ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

Re: ಪ್ರಭುಲಿಂಗಲೀಲೆ---ಕನ್ನಡದ ಗರ್ವ

March 22, 2007 - 7:31pm — mahesha

Re: ಪ್ರಭುಲಿಂಗಲೀಲೆ---ಕನ್ನಡದ ಗರ್ವ

mahesha's picture

ಪ್ರಭುಲಿಂಗಲೀಲೆಯ ವಸ್ತು ಏನು? ಅದು ಯಾವುದರ ಕುರಿತು ಬರೆದುದು?

"The 'Prabhulingaleele' of Chamarasa (1430 ) tells the story of Allama or Prabhudeva, a great mystic poet of the Basava age and leader in the Virasaiva movement"

ಅಂತ http://www.kamat.com/kalranga/kar/literature/epics.htm ಹೇಳುತ್ತದೆ.

ಭಾಮಿನಿ ಷಟ್ಪದಿಯಲ್ಲಿ ಬರೆದ ಜಗತ್ತಿನ ಮೊದಲ ಕೃತಿಯೇ?( ನನಗೆ ನಿಜವಾಗಲು ಇದು ತಿಳಿದಿಲ್ಲ Sad ). ಅಂದರೆ ೧೪೩೦ಕ್ಕೆ ಮುಂಚೆ ಭಾಮಿನಿ ಷಟ್ಪದಿಯಲ್ಲಿ ಯಾವ ಕೃತಿಯೂ ಇರಲಿಲ್ಲವೇ?

ಇದೇ ಕಾರಣವನ್ನು ಮುಂದೊಡ್ಡಿ, ಕನ್ನಡಕ್ಕೆ independent literary tradition ಇಲ್ಲ ಅಂತ ವಾದ ಮಾಡುತ್ತಾ ಇದ್ದಾರೆ. Sad

ಅವರ ವಾದದ ತಿರುಳು ಹೀಗಿದೆ.
೧) ಹಳಗನ್ನಡದಲ್ಲಿರುವ ಎಲ್ಲ ಕೃತಿಗಳು ವೈದಿಕ, ಇಲ್ಲವೇ ಜೈನ ಗ್ರಂಧಗಳನ್ನು ಅಂದರೆ, ಸಂಸ್ಕೃತ ಇಲ್ಲವೇ ಪ್ರಾಕೃತದ ಗ್ರಂಥದಿಂದ ವಿಷಯಗಳನ್ನು ತಗೆದು ಆದವು.
೨) ಸ್ವಂತವಿಷಯವಿದ್ದರೂ ಕಾವ್ಯ ಶೈಲಿ, ಸ್ವಂತದ್ದಲ್ಲ. ಕಾವ್ಯಶೈಲಿ ಸಂಸ್ಕೃತ ಇಲ್ಲವೇ ಪ್ರಾಕೃತ ಛಂದೋಭದ್ಧ ಶೈಲಿಯಲ್ಲಿವೆ. ಅಂದರೇ ಸಂಸ್ಕೃತ/ಪ್ರಾಕೃತದ ಛಂದಸ್ಸಿನಿನ ಗ್ರಂಥಗಳು ಹೇಳುವ ಶೈಲಿಗಳು, ಇದರಲ್ಲಿ ತ್ರಿಪದಿ, ಷಟ್ಪದಿ, ಚಂಪೂ, ಮುಂದಾವು ಇದೆ,.

ಅಂದರೆ ನಾವು ಹುಡುಕುತ್ತಿರುವ ಕೃತಿ
೧) conceptually independent. ವಿಷಯವಸ್ತುವಿನಿಂದ ಸ್ವತಂತ್ರ. ಅದರಲ್ಲಿ ಏನೂ ಬೇರೆ ಭಾಷೆಯ ಕೃತಿಯಿಂದ ಬಂದಿಲ್ಲ, ಅದರ ಪ್ರಭಾವವಿಲ್ಲ.
೨)Independent tradition. ಶೈಲಿಯಲ್ಲಿ ಸ್ವತಂತ್ರ. ಅಂದರೆ ಕಾವ್ಯದ ಶೈಲಿ, ಬೇರೆ ಯಾವ ಭಾಷೆಯ ಶೈಲಿಯ ಅನುಕರಣೆಯಲ್ಲ.

ಕನ್ನಡದ Independent tradition ಅಂದರೆ ಅದು ’ರಗಳೆ’ ಎನ್ನುವ ಕಾವ್ಯಶೈಲಿ ಅಂತೆ. ಈ ರಗಳೆ ಶೈಲಿಯಲ್ಲಿ ಬರೆದ ಕಾವ್ಯಗಳಲ್ಲಿ ಸ್ವತಂತ್ರವಿಷಯದ ಮೇಲಿನ ಕೃತಿ ಹುಡುಕಬೇಕು.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಹಳಗನ್ನಡ ಸಾಹಿತ್ಯವೆಂದರೆ ಬರಿ ಅನುವಾದ? By: mahesha (14 replies) March 21, 2007 - 11:38pm
  • ಉ: ಹಳಗನ್ನಡ ಸಾಹಿತ್ಯವೆಂದರೆ ಬರಿ ಅನುವಾದ? By: kannadakanda (Aug 27 2008 - 10:44am)
  • ಉ: ಹಳಗನ್ನಡ ಸಾಹಿತ್ಯವೆಂದರೆ ಬರಿ ಅನುವಾದ? By: kannadakanda (Aug 27 2008 - 10:43am)
  • ಲಿಂಗದೇವರು ಹಳೆಮನೆಯವರ ಹೊತ್ತಗೆ By: mahesha (Mar 25 2007 - 8:25pm)
  • ಯಾಕಿಲ್ಲ ...ಇದೆ By: ವೈಭವ (Mar 22 2007 - 12:19am)
    • ಪ್ರಭುಲಿಂಗಲೀಲೆ By: mahesha (Mar 22 2007 - 12:50am)
      • Re: ಪ್ರಭುಲಿಂಗಲೀಲೆ---ಕನ್ನಡದ ಗರ್ವ By: ವೈಭವ (Mar 22 2007 - 12:44pm)
        • Re: ಪ್ರಭುಲಿಂಗಲೀಲೆ---ಕನ್ನಡದ ಗರ್ವ By: mahesha (Mar 22 2007 - 7:31pm)
          • Re: ಪ್ರಭುಲಿಂಗಲೀಲೆ---ಕನ್ನಡದ ಗರ್ವ By: ವೈಭವ (Mar 22 2007 - 11:50pm)
            • Re: ಪ್ರಭುಲಿಂಗಲೀಲೆ---ಕನ್ನಡದ ಗರ್ವ By: mahesha (Mar 23 2007 - 9:04am)
          • ಉತ್ತರ: ಪ್ರಭುಲಿಂಗಲೀಲೆ---ಕನ್ನಡದ ಗರ್ವ By: Khavi (Mar 22 2007 - 10:12pm)
          • ಉತ್ತರ: ಪ್ರಭುಲಿಂಗಲೀಲೆ---ಕನ್ನಡದ ಗರ್ವ By: Khavi (Mar 22 2007 - 10:11pm)
            • ವಚನ By: mahesha (Mar 22 2007 - 10:37pm)
      • ಕಬ್ಬಿಗರ ಕಾವನ್ ಮತ್ತು ಕಾಮದಹನ By: Sunil Jayaprakash (Mar 22 2007 - 11:06am)
        • "ಶಿವನು ಏಕೆ ಮತ್ತು ಹೇಗೆ ಅರ್ಧನಾರೀಶ್ವರನಾದ" By: mahesha (Mar 22 2007 - 11:25am)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • yogeshkrbhat1
    ಉ: ವೈದ್ಯರೂ... ವಿಜ್ಞಾನವೂ... ಜ್ಯೋತಿಷ್ಯವೂ...
    September 5, 2008 - 8:04pm
  • hpn
    ಉ: IT - ಸಿಂಪ್ಟಮ್ಸ
    September 5, 2008 - 7:54pm
  • venkatesh
    ಉ: Splendours of Royal Mysore
    September 5, 2008 - 7:45pm
  • yogeshkrbhat1
    ಉ: ಜ್ಯೋತಿಷ್ಯ..ವೈಜ್ಞಾನಿಕ ?
    September 5, 2008 - 7:15pm
  • ಸಂಗನಗೌಡ
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 5, 2008 - 7:02pm
  • uniquesupri
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 5, 2008 - 6:36pm
  • savithasr
    ಉ: ನೀರವತೆ!
    September 5, 2008 - 6:31pm
  • ಸಂಗನಗೌಡ
    ಉ: ನೀರವತೆ!
    September 5, 2008 - 6:13pm
  • Narayana
    ಉ: IT - ಸಿಂಪ್ಟಮ್ಸ
    September 5, 2008 - 5:43pm
  • savithasr
    ಉ: IT - ಸಿಂಪ್ಟಮ್ಸ
    September 5, 2008 - 5:17pm
ಇನ್ನಷ್ಟು


ಕಲ್ಪನೆ ಮತ್ತು ಕನಸುಗಳು ಬರಿಯ ತಿಳುವಳಿಕೆಗಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿವೆ.

- ಆಲ್ಬರ್ಟ್ ಐನ್‍ಸ್ಟೈನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator