾವುದೇ ಹುದ್ದರಿಯಿಲ್ಲ.
ಬಾಲಚಂದ್ರ ಅಖಿಲ್: ೩ ಪಂದ್ಯಗಳಲ್ಲಿ ೧೬.೩೩ ಸರಾಸರಿಯಲ್ಲಿ ೪೯ ಓಟಗಳು ಮತ್ತು ೨೮ ಓವರ್ ಎಸೆದು ೨೫.೧೬ ಸರಾಸರಿಯಲ್ಲಿ ೬ ಹುದ್ದರಿಗಳು.
ವಿನಯ್ ಕುಮಾರ್: ೩ ಪಂದ್ಯಗಳಲ್ಲಿ ೦೨.೦೦ ಸರಾಸರಿಯಲ್ಲಿ ೪ ಓಟಗಳು ಮತ್ತು ೨೯ ಓವರ್ ಎಸೆದು ೩೪.೦೦ ಸರಾಸರಿಯಲ್ಲಿ ೪ ಹುದ್ದರಿಗಳು.

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ಕರ್ನಾಟಕ ಕ್ರಿಕೆಟ್ - ೧ By: rajeshnaik111 (6 replies) January 7, 2007 - 1:04am
  • ವಲಯ ತಂಡದಲ್ಲಿ ರಾಜ್ಯದ ಐವರು By: rajeshnaik111 (Feb 26 2007 - 9:46am)
    • Re: ವಲಯ ತಂಡದಲ್ಲಿ ರಾಜ್ಯದ ಐವರು By: rajeshnaik111 (Mar 12 2007 - 5:09pm)
  • Re: ಕರ್ನಾಟಕ ಕ್ರಿಕೆಟ್ - ೧ By: srivathsajoshi (Jan 10 2007 - 1:41am)
    • Re: ಕರ್ನಾಟಕ ಕ್ರಿಕೆಟ್ - ೧ By: rajeshnaik111 (Jan 10 2007 - 12:47pm)
  • Re: ಕರ್ನಾಟಕ ಕ್ರಿಕೆಟ್ - ೧ By: mrkryan (Jan 9 2007 - 2:09am)
    • Re: ಕರ್ನಾಟಕ ಕ್ರಿಕೆಟ್ - ೧ By: Prabhu Murthy (Jan 11 2007 - 8:04am)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 8, 2009 - 2:14am
  • rasikathe
    ಉ: ನಗುವ ನಯನ, ಮಧುರ ಮೌನ
    January 8, 2009 - 1:12am
  • rasikathe
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 8, 2009 - 12:26am
  • bhasip
    ಉ: ನಿಮ್ಮನ್ನು ತುಂಬಾ ಕಾಡಿದ ಚಲನ ಚಿತ್ರ ಯಾವುದು?
    January 7, 2009 - 11:54pm
  • bhasip
    ಉ: ನಾವು ಅದೆಷ್ಟು ಬಡವರು!
    January 7, 2009 - 11:49pm
  • ಗಣೇಶ
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 7, 2009 - 11:41pm
  • ಗಣೇಶ
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 7, 2009 - 11:17pm
  • Nagaraj.G
    ಉ: ನಾವು ಅದೆಷ್ಟು ಬಡವರು!
    January 7, 2009 - 11:12pm
  • ಗಣೇಶ
    ಉ: ನಗುವ ನಯನ, ಮಧುರ ಮೌನ
    January 7, 2009 - 11:08pm
  • ಗಣೇಶ
    ಉ: ವೈಕುಂಠ ಏಕಾದಶಿ
    January 7, 2009 - 10:57pm
ಇನ್ನಷ್ಟು


"ಅಮ್ಮ ಯಾವಾಗ್ಲೂ ಹೇಳ್ತಿದ್ರು, ಜೀವನವೆಂದರೆ ಚಾಕ್‌ಲೇಟಿನ ಡಬ್ಬಿಯಂತೆ, ನಿನಗೆ ಯಾವುದು ಸಿಗುತ್ತೋ ಗೊತ್ತಿಲ್ಲ"

— ಫಾರೆಸ್ಟ್ ಗಂಪ್, ಆಂಗ್ಲ ಸಿನೆಮಾ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator