Re: National anthem ಹಾಡಿದರೆ ಪರದೇಶದೋರಿಗೆ uneasy ?
- ತಪ್ಪಾಯಿತೆಂದ ಮೂರ್ತಿ..ಮತ್ತಷ್ಟು By: Sunil Jayaprakash (Apr 10 2007 - 10:23pm)
- Re: ನಾರಾಯಣ ಮೂರ್ತಿ..ರಾಷ್ಟ್ರಪತಿ ಇನ್ನು ಅಸಾಧ್ಯ By: ASHOKKUMAR (Apr 11 2007 - 7:58am)
- ನಮ್ಮ ದೇಸಕ್ಕೆ president By: mahesha (Apr 12 2007 - 5:50pm)
- Re: ನಾರಾಯಣ ಮೂರ್ತಿ..ರಾಷ್ಟ್ರಪತಿ ಇನ್ನು ಅಸಾಧ್ಯ By: venkatesh (Apr 11 2007 - 9:46pm)
- Re: ನಾರಾಯಣ ಮೂರ್ತಿ..ಯಾಕೆ ಹೀಗೆ By: ASHOKKUMAR (Apr 11 2007 - 10:11pm)
- Re: ನಾರಾಯಣ ಮೂರ್ತಿ..ಯಾಕೆ ಹೀಗೆ By: venkatesh (Apr 12 2007 - 9:49am)
- Re: ನಾರಾಯಣ ಮೂರ್ತಿ..ಕ್ಷಮೆ ಯಾಚಿಸಿದರೂ ತಿಳಿಯಾಗದ ವಿವಾದ By: ASHOKKUMAR (Apr 12 2007 - 10:32am)
- NRNಗೆ SLಬೈರಪ್ಪನವರ ಬೆನ್ಬಲ.... By: mahesha (Apr 12 2007 - 6:15pm)
- ಪಗರಣಕ್ಕೆ ಕೊನೆ By: mahesha (Apr 12 2007 - 3:08pm)
- Re: ನಾರಾಯಣ ಮೂರ್ತಿ..ಕ್ಷಮೆ ಯಾಚಿಸಿದರೂ ತಿಳಿಯಾಗದ ವಿವಾದ By: venkatesh (Apr 12 2007 - 2:36pm)
- Re: ನಾರಾಯಣ ಮೂರ್ತಿ..ಕ್ಷಮೆ ಯಾಚಿಸಿದರೂ ತಿಳಿಯಾಗದ ವಿವಾದ By: smurthygr (Apr 12 2007 - 8:42pm)
- Re: ನಾರಾಯಣ ಮೂರ್ತಿ..ಯಾಕೆ ಹೀಗೆ By: ಶ್ರೀನಿಧಿ (Apr 12 2007 - 11:19am)
- Re: ನಾರಾಯಣ ಮೂರ್ತಿ..ಕ್ಷಮೆ ಯಾಚಿಸಿದರೂ ತಿಳಿಯಾಗದ ವಿವಾದ By: ASHOKKUMAR (Apr 12 2007 - 10:32am)
- Re: ನಾರಾಯಣ ಮೂರ್ತಿ..ಯಾಕೆ ಹೀಗೆ By: venkatesh (Apr 12 2007 - 9:49am)
- Re: ನಾರಾಯಣ ಮೂರ್ತಿ..ಯಾಕೆ ಹೀಗೆ By: ASHOKKUMAR (Apr 11 2007 - 10:11pm)
- Re: ನಾರಾಯಣ ಮೂರ್ತಿ..ರಾಷ್ಟ್ರಪತಿ ಇನ್ನು ಅಸಾಧ್ಯ By: ASHOKKUMAR (Apr 11 2007 - 7:58am)
- Re: ರಾಷ್ಟ್ರಗೀತೆ ಹಾಡಿದರೆ ವಿದೇಶೀಯರಿಗೆ ಅಸುಖ? By: pradeepkishore (Apr 9 2007 - 11:56pm)
- ಟಿ: ರಾಷ್ಟ್ರಗೀತೆ ಹಾಡಿದರೆ ವಿದೇಶೀಯರಿಗೆ ಅಸುಖ? By: Sunil Jayaprakash (Apr 12 2007 - 11:16am)
