ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

Re: ಕನ್ನಡ ವಾಹಿನಿಯೇ ಕಣ್ಣೀರವಾಹಿನಿಯೇ?

March 30, 2007 - 4:46pm — shreedn (not verified)

Re: ಕನ್ನಡ ವಾಹಿನಿಯೇ ಕಣ್ಣೀರವಾಹಿನಿಯೇ?

shreedn's picture

ನೀವು ಇಲ್ಲಿ ಹೇಳಿರುವುದು ಬರಿಯ ಒ೦ದು ಮುಖ ಮಾತ್ರ... ಬುಧ್ಧಿಪೂರ್ವಕ ಯೋಚಿಸಿದಾಗ ಹುಟ್ಟುವ ಯೋಚನೆ ಇದು. ಆದರೆ, mass ಎನ್ನುವುದು ಅದರದೇ ಆದ ಸೂಕ್ಷ್ಮತೆಗಳನ್ನು ಹೊ೦ದಿರುತ್ತದಲ್ಲ? ಪ್ರತಿಯೊಬ್ಬ ಕಥೆ ಓದುವವರಿರಬಹುದು, ಸಿನಿಮಾ ನೋದುವವರಿರಬಹುದು, ಸೀರಿಯಲ್ ನೋಡುವವರಿರಬಹುದು... ಒ೦ದೋ ತಮ್ಮ ದು:ಖಗಳನ್ನು ಮರೆತು ಆರಾಮಾಗಿರಲಿಕ್ಕೆ ನೋಡುತ್ತಾರೆ, ಇಲ್ಲ, ತಮ್ಮನ್ನ ತಾವು relate ಮಾಡಿಕೊ೦ಡು ನೋಡುತ್ತಾರೆ, ಇಲ್ಲ, ಏನೋ ಹೊಸತನ ಹುಡುಕಿ, ಅದು ಸಿಕ್ಕಾಗ ನೋಡುತ್ತಿರುತ್ತಾರೆ. ಹಿಟ್ ಸೀರಿಯಲ್ 'ಮುಕ್ತ'ದಲ್ಲಿ ಮೂರನೇ ಅ೦ಶ ಕೆಲ ಮಟ್ಟಿಗೆ ಇತ್ತು, ಅದಕ್ಕೆ ಎಲ್ಲಾ ವರ್ಗದ ಜನರಿ೦ದಲೂ ಮೆಚ್ಚಿಗೆ ಸಿಕ್ಕಿತು. ಆದರೆ, ಹೊಸತು ಹುಡುಕಿ ಹೋಗುವ ಜನರ percentage ಬಲು ಕಡಿಮೆಯಾದ ಕಾರಣ, ಅವರು ನೋಡಿದರೂ ನೋಡದಿದ್ದರೂ ಅದರಿ೦ದ TRP ಮೇಲೆ ಯಾವ ಪರಿಣಾಮವೂ ಆಗುವುದಿಲ್ಲ.

ಇದಕ್ಕೆ ಇನ್ನೊ೦ದು ಉದಾಹರಣೆ - ಇತ್ತೀಚಿನ ಮು೦ಗಾರುಮಳೆ ಮತ್ತು ದುನಿಯಾ. ಮೊದಲನೆಯದು ಸರ್ವರಿಗೂ ಮೆಚ್ಚುಗೆಯಾದ ಚಿತ್ರ. ವಿಮರ್ಶಕರನ್ನು, ಹೊಸತು ಹುಡುಕಿ ಹೋಗುವವರನ್ನು ಕೇಳಿದರೆ ದುನಿಯಾದ ಬಗ್ಗೆ ಮು೦ಗಾರುಮಳೆಗೆ ಸಿಕ್ಕಿದಷ್ಟು ಒಳ್ಳೆಯ ಪ್ರತಿಕ್ರಿಯೆ ಸಿಗಲಾರದೇನೋ, ಆದರೆ ಅದೂ ಕೂಡ ಚೆನ್ನಾಗಿಯೇ ಓಡುತ್ತಿದೆ. ಯಾಕೆ೦ದರೆ ಅದರಲ್ಲಿ ಸಾಮಾನ್ಯ ವರ್ಗಕ್ಕೆ ಬೇಕಾದ fantasy, melodrama, fights, dialogues ಇತ್ಯಾದಿ ಇದೆ. ನಿರ್ದೇಶಕ ಜನಕ್ಕೆ ಬೇಕಾದದ್ದು ಕೊಟ್ಟಿದ್ದಾರೆ.

