ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

Re: ನಡುಗಿಸಲಿರುವ "ಮಾಮು ಫೈನು"

March 14, 2007 - 7:06am — rajeshks

Re: ನಡುಗಿಸಲಿರುವ "ಮಾಮು ಫೈನು"

rajeshks's picture

ಲಂಚದ ಮಹಾತ್ಮೆಯನ್ನು ಬದಿಗಿಟ್ಟರೆ, ಇದೊಂದು ಉತ್ತಮ ನಡೆ ಎಂದು ನನ್ನ ಅಂಬೋಣ.

ನಾನು ವಾಸಿಸುತ್ತಿರುವ ಈ ಊರಿನ (ಸಿಂಗಪುರ) ಸುದ್ದಿಯನ್ನು ಕೇಳಿದರೆ ನೀವೆನ್ನುತ್ತೀರೋ? ಕೆಂಪು ದೀಪವಿದ್ದರೂ ನೀವು ನಿಮ್ಮ ಗಾಡಿಯನ್ನು (ವಾಹನವನ್ನು) ಚಲಾಯಿಸಿದಿರಿ ಅನ್ನಿ ! ವೇಗವಾಗಿ ಹೋಗುವ ಇತರ ವಾಹನಗಳಿಂದ ಒಂದು ವೇಳೆ ಬದುಕುಳಿದರೆ, ಕಾದಿದೆ ಮುಂದೆ ನಿಮಗೆ. ನಿಮ್ಮ ಮನೆ ಬಾಗಿಲಿಗೆ ಛಾಯಾಚಿತ್ರ ಸಮೇತ (ಎಲ್ಲಿ, ಎಷ್ಟು ಹೊತ್ತಿಗೆ ಇತ್ಯಾದಿ ನಮೂದಿಸಿ ನೀವು ಕೆಂಪು ದೀಪ ಹಾರುತ್ತಿರುವ ಚಿತ್ರ) ’ಮಾಮು’ ರಶೀದಿ ಕಳುಹಿಸುತ್ತಾನೆ. ಇದಕ್ಕೆ ೧೨೦ ಡಾಲರ್ ದಂಡ ತೆರುವುದರ ಜೊತೆ, ನಿಮ್ಮ ವಾಹನ ಚಲಾವಣೆಗೆ ಒಂದು ವರ್ಷ ರಜೆ ! ಸಾಕೇ..?

ಆದ ಕಾರಣ ವಾಹನ ಚಲಾವಣೆಯ ಪರವಾನಗಿ ಗಳಿಸುವುದೆಂದರೆ ಇಲ್ಲಿ ಗಜ ಪ್ರಸವವೇ ಸರಿ. ಓರ್ವ ಸಾಮಾನ್ಯನಿಗೆ ಪರವಾನಗಿ ಸಿಗಲು ಕಡಿಮೆ ಸಮಯವೆಂದರೆ ಒಂದೂವರೆ ವರ್ಷ ಅಷ್ಟೇ! ಏನಂತೀರಿ..?

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ನಡುಗಿಸಲಿರುವ "ಮಾಮು ಫೈನು" By: hpn (2 replies) March 12, 2007 - 12:26pm
  • Re: ನಡುಗಿಸಲಿರುವ "ಮಾಮು ಫೈನು" By: rajeshks (Mar 14 2007 - 7:06am)
  • ಪ್ರಜಾಪ್ರಭುತ್ವಕ್ಕೆ ಜೈ: ನಡುಗಿಸಲಿರುವ "ಮಾಮು ಫೈನು" By: Shyam Kishore (Mar 12 2007 - 1:27pm)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • yogeshkrbhat1
    ಉ: ವೈದ್ಯರೂ... ವಿಜ್ಞಾನವೂ... ಜ್ಯೋತಿಷ್ಯವೂ...
    September 5, 2008 - 8:04pm
  • hpn
    ಉ: IT - ಸಿಂಪ್ಟಮ್ಸ
    September 5, 2008 - 7:54pm
  • venkatesh
    ಉ: Splendours of Royal Mysore
    September 5, 2008 - 7:45pm
  • yogeshkrbhat1
    ಉ: ಜ್ಯೋತಿಷ್ಯ..ವೈಜ್ಞಾನಿಕ ?
    September 5, 2008 - 7:15pm
  • ಸಂಗನಗೌಡ
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 5, 2008 - 7:02pm
  • uniquesupri
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 5, 2008 - 6:36pm
  • savithasr
    ಉ: ನೀರವತೆ!
    September 5, 2008 - 6:31pm
  • ಸಂಗನಗೌಡ
    ಉ: ನೀರವತೆ!
    September 5, 2008 - 6:13pm
  • Narayana
    ಉ: IT - ಸಿಂಪ್ಟಮ್ಸ
    September 5, 2008 - 5:43pm
  • savithasr
    ಉ: IT - ಸಿಂಪ್ಟಮ್ಸ
    September 5, 2008 - 5:17pm
ಇನ್ನಷ್ಟು


ಪರಸ್ಥಳದಲ್ಲಿ ವಿದ್ಯೆಯೇ ಧನ, ವಿಪತ್ಕಾಲದಲ್ಲಿ ಬುಧ್ಧಿಯೇ ಧನ, ಪರಲೋಕದಲ್ಲಿ ಧರ್ಮವೇ ಧನ, ಒಳ್ಳೆಯ ನೆಡೆತೆಯಾದರೋ ಎಲ್ಲೆಡೆಯಲ್ಲಿಯೂ ಅಖಂಡ ಧನ.

— ಭಾರತ ಮಂಜರೀ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator