ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

Re: ಕಾವೇರಿ ನಮ್ಮ ನಾಡಿನ, ನಮ್ಮ ನದಿ -ಅದು ವರವಲ್ಲದೆ ಶಾಪವಾಗಲು ಹೇಗೆಸಾಧ

March 23, 2007 - 4:49pm — mahesha

Re: ಕಾವೇರಿ ನಮ್ಮ ನಾಡಿನ, ನಮ್ಮ ನದಿ -ಅದು ವರವಲ್ಲದೆ ಶಾಪವಾಗಲು ಹೇಗೆಸಾಧ

mahesha's picture

ನಿಮ್ಮ ಮಾತು ಸರಿ..

ಆದರೆ ಹುಟ್ಟಿದಾಗಿನಿಂದ, ನಮ್ಮೂರಿನ ಜನ "ನೀರು ನೀರು" ಎಂದು ಪರಿತಪಿಸುವುದು, ಗಲಾಟೆ ಮಾಡುವುದು, ರೈಲ್ವೇ ನಿಲ್ದಾಣ ಒಡೆದು ಹಾಕುವುದು, ೨-೩ ವಾರ ಶಾಲೆ ನಡೆಯದೇ ಹೋಗುವುದು, ಮಳೆಯಿಲ್ಲದ ವರುಷ ಊರ ಜಾತ್ರೆ, ಹಬ್ಬಗಳನ್ನು ನೆಟ್ಟಗೆ ಮಾಡದೇ ಹೋಗುವುದು, ಬೇಸಿಗೆಯಲ್ಲಿ ಊರಾಚೆಯ ಕರೆಯಿಂದ ನೀರು ಹೊರುವುದು, ಈಗ ಆಟೋಗಳಲ್ಲಿ ತರುವುದು, ನಮ್ಮ ಎಂಪಿಗಳು, ಎಮ್ಮೆಲ್ಯೇ ಗಳು ಏನೂ ಮಾಡದೆ, ಬರಿ ಮಾತಲ್ಲೇ ಮಾಳಿಗೆ ಕಟ್ಟಿ, ನಮ್ಮ ಕೈ ಬಿಡುವುದು, ರೈತರು ಸಾಲ ಮಾಡಿ ಹೊಲದಲ್ಲೇ ವಿಷ ತಿಂದು ಸಾಯೋದು.

ಇದು ಪ್ರತೀ ವರುಷ ನಡೀತಾನೆ ಇದೆ. ಅದಕ್ಕೆ ಕೊಂಚ ಬೇಸರ ಈ ಕಾವೇರಿ ಕಂಡ್ರೆ. Sad

ನಾವು ಒಳ್ಳೆಯವರಾದವೊತ್ತಿಗೇ ನಾವು ಕನ್ನಡಿಗರು ಇಷ್ಟ ಅನ್ಯಾಹ ಸಹಿಸಿ ತೆಪ್ಪಗಿರುವುದು. ಆದರೆ ನನಗೆ ನಮ್ಮ ಒಳ್ಳೇತನ ತುಸು ಅತಿ ಆಯ್ತು ಅನ್ಸುತ್ತೆ, ಹಲವು ಸರ್ತಿ.

ಇರಲಿ ಬಿಡಿ, ನಮ್ಮ ಗ್ರಾಚಾರ, ಹಣೆಬರಹ!

=========================================================
=========================================================
ಹೆಚ್ಚು ಜನ ನಂಬಿರುವುದೇ ಧರ್ಮ, ನ್ಯಾಯ, ಸತ್ಯ, ನೀತಿ, ಸಭ್ಯತೆ, ಸದಾಚಾರ, ಸರಿ!

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಕಾವೇರಿ ಶಾಪವೋ, ವರವೋ! By: mahesha (2 replies) March 22, 2007 - 12:43am
  • ಕಾವೇರಿ ನಮ್ಮ ನಾಡಿನ, ನಮ್ಮ ನದಿ -ಅದು ವರವಲ್ಲದೆ ಶಾಪವಾಗಲು ಹೇಗೆಸಾಧ್ಯ ? By: venkatesh (Mar 23 2007 - 4:01pm)
    • Re: ಕಾವೇರಿ ನಮ್ಮ ನಾಡಿನ, ನಮ್ಮ ನದಿ -ಅದು ವರವಲ್ಲದೆ ಶಾಪವಾಗಲು ಹೇಗೆಸಾಧ By: mahesha (Mar 23 2007 - 4:49pm)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 9:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 8:40am
  • kannadakanda
    ಉ: ಸ್ತ್ರೀಸೌಂದರ್ಯ
    July 25, 2008 - 6:25am
  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
ಇನ್ನಷ್ಟು


ಜಗತ್ತಿನಲ್ಲಿ ಗ್ರಹಿಸಲು ಅತ್ಯಂತ ಕಷ್ಟಕರವಾದ ವಿಷಯವೆಂದರೆ ಆದಾಯ ತೆರಿಗೆ!

- ಆಲ್ಬರ್ಟ್ ಐನ್‍ಸ್ಟೈನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator