ಕನ್ನಡಕ್ಕೆ ಸಂಬಂಧಪಟ್ಟ ಇಂದಿನ ಮೂರು ದುಃಖದ ಸುದ್ದಿಗಳು
- ಕನ್ನಡ ಮತ್ತು ಸಂಸ್ಕೃತ ವಿರೋಧಿ By: Sunil Jayaprakash (Apr 6 2007 - 10:58am)
- ಕನ್ನಡ ಮತ್ತು ಸಂಸ್ಕೃತ ಮತ್ತದೇ ಚರ್ಚೆ By: ಶ್ರೀನಿಧಿ (Apr 8 2007 - 10:10pm)
- ಜ್ಞಾನದ ತುಡಿತವನ್ನು ತುಂಬಿಸದ ನುಡಿ ಜಾಳು ನುಡಿ By: Sunil Jayaprakash (Apr 9 2007 - 5:16pm)
- ಕನ್ನಡ ಮತ್ತು ಸಂಸ್ಕೃತ ಮತ್ತದೇ ಚರ್ಚೆ By: ಶ್ರೀನಿಧಿ (Apr 8 2007 - 10:10pm)
- ಇಂಗ್ಲೀಷ್ ಇಲ್ಲದ ಕನ್ನಡ ಎಮ್ಟಿ, ಎಮ್ಟಿ!! By: ಸಂಗನಗೌಡ (Apr 6 2007 - 9:30am)
- ಸಂಸ್ಕೃತ ವಿರೋಧ ಮತ್ತು ಕನ್ನಡ By: hamsanandi (Apr 6 2007 - 10:00am)
- ಉ: ಸಂಪದ ಸಂಸ್ಕೃತ ವಿರೋಧಿಯಾಗದಿರುವುದು ಹೇಗೆ? By: hpn (Apr 6 2007 - 1:51pm)
- ಟಿಪ್ಪಣಿ: ಸಂಪದ ಸಂಸ್ಕೃತ ವಿರೋಧಿಯಾಗದಿರುವುದು ಹೇಗೆ? By: Sunil Jayaprakash (Apr 6 2007 - 4:18pm)
- Re: ಟಿಪ್ಪಣಿ: ಸಂಪದ ಸಂಸ್ಕೃತ ವಿರೋಧಿಯಾಗದಿರುವುದು ಹೇಗೆ? By: ಸಂಗನಗೌಡ (Apr 8 2007 - 2:28pm)
- ನಮಗೆ ಇಂಗ್ಲೀಸೇ ಇರಲಿ By: mahesha (Apr 8 2007 - 10:02pm)
- "ಅಹಂಕಾರದ ಪರಮಾವಧಿ". By: mahesha (Apr 6 2007 - 9:30pm)
- ಉದ್ವೇಗ, ವಾದವಿವಾದಗಳ ಸರಪಳಿ ಬೇಡ By: hpn (Apr 6 2007 - 6:00pm)
- Re: ಉದ್ವೇಗ, ವಾದವಿವಾದಗಳ ಸರಪಳಿ ಬೇಡ By: Sunil Jayaprakash (Apr 6 2007 - 6:30pm)
- ಉದ್ವೇಗ, ವಾದವಿವಾದಗಳ ಸರಪಳಿ ಬೇಡ By: hpn (Apr 6 2007 - 6:45pm)
- Re: ಉದ್ವೇಗ, ವಾದವಿವಾದಗಳ ಸರಪಳಿ ಬೇಡ By: Sunil Jayaprakash (Apr 6 2007 - 6:30pm)
- Re: ಟಿಪ್ಪಣಿ: ಸಂಪದ ಸಂಸ್ಕೃತ ವಿರೋಧಿಯಾಗದಿರುವುದು ಹೇಗೆ? By: ವೈಭವ (Apr 6 2007 - 5:56pm)
- Re: ಟಿಪ್ಪಣಿ: ಸಂಪದ ಸಂಸ್ಕೃತ ವಿರೋಧಿಯಾಗದಿರುವುದು ಹೇಗೆ? By: ಸಂಗನಗೌಡ (Apr 8 2007 - 2:28pm)
- ಟಿಪ್ಪಣಿ: ಸಂಪದ ಸಂಸ್ಕೃತ ವಿರೋಧಿಯಾಗದಿರುವುದು ಹೇಗೆ? By: Sunil Jayaprakash (Apr 6 2007 - 4:18pm)
- ಉ: ಸಂಪದ ಸಂಸ್ಕೃತ ವಿರೋಧಿಯಾಗದಿರುವುದು ಹೇಗೆ? By: hpn (Apr 6 2007 - 1:51pm)
- ಸಂಸ್ಕೃತ ವಿರೋಧ ಮತ್ತು ಕನ್ನಡ By: hamsanandi (Apr 6 2007 - 10:00am)
- Re: By: sharathchandra (Apr 5 2007 - 11:23pm)
- ಸಂಸ್ಕೃತವಿಲ್ಲದ ಕನ್ನಡ ಜಾಳು By: hpn (Apr 5 2007 - 11:33pm)
- ಉ: ಸಂಸ್ಕೃತವಿಲ್ಲದ ಕನ್ನಡ ಜಾಳು By: kpbolumbu (Jul 5 2008 - 11:49am)
- ಕನ್ನಡಕ್ಕಾಗಿ ಸಂಸ್ಕ್ರತ!!! By: sharathchandra (Apr 5 2007 - 11:54pm)
- Re: ಕನ್ನಡಕ್ಕಾಗಿ ಸಂಸ್ಕ್ರತ!!! By: bigerck (Apr 6 2007 - 6:21am)
- ಸಂಸ್ಕೃತವಿಲ್ಲದ ಕನ್ನಡ ಜಾಳು By: hpn (Apr 5 2007 - 11:33pm)
- ಟಿ: ಸಂಸ್ಕೃತವಿಲ್ಲದ ಕನ್ನಡ ಜಾಳು By: Sunil Jayaprakash (Apr 5 2007 - 3:32pm)
- ಸಂಸ್ಕೃತದಿಂದಲೇ ಕನ್ನಡಕ್ಕೆ ಬಾಳು !:) By: mahesha (Apr 5 2007 - 3:39pm)
- ಉ: ಕನ್ನಡದಿಂದಲೆ ಸಂಸ್ಕೃತದ ಬಾಳು By: ವೈಭವ (Apr 5 2007 - 10:24pm)
- ಉ: ಇದಪ್ಪ ವರಸೆ By: Sunil Jayaprakash (Apr 5 2007 - 11:16pm)
- Re: ಸಂಸ್ಕೃತದಿಂದಲೇ ಕನ್ನಡಕ್ಕೆ ಬಾಳು !:) By: sharathchandra (Apr 5 2007 - 7:20pm)
- ಕನ್ನಡಕ್ಕೆ ಸಂಬಂಧಪಟ್ಟ ಇಂದಿನ ಮೂರು ದುಃಖದ ಸುದ್ದಿಗಳು By: Sunil Jayaprakash (Apr 5 2007 - 10:50pm)
- ಉ: ಸಂಸ್ಕೃತದಿಂದಲೇ ಕನ್ನಡಕ್ಕೆ ಬಾಳು! By: hpn (Apr 5 2007 - 7:23pm)
- ಉ: ಕನ್ನಡದಿಂದಲೆ ಸಂಸ್ಕೃತದ ಬಾಳು By: ವೈಭವ (Apr 5 2007 - 10:24pm)
- ಸಂಸ್ಕೃತದಿಂದಲೇ ಕನ್ನಡಕ್ಕೆ ಬಾಳು !:) By: mahesha (Apr 5 2007 - 3:39pm)


RSS:
ಕನ್ನಡಕ್ಕೆ ಸಂಬಂಧಪಟ್ಟ ಇಂದಿನ ಮೂರು ದುಃಖದ ಸುದ್ದಿಗಳು
ಕನ್ನಡಕ್ಕೆ ನೇರವಾಗಿ ಸಂಬಂಧಪಟ್ಟಂತೆ ಇಂದು ಮೂರು ಸುದ್ಧಿ ಓದಲು ಸಿಕ್ಕಿತು. ಮೂರೂ ಕೂಡ ಬೇಸರ ತರಿಸಿದಂತಹವುಗಳೇ.
