ಕನ್ನಡ - ಹಲವು ಅರಿಮೆ
- Re: ಜ್ಞಾನದ ತುಡಿತವನ್ನು ತುಂಬಿಸುವ ನುಡಿ By: sunaath (Apr 11 2007 - 8:27pm)
- "ಜ್ಞಾನದ ತುಡಿತವನ್ನು ತುಂಬಿಸುವ ನುಡಿ" ಇದರ ಹಿನ್ನಲೆ.... By: mahesha (Apr 11 2007 - 8:50pm)
- Re: ಸಂಸ್ಕೃತವೇ ಮೂಲ,ಅದುವೇ ಮುಖ್ಯ!!! By: sharathchandra (Apr 10 2007 - 10:53pm)
- ಟಿ: ಸಂಸ್ಕೃತವೇ ಮೂಲ, ಅದುವೇ ಮುಖ್ಯ!!! ಸರಿ ಇದನ್ನು ನೋಡಿ ;) By: Sunil Jayaprakash (Apr 11 2007 - 11:24am)
- ಪದ, ಗುಣ, ಪರ್ವ, ನೀರು By: mahesha (Apr 16 2007 - 6:41pm)
- ಸಂಸ್ಕೃತವೇ ಮೂಲ,ಅದುವೇ ಮುಖ್ಯ!!! ಎಂಬ ಸುಳ್ಳು By: mahesha (Apr 11 2007 - 11:51am)
- ಹೌದು: ಸಂಸ್ಕೃತವೇ ಮೂಲ,ಅದುವೇ ಮುಖ್ಯ!!! ಎಂಬ ಸುಳ್ಳು By: ಸಂಗನಗೌಡ (Apr 11 2007 - 2:04pm)
- ಟಿ: ಸಂಸ್ಕೃತವೇ ಮೂಲ, ಅದುವೇ ಮುಖ್ಯ!!! ಸರಿ ಇದನ್ನು ನೋಡಿ ;) By: Sunil Jayaprakash (Apr 11 2007 - 11:24am)
- ಕನ್ನಡ conceptualization ಒಂದು ಮಾದರಿ By: ಸಂಗನಗೌಡ (Apr 10 2007 - 2:11pm)
- ಕನ್ನಡಕ್ಕೆ ಕನ್ನಡತನ By: mahesha (Apr 10 2007 - 3:37pm)
- Re: ಪಿಟೀಲು ಮತ್ತು ಕುದುರೆ (ಜ್ಞಾನದ ತುಡಿತವನ್ನು ತುಂಬಿಸುವ ನುಡಿ) By: hamsanandi (Apr 10 2007 - 1:46am)
- Re: ಪಿಟೀಲು ಮತ್ತು ಕುದುರೆ (ಜ್ಞಾನದ ತುಡಿತವನ್ನು ತುಂಬಿಸುವ ನುಡಿ) By: ಶ್ರೀನಿಧಿ (Apr 10 2007 - 6:57am)
- ಕಮಾನಿನ ಬಗ್ಗೆ By: Sunil Jayaprakash (Apr 10 2007 - 11:03am)
- Re: ಕಮಾನಿನ ಬಗ್ಗೆ By: hamsanandi (Apr 10 2007 - 12:02pm)
- ಟಿ: ಕಮಾನಿನ ಬಗ್ಗೆ By: Sunil Jayaprakash (Apr 10 2007 - 1:09pm)
- ಸಮಸಂಸ್ಕ್ರುತ By: mahesha (Apr 10 2007 - 1:26pm)
- ಟಿ: ಕಮಾನಿನ ಬಗ್ಗೆ By: Sunil Jayaprakash (Apr 10 2007 - 1:09pm)
- Re: ಕಮಾನಿನ ಬಗ್ಗೆ By: hamsanandi (Apr 10 2007 - 12:02pm)
- ಕಮಾನಿನ ಬಗ್ಗೆ By: Sunil Jayaprakash (Apr 10 2007 - 11:03am)
- Re: ಪಿಟೀಲು ಮತ್ತು ಕುದುರೆ (ಜ್ಞಾನದ ತುಡಿತವನ್ನು ತುಂಬಿಸುವ ನುಡಿ) By: ಶ್ರೀನಿಧಿ (Apr 10 2007 - 6:57am)
