ಒಳ್ಳೆಯದು ಬಿಡಿ. ನಮಗೆಲ್ಲ ಸಮಯ ಉಳಿಯಿತು. ಸ್ಕೂಲು ಹುಡುಗರಿಗೂ ಎಲ್ಲ ಮರೆತು ಪರೀಕ್ಷೆಯ ಬಗ್ಗೆ ಗಮನ ಹರಿಸುವಂತಾಯಿತು.
ಭಾರತದ ಆಟಗಾರರಿಗೆ ಹೊಟ್ಟೆ ತುಂಬ ಉಂಡವರಿಗೆ ಹಸಿವಿಲ್ಲದಂತೆ ಆಟದಲ್ಲಿ ಗೆಲ್ಲಬೇಕೆಂಬ ಛಲವೇ ಇದ್ದಂತಿರಲಿಲ್ಲ. ಬಹುಶಃ ಎಲ್ಲರೂ ತಂತಮ್ಮ endorsementಉಗಳಿಂದ ಜೀವನಕ್ಕೆ ಬೇಕಾದಷ್ಟಕ್ಕಿಂತಲೂ ಹೆಚ್ಚು ದುಡ್ಡು ಮಾಡಿರುವಂತಿದೆ.
-- Check my Blog Kannada wikipedia
ಉ: ವಿಶ್ವಕಪ್ಗೆ "ದಂಡ" ಯಾತ್ರೆ
ಒಳ್ಳೆಯದು ಬಿಡಿ. ನಮಗೆಲ್ಲ ಸಮಯ ಉಳಿಯಿತು. ಸ್ಕೂಲು ಹುಡುಗರಿಗೂ ಎಲ್ಲ ಮರೆತು ಪರೀಕ್ಷೆಯ ಬಗ್ಗೆ ಗಮನ ಹರಿಸುವಂತಾಯಿತು.
ಭಾರತದ ಆಟಗಾರರಿಗೆ ಹೊಟ್ಟೆ ತುಂಬ ಉಂಡವರಿಗೆ ಹಸಿವಿಲ್ಲದಂತೆ ಆಟದಲ್ಲಿ ಗೆಲ್ಲಬೇಕೆಂಬ ಛಲವೇ ಇದ್ದಂತಿರಲಿಲ್ಲ. ಬಹುಶಃ ಎಲ್ಲರೂ ತಂತಮ್ಮ endorsementಉಗಳಿಂದ ಜೀವನಕ್ಕೆ ಬೇಕಾದಷ್ಟಕ್ಕಿಂತಲೂ ಹೆಚ್ಚು ದುಡ್ಡು ಮಾಡಿರುವಂತಿದೆ.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"