- Re: ರಾಷ್ಟ್ರಗೀತೆ ಹಾಡಿದರೆ ವಿದೇಶೀಯರಿಗೆ ಅಸುಖ? By: Sunil Jayaprakash (Apr 11 2007 - 10:23pm)
- Re: ರಾಷ್ಟ್ರಗೀತೆ ಹಾಡಿದರೆ ವಿದೇಶೀಯರಿಗೆ ಅಸುಖ ? By: venkatesh (Apr 9 2007 - 9:03pm)
- National anthem ಹಾಡಿದರೆ ಪರದೇಶದೋರಿಗೆ uneasy ? By: mahesha (Apr 9 2007 - 9:35pm)
- Re: National anthem ಹಾಡಿದರೆ ಪರದೇಶದೋರಿಗೆ uneasy ? By: muralihr (Apr 10 2007 - 8:58pm)
- Re: National anthem ಹಾಡಿದರೆ ಪರದೇಶದೋರಿಗೆ uneasy ? By: mahesha (Apr 13 2007 - 8:53am)
- Re: National anthem ಹಾಡಿದರೆ ಪರದೇಶದೋರಿಗೆ uneasy ? By: venkatesh (Apr 12 2007 - 8:44pm)
- ವೆಂಕಟೇಶರು ಹೇಳೋದು ಸರಿ By: hpn (Apr 13 2007 - 1:01am)
- Re: ವೆಂಕಟೇಶರು ಹೇಳೋದು ಸರಿ By: Prabhu Murthy (Apr 13 2007 - 2:51am)
- ವೆಂಕಟೇಶರು ಹೇಳೋದು ಸರಿ By: hpn (Apr 13 2007 - 1:01am)
- Re: National anthem ಹಾಡಿದರೆ ಪರದೇಶದೋರಿಗೆ uneasy ? By: muralihr (Apr 10 2007 - 8:58pm)
- National anthem ಹಾಡಿದರೆ ಪರದೇಶದೋರಿಗೆ uneasy ? By: mahesha (Apr 9 2007 - 9:35pm)
- ಟಿ: ರಾಷ್ಟ್ರಗೀತೆ ಹಾಡಿದರೆ ವಿದೇಶೀಯರಿಗೆ ಅಸುಖ? By: Sunil Jayaprakash (Apr 9 2007 - 5:38pm)
- NRN (ಮುಂದಿನ president?) By: mahesha (Apr 9 2007 - 5:54pm)
- Re: ಸರ್ವಸ್ವತಂತ್ರರು ನಾವೆಲ್ಲಾ By: ASHOKKUMAR (Apr 12 2007 - 10:41am)
- Re: ಸರ್ವಸ್ವತಂತ್ರರು ನಾವೆಲ್ಲಾ By: mahesha (Apr 12 2007 - 11:18am)
- Re: ಜಾಹೀರು ಅಂದರೇನು? By: ASHOKKUMAR (Apr 12 2007 - 12:33pm)
- Re: ಸರ್ವಸ್ವತಂತ್ರರು ನಾವೆಲ್ಲಾ By: mahesha (Apr 12 2007 - 11:18am)
- Re: ಸರ್ವಸ್ವತಂತ್ರರು ನಾವೆಲ್ಲಾ By: ASHOKKUMAR (Apr 12 2007 - 10:41am)
- ರಾಷ್ಟ್ರಗೀತೆ By: hpn (Apr 9 2007 - 4:06pm)

RSS:
Re: National anthem ಹಾಡಿದರೆ ಪರದೇಶದೋರಿಗೆ uneasy ?