- Re: ಜ್ಞಾನದ ತುಡಿತವನ್ನು ತುಂಬಿಸುವ ನುಡಿ By: hamsanandi (Apr 10 2007 - 1:36am)
- ಮತ್ತದೇ ಅಂತ ಮತ್ತೆ By: mahesha (Apr 10 2007 - 12:14am)
- ಉ: ಕನ್ನಡ - ಕೆಲವು ಮಾಹಿತಿ By: ವೈಭವ (Apr 10 2007 - 1:25am)
- ಇಜಿಪ್ಟಲ್ಲಿ ಕನ್ನಡ By: mahesha (Apr 10 2007 - 11:53am)
- ಕನ್ನಡ - ಹಲವು ಅರಿಮೆ By: mahesha (Apr 10 2007 - 3:08am)
- Re: ಕನ್ನಡ - ಹಲವು ಅರಿಮೆ By: hamsanandi (Apr 10 2007 - 3:20am)
- Re: ಕನ್ನಡ - ಹಲವು ಅರಿಮೆ By: mahesha (Apr 10 2007 - 3:54am)
- Re: ಕನ್ನಡ - ಹಲವು ಅರಿಮೆ By: ಶ್ರೀನಿಧಿ (Apr 10 2007 - 6:40am)
- Re: ಕನ್ನಡ - ಹಲವು ಅರಿಮೆ By: hamsanandi (Apr 10 2007 - 11:37am)
- Re: ಕನ್ನಡ - ಹಲವು ಅರಿಮೆ By: ಶ್ರೀನಿಧಿ (Apr 10 2007 - 6:40am)
- Re: ಕನ್ನಡ - ಹಲವು ಅರಿಮೆ By: mahesha (Apr 10 2007 - 3:54am)
- Re: ಕನ್ನಡ - ಹಲವು ಅರಿಮೆ By: hamsanandi (Apr 10 2007 - 3:20am)
- ಉ: ಕನ್ನಡ - ಕೆಲವು ಮಾಹಿತಿ By: ವೈಭವ (Apr 10 2007 - 1:25am)

RSS:
ಕನ್ನಡ - ಹಲವು ಅರಿಮೆ
ಗ್ರೀಕ್ ಕೂಟುವಲ್ಲಿ ಕನ್ನಡದ ಒರೆ ಈ ಕೆಳಗೆ ನೋಡಿರಿ
http://books.google.com/books?q=canarese+greek&as_brr=0
http://books.google.com/books?vid=ISBN8120605594&id=yhXRDSgBuL0C&pg=RA3-PA36&lpg=RA3-PA36&ots=u1wSgiRWmV&dq=kannada+greek&sig=mI8cD9fOcxqPjILFqTo3zQ7gIUs
ಈ ಕೊಂಡಿ ಚೆನ್ನಾಗಿದೆ http://books.google.com/books?vid=ISBN8120601246&id=nWXONsTkrykC&pg=PA36&lpg=PA36&dq=canarese+greek&sig=bWb__CNH1IT5MAO56Rvtjo4Lcjc
ಅಲ್ಲಿ ಬರುವ ಸಾಲುಗಳು
"ಕೊಂಚ ಮಧು ಪಾತ್ರಕ್ಕೆ ಹಾಕಿ"
"ಪಾನಂ ಬೇರಿತ್ತಿ ಕಟ್ಟಿ ಮಧುವಂ ಬೇರೆತ್ತುವೆನು"
ಈ ಸಾಲುಗಳನ್ನು ತುಳು ಎಂಬ ವಾದವನ್ನು ಹೇಳಿದರೂ "ಎತ್ತುವೆನು, ಬೇರೆ, ಎತ್ತಿ, ಹಾಕಿ, ಪಾತ್ರಕ್ಕೆ" ಇವು ಅದು ೧೦೦% ಕನ್ನಡವೆಂದು ತೋರುವುದು. ಅದೂ ಅಲ್ಲದೆ ಇವು ಕನ್ನಡ ವ್ಯಾಪರಿಗಳ ಮಾತು ಅದಕ್ಕೆ ಸಕ್ಕದದ ಒರೆಗಳು ಬರೆತಿವೆ. ಯಾವಾಗಲು ವ್ಯಾಪರಿಗಳ ಮಾತಲ್ಲಿ ಎರಡು ಮೂರು ನುಡಿಗಳು ಕಲೆತಿರುತ್ತವೆ.