೧. ತೇಜಸ್ವಿಯವರ ಸಾವು. ತೇಜಸ್ವಿಯವರ ಬಗ್ಗೆ ಅಧಿಕಾರಯುತವಾಗಿ ಮಾತನಾಡುವ ವಿಷಯಗಳು ನನ್ನಲ್ಲಿ ಖಂಡಿತವಾಗಿಯೂ ಸದ್ಯಕ್ಕೆ ಇಲ್ಲ. ಆದರೆ ಅವರು ಬದುಕಿದ್ದಾಗ ಅವರ ಎಲ್ಲಾ ಬರಹಗಳನ್ನು ಓದಲಾಗಲಿಲ್ಲ ಎಂಬ ಕೊರಗು ಇನ್ನುಮುಂದೆ ಕಾಡಬಹುದು. ಆದರೆ ಗಟ್ಟಿಮನಸ್ಸು ಮಾಡಿದ್ದೇನೆ. ಕೊರಗಬಾರದು. ಕೊರಗೀ ಕೊರಗೀ ಬರೇ ಶೋಕಾಚರಣೆಯಲ್ಲಿಯೇ ಕಾಲ ಕಳೆದರೆ ಏನೂ ಸಾಧಿಸಿದಂತಾಗುವುದಿಲ್ಲ. ನಾನು ಕಳೆದ ವರ್ಷ ನನ್ನ ಕನ್ನಡದ ಓದಿನ್ನು ಕುರಿತು ಪಂಚವಾರ್ಷಿಕ ಯೋಜನೆಯೊಂದನ್ನು ಹಾಕಿಕೊಂಡಿದ್ದೆ. ಆ ಯೋಜನೆ ಪ್ರಕಾರ ನಾನು ಈ ತಿಂಗಳಿನಿಂದ ತೇಜಸ್ವಿಯವರ ಎಲ್ಲಾ ಬರಹಗಳನ್ನು ಓದಬೇಕಿತ್ತು.
೨. ಪ್ರಜಾವಾಣಿಯಲ್ಲಿನ ಒಂದು ಸುದ್ದಿ. ಈ ಸುದ್ದಿಯನ್ನು ಮುಖಪುಟದಲ್ಲಿ ಹಾಕುವ ಅಗತ್ಯ ಏನಿತ್ತು ಎಂದು ಇನ್ನೂ ನನಗೆ ಅರ್ಥವಾಗಿಲ್ಲ. ಕನ್ನಡ ಎಂಬುದನ್ನು ಕೇವಲ ನುಡಿ ಎಂದು ಬಗೆಯುವವರು ಈ ಸುದ್ದಿಯ ಸೈಡ್ ಎಫೆಕ್ಟುಗಳನ್ನು ಕುರಿತು ಯೋಚಿಸಿದರೆ ತಿಳಿಯುವುದು. ನಮ್ಮ ಪತ್ರಿಕೆಗಳ ಸೃಜನಶೀಲತೆಯನ್ನು ಮೆಚ್ಚಬೇಕಾದ್ದೇ.
೩. ಮೇಲಿನ ವಿ.ಕ.ದ ತಲೆಗೆಟ್ಟ ಸುದ್ಧಿ. ಸಾವಿರ ಬಾರಿ ಹೇಳಿದ್ದನ್ನೇ ಹೇಳಿದ ಮಾತ್ರಕ್ಕೆ ಸುಳ್ಳು ಸತ್ಯವಾಗುವುದಿಲ್ಲ. ಸಂಸ್ಕೃತ ಮತ್ತು ದ್ರಾವಿಡ ಭಾಷೆಯ ಯಾವುದಾದರೊಂದು ಭಾಷೆಯನ್ನು (ಕನ್ನಡವನ್ನೇ ತಿಳಿಯೋಣ) ಚೆನ್ನಾಗಿ ಅಭ್ಯಾಸ ಮಾಡಿದರೆ ಮೊದಲ ನೋಟಕ್ಕೇ ತಿಳಿಯುತ್ತದೆ. ಎರಡರ ಮೂಲಗಳು ಬೇರೆ ಬೇರೆ ಎಂಬುದಾಗಿ. ನನಗೆ ಕೆಲವೊಮ್ಮೆ ಅನಿಸುತ್ತದೆ, ಆಂಡಯ್ಯನ ಕಬ್ಬಿಗರ ಕಾವದಂತಹ ಕಾವ್ಯಗಳು ಟ್ರೆಂಡ್ ಸೆಟ್ಟರ್ ಆಗಬೇಕಿತ್ತು ಎಂಬುದಾಗಿ, ಆದರೆ ಆತನ ಉದ್ದೇಶ ಕನ್ನಡಿಗರ ಮೇಲಿನ ಅಪವಾದವನ್ನು ಹೋಗಲಾಡಿಸುವುದಷ್ಟೇ ಆಗಿತ್ತು. ಬಟ್, ಆದರೆ ಹಾರ್ಡ್ ಫಾಕ್ಟರ್ ಅವನೊಬ್ಬ ಜೈನನಾಗಿದ್ದ. ಬಹುಶಃ ವೈದಿಕನೊಬ್ಬ ಆ ಕಾಲಕ್ಕೆ ಕನ್ನಡದಲ್ಲಿ ಅಂತಹ ಕಾವ್ಯ ರಚಿಸಿದ್ದರೆ ಅದರ ಕಥೆಯೇ ಬೇರೆಯಾಗುತ್ತಿತ್ತೋ ಏನೋ ?