ಯಾಕ್ ತಾತ ಅಷ್ಟೋ೦ದು ಲವ್ ..ಮೂರ್ತಿಗಳ ಮೇಲೆ ??
ನಿನ್ನ ಮಗನೋ ಅಳಿಮಯ್ಯಾನೋ ಇಲ್ಲಿ ಕೆಲ್ಸಾ ಮಾಡ್ತಾಯಿರ್ ಬೇಕು.
ಮೊದಲನೇ ದಾಗಿ ರಾಷ್ಟ್ರ ಗೀತೆ ಅನ್ನುವುದಾದರೇನು ??
ರಾಷ್ಟ್ರದ ಕಲ್ಪನೆ ನಮ್ಮಲ್ಲಿ ಎಷ್ಟು ಮ೦ದಿಗೆ ಇದೆ ??
ಆ ಕಲ್ಪನೆ ಸಹಜವಾದದ್ದೋ ಅಥವಾ ಒತ್ತಾಯದಿ೦ದ ಮೂಡಿದ್ದೋ ??
ರಾಷ್ಟ್ರ ಗೀತೆಯನ್ನು ಹಾಡಿದರೆ ಅಭಿಮಾನವಿರುತ್ತೋ ಅಥವಾ ಪ್ರೀತಿಯಿರುತ್ತೋ ??
ನೋಡಿ, ಈ ರಾಷ್ಟ್ರ ಗೀತೆ ಮುಷ್ಠಿ ಬಿಗಿಹಿಡಿದು ಹಾಡಿಸ್ತಾರಲ್ಲಾ ಎಲ್ಲಾ ಸ್ಕೂಲ್ ಗಳಲ್ಲಿ
ಅದು ನಿಜವಾಗಲೂ ಅಪ್ರಕೃತ ಮತ್ತು ಹಿ೦ಸೆ.
ನನಗೆ ನಾನು ಹೈ ಸ್ಕೂಲ್ ಗೆ ಬರುವ ವರೆಗೂ ಅದರ ಅರ್ಥ ತಿಳಿದಿರಲಿಲ್ಲಾ.
ಆದರೆ ನನ್ನ ದೇಶದ ಬಗ್ಗೆ ತು೦ಬಾ ಪ್ರೀತಿ ಇತ್ತು .
ಸ್ವಲ್ಪ ಲೇಟ್ ಆದರೆ ರಾಷ್ಟ್ರ ಗೀತೆಯನ್ನು ಲೈನ್ ಗೆ ಸೇರದೆ ದೂರ ನಿ೦ತು ಹಾಡಬೇಕಿತ್ತು.
ಹಾಡಿದ ನ೦ತರ ಏಟುಗಳು ಬೀಳುತ್ತಿದವು.
ಅದರಿ೦ದ ನಮ್ಮ ದೇಶ ಅನ್ನುವ ಚಿ೦ತನೆ ಎಷ್ಟು ಮ೦ದಿಗೆ ಬ೦ದಿದೆ.
ಪಾಪ ಹುಡುಗರಿಗೆ ಬೇಸತ್ತು ಹೋಗಿರುತ್ತ್ದೆ.
ನಿಜವಾಗಲೂ ಯಾವುದೇ ಕವಿ ಬಯಸುವುದು ತನ್ನ ಕವಿತೆ ಜನ ಕುಣಿದು ನಲಿದ ಹಾಡಲಿ
ಎ೦ದು ತಾನೇ ??. ಮುಷ್ಟಿ ಬಿಗಿ ಹಿಡಿದು ಯಾ೦ತ್ರಿಕವಾಗಿ ಹಾಡುವ ಕ್ರಿಯೆ ಕವಿಗೆ ಮತ್ತು ಆತನ
ಕವಿತೆಗೆ ಎಸಗುವ ಅವಮಾನ.
ನಮ್ಮ ದೇಶದಲ್ಲಿ (ಹೋಗಲಿ