'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
ಹೌದು. ನಾನತ್ವದ ನಮಗೆ((ಅ)ನಾಗರಿಕತೆ ಬೆಳೆಸಿಕೊಂಡ ಮನುಜರು) ಅಂಟಿದ ಶಾಪ...ಇದು ಒಂದು ತರದ ಮಾಯೆ ಎನ್ನಲೂಬಹುದು... ಗೆಲ್ಲುವುದು ಎಷ್ಟು ಕಷ್ಟವೋ ಅಷ್ಟೆ ಸುಲಭ ಕೂಡ ಅಂತ ನನಗನ್ಸುತ್ತೆ. ಅದಕ್ಕೆ ಹೀಗೊಂದು ಸರಳ ನುಡಿಯಿದೆ ..(ಎಲ್ಲೊ ಕೇಳಿದ ನೆನಪು)
ನಾನತ್ವವುಳಿದರೆ ನಾನಳಿಯುವೆನು
ನಾನತ್ವವಳಿದರೆ ನಾನುಳಿಯುವೆನು
ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ) (ನವರಾತ್ರಿ ಪ್ರಯುಕ್ತ) 'ಸಂಪದ' ಟಿ-ಶರ್ಟ್
ಬಿಪಾಸರ್, ರಾಜಸ್ಥಾನ
(ಫೋಟೋ: ಫರ್ಹದ್ ಕಾಂಟ್ರಾಕ್ಟರ್)
ವಾರದ ಫೀಚರ್ ಜೀವನದಿ ಕಾವೇರಿ
ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ನಮಗಾದ ಆಘಾತಗಳನ್ನು ಮತ್ತು ಗಾಯಗಳನ್ನು ತಿರಸ್ಕರಿಸಿದರೆ, ಅವು ತಾವಾಗಿಯೇ ಮಾಯವಾಗುತ್ತವೆ.
— ಮಾರ್ಕಸ್ ಅರಿಲಿಯಸ್, ಗ್ರೀಕರ ದಂಡನಾಯಕ.
Re: ಸಮಾಜ್ ಕೇ ಟೇಕೇಧಾರ್
ಹೌದು. ನಾನತ್ವದ ನಮಗೆ((ಅ)ನಾಗರಿಕತೆ ಬೆಳೆಸಿಕೊಂಡ ಮನುಜರು) ಅಂಟಿದ ಶಾಪ...ಇದು ಒಂದು ತರದ ಮಾಯೆ ಎನ್ನಲೂಬಹುದು... ಗೆಲ್ಲುವುದು ಎಷ್ಟು ಕಷ್ಟವೋ ಅಷ್ಟೆ ಸುಲಭ ಕೂಡ ಅಂತ ನನಗನ್ಸುತ್ತೆ. ಅದಕ್ಕೆ ಹೀಗೊಂದು ಸರಳ ನುಡಿಯಿದೆ ..(ಎಲ್ಲೊ ಕೇಳಿದ ನೆನಪು)
ನಾನತ್ವವುಳಿದರೆ ನಾನಳಿಯುವೆನು
ನಾನತ್ವವಳಿದರೆ ನಾನುಳಿಯುವೆನು