ಅದಲ್ಲದೇ ಕನ್ನಡವೂ ಹಲವು ನುಡಿಗಳ ತಾಯಿ. ಕನ್ನಡದಿಂದ ಕಿರುನುಡಿಗಳು(dialects)
೧)ಬಡಗ( ನೀಲಗಿರಿಯಲ್ಲಿ ಹೆಚ್ಚು ಎತ್ತರದ ಬೆಟ್ಟಕ್ಕೆ "ದೊಡ್ಡಬೆಟ್ಟ" ಎಂದೇ ಹೆಸರು )
೨)ತೊದ
೩)ಕೊಡವ
೪)ಕೋಟ
೫)ಸೋಲಿಗ
ಇವೆಲ್ಲ ಇಂದು ಸರಕಾರದ ನೆರವಿನ ಕೊರತೆ ಇಂದ ಅಳಿಸಿ ಹೋಗುತ್ತಿವೆ. ಅದರಲ್ಲೂ ಬಡಗ, ತೊಡ, ಮುಂತಾದ ನೀಲಗಿರಿ ಬೆಟ್ಟದ ಮಾತುಗಳಗೆ, ತಮಿಳು ಸರಕಾರ ಯಾವ ನೆರವೂ ನೀಡುತ್ತಿಲ್ಲ. ಬದಲಿಗೆ ಆ ಜನರ ತಮಿಳೈಸುವಿಕೆ ಸರಕಾರದಿಂದ ನಡೆಯುತ್ತಿದೆ. ಹಿಂದೆ ಕರ್ನಾಟಕ ಸರಕಾರ ಬಡಗಕ್ಕೆ ವರುಸ ವರುಸ, ನಾಲ್ಕು ಲಕುಸ ಕೊಡುತ್ತಿತ್ತು, ಆದರೆ ೧೯೯೨ರ ಗಲಾಟೆಯ ಬಳಿಕ ಅದನ್ನು ನಿಲ್ಲಿದೆ. ಇಂದು ನೀಲಗಿರಿಯ ಟೀ-ತೋಟಕ್ಕೆ ಸಿರಿಲಂಕೆಯ ತಮಿಳರನ್ನು ಹೇರಳವಾಗಿ ಕೆಲಸಕ್ಕೆ ಹಾಕಲಾಗುತ್ತಿದೆ.
ಇನ್ನು ಕನ್ನಡದ ನೆರಳು ದಟ್ಟವಾಗಿ ಕಾಣುವ ನುಡಿಗಳು
೧)ತುಳು
೨)ಕೊಂಕಣಿ
೩)ತೆಂಕಣ ಉರ್ದು( ಇದರಲ್ಲಿ ಕನ್ನಡದ ಗ್ರಾಮರ್ ಎನ್ಟಿಟಿ ಇದೆ )
೪)ಸಂಕೇತಿ
೫)ಅಯ್ಯಂಗಾರ್ರ ತಮಿಳು( ಮಂಡ್ಯಂ ಮುಂತಾದ ಪಂಗಡಗಳು )
೬)ಮುಲುಕುನಾಡು, ರೆಡ್ಡಿ ಮುಂತಾದ ಕನ್ನಡ ನೆಲದಲ್ಲಿ ನೆಲೆಸಿದ ತೆಲುಗು ಪಂಗಡಗಳು.
ಹಳೆಯ ತಮಿಳು ಶಾಸನದಲ್ಲೂ ಕನ್ನಡದ ಒರೆಗಳನ್ನು ಮಹದೇವ ಅವರು ತೋರಿಸಿದ್ದಾರೆ.
ಕನ್ನಡದಿಂದ ಸಂಸ್ಕೃತಕ್ಕೆ ಹೋದ ೪೦೦(?) ಒರೆಗಳನ್ನು ಕಿಟ್ಟಲ್ ಪಟ್ಟಿಮಾಡಿದ್ದಾರಂತೆ ಅದರಲ್ಲಿ ನೀರು ಒಂದು. ಚಿದಾನಂದ ಮೂರ್ತಿಯವರು "ಮಟಜ/ಮಿಡತೆ" ಎನ್ನುವ ಕನ್ನಡದ ಒರೆ ರುಗ್ವೇದದಲ್ಲಿಯೇ ಇದೆ ಎಂದು ಬರೆದಿದ್ದಾರೆ.
======
