ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"
ನಿಮ್ಮ ಈ ಚಿತ್ರ ನನಗೆ ಸಂತಸ ತಂದಿತು. ಹೇಳುವಾ ಎಂದು ಬರೆದೆ ಅಷ್ಟೆ ಸರ್. ಫೋರ್ ಗ್ರೌನ್ಡಿಂಗ್ ಮಾಡಲ್ಪಟ್ಟ ಚಿತ್ರಗಳು ನನಗೆ ಹೆಚ್ಚು ಹಿಡಿಸುತ್ತೆ. ಒಂಥರಾ ಡೆಪ್ತ್ ಕೊಡತ್ತಲ್ಲಾ ಅದು, ಅದು ನನಗೆ ಖುಶಿಯಾಗೋದು. ಜೊತೆಗೆ ನಿಮ್ಮ ವರ್ಣ ಸಂಯೋಜನೇನೂ ಖುಶಿಕೊಟ್ಟಿತು ಸರ್. ಧನ್ಯವಾದಗಳು.
ನಿರೀಕ್ಷಿಸಿ!
ಬಾವಿ ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ. (ಫೋಟೋ: ಸುದರ್ಶನ್ (ಅನಿವಾಸಿ))
ವಾರದ ಲೇಖನ ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ನನ್ನ ಸ್ವಂತ ವ್ಯವಹಾರ ನನಗೆ ತಲೆ ಚಿಟ್ಟು ಹಿಡಿಸುತ್ತದೆ. ಅದಕ್ಕಾಗಿಯೇ ನಾನು ಬೇರೆಯವರ ವ್ಯವಹಾರದಲ್ಲಿ ತಲೆ ಹಾಕುವುದು.
— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ, ಕವಿ, ಕಾದಂಬರಿಗಾರ
ನಿಮ್ಮ ಚಿತ್ರ ಚೆನ್ನಾಗಿದೆ.
ನಿಮ್ಮ ಈ ಚಿತ್ರ ನನಗೆ ಸಂತಸ ತಂದಿತು. ಹೇಳುವಾ ಎಂದು ಬರೆದೆ ಅಷ್ಟೆ ಸರ್. ಫೋರ್ ಗ್ರೌನ್ಡಿಂಗ್ ಮಾಡಲ್ಪಟ್ಟ ಚಿತ್ರಗಳು ನನಗೆ ಹೆಚ್ಚು ಹಿಡಿಸುತ್ತೆ. ಒಂಥರಾ ಡೆಪ್ತ್ ಕೊಡತ್ತಲ್ಲಾ ಅದು, ಅದು ನನಗೆ ಖುಶಿಯಾಗೋದು. ಜೊತೆಗೆ ನಿಮ್ಮ ವರ್ಣ ಸಂಯೋಜನೇನೂ ಖುಶಿಕೊಟ್ಟಿತು ಸರ್. ಧನ್ಯವಾದಗಳು.