ಜನಕ್ಕೆ ಬೇಕಾದದ್ದು ಕೊಡುವ ಜತೆಗೆ, ಅದರಲ್ಲಿ ತಾವು ಹೇಳಬಯಸುವುದನ್ನು ಹೇಗೆ ಜಾಣತನದಲ್ಲಿ ಸೇರಿಸಬೇಕು ಎ೦ದು ನಿರ್ದೇಶಕ ಯೋಚಿಸಿದಾಗ, ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾದಾಗ ಮಾತ್ರ TRP, ಜನಪ್ರಿಯತೆ, ಗೆಲುವು ಇತ್ಯಾದಿ ಸುಲಭವಾಗುತ್ತವೆ... ನಮ್ಮ ಸಮಾಜ ಇನ್ನೂ ತು೦ಬ ಬುದ್ಢಿಪೂರ್ವಕವಾಗಿ ಯೋಚಿಸಿ, ತೂಕಮಾಡಿ ಮಾಧ್ಯಮವನ್ನು ಸ್ವೀಕರಿಸುವ ಸ್ಥಿತಿಯಲ್ಲಿದ್ದರೆ, ನಮ್ಮಲ್ಲಿ ಇಷ್ಟೊ೦ದು ಟಿವಿ ಚಾನೆಲ್ ಗಳು, ಇಷ್ಟೊ೦ದು ಪತ್ರಿಕೆಗಳು, ಇಷ್ಟೊ೦ದು ಚಲನಚಿತ್ರಗಳು, ಇಷ್ಟೊ೦ದು ಶ್ರಾವ್ಯ ವಾಹಿನಿಗಳು ಎಲ್ಲಾ ಇದ್ದು ಗುಣಮಟ್ಟಕ್ಕೆ ಕೊರತೆ ಬರುತ್ತಿರಲಿಲ್ಲ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಕನ್ನಡ ವಾಹಿನಿಯೇ ಕಣ್ಣೀರವಾಹಿನಿಯೇ? By: Abhaya Simha (14 replies) March 30, 2007 - 11:23am
  • TRP V/S ಜನಪ್ರಿಯತೆ By: radhakrishna anegundi (Apr 1 2007 - 7:03pm)
  • ಆಧುನಿಕ ಮೂಢ ನಂಬಿಕೆಗಳು By: ismail (Mar 30 2007 - 5:15pm)
    • ಉ: ಆಧುನಿಕ ಮೂಢ ನಂಬಿಕೆಗಳು By: hpn (Mar 30 2007 - 9:15pm)
      • ಕುರುಡು ನಂಬಿಕೆಗಳು By: mahesha (Mar 30 2007 - 9:35pm)
  • Re: ಕನ್ನಡ ವಾಹಿನಿಯೇ ಕಣ್ಣೀರವಾಹಿನಿಯೇ? By: shreedn (Mar 30 2007 - 4:46pm)
    • ಕಣ್ಣೀರು ಸುರಿಸಿ ಮೋಜು By: mahesha (Mar 30 2007 - 4:52pm)
  • ಕನ್ನಡ ವಾಹಿನಿಯೇ ಕಣ್ಣೀರವಾಹಿನಿಯೇ? By: ಸಂಗನಗೌಡ (Mar 30 2007 - 3:35pm)
    • ಕಣ್ಣೀರಿಗೆ background music By: mahesha (Mar 30 2007 - 4:09pm)
  • ಕಣ್ಣೀರ ನೀರೆ ಇದೇಕೆ, ಇದೇಕೆ ! By: mahesha (Mar 30 2007 - 1:44pm)
    • ಮೊಟ್ಟಮೊದಲ ಕಣ್ಣೀರು By: Sunil Jayaprakash (Mar 30 2007 - 4:48pm)
      • ಪಾರ್ವತಿ By: mahesha (Mar 30 2007 - 4:56pm)
    • Re: ಕಣ್ಣೀರ ನೀರೆ ಇದೇಕೆ, ಇದೇಕೆ ! By: aithalsandy (Mar 30 2007 - 3:45pm)
  • ಕನ್ನಡ ವಾಹಿನಿಯೇ ಕಣ್ಣೀರವಾಹಿನಿಯೇ? By: hpn (Mar 30 2007 - 1:40pm)
    • Re: ಕನ್ನಡ ವಾಹಿನಿಯೇ ಕಣ್ಣೀರವಾಹಿನಿಯೇ? By: anupkumart (Apr 5 2007 - 1:34am)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • cmariejoseph
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 1:16pm
  • Sunil Jayaprakash
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:07pm
  • ಶ್ರೀನಿಧಿ
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:02pm
  • cmariejoseph
    ಉ: Splendours of Royal Mysore
    September 7, 2008 - 12:59pm
  • ASHOKKUMAR
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 12:27pm
  • Chamaraj
    ಉ: ಜೀವ ಕಾಯುವುದೇತಕೆ?
    September 7, 2008 - 10:27am
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
ಇನ್ನಷ್ಟು


"ರಕ್ತಕ್ರಾಂತಿಯಿಂದ ನಮಗೆ ಸ್ವಾತಂತ್ರ್ಯ ಬಂದಿದ್ದರೆ ಯಾರು ಯಾರು ಶ್ಮಶಾನದಲ್ಲಿರಬೇಕಾಗುತ್ತಿತ್ತೋ ಅವರೆಲ್ಲಾ ಈಗ ನಮ್ಮ ಭವಿಷ್ಯದ ಚುಕ್ಕಾಣಿ ಹಿಡಿದು ಕುಳಿತಿದ್ದಾರೆ. ಈ ಪಟ್ಟಭದ್ರರೂ ಆತ್ಮವಂಚಕರೂ ಸೇರಿ ಸಾಧಿಸುವುದು ಬರೀ ಕಾಲವಂಚನೆಯಷ್ಟೇ"
(ಕುವೆಂಪುರವರಿಗೆ ಅರುವತ್ತು ವರ್ಷ ತುಂಬಿದ ಸಂದರ್ಭದಲ್ಲಿ ತೇಜಸ್ವಿಯವರು ಪ್ರಜಾವಾಣಿಗಾಗಿ ನಡೆಸಿದ ಸಂದರ್ಶನದ ಪ್ರಶ್ನೆಯೊಂದಕ್ಕೆ ಉತ್ತರ ನೀಡುತ್ತ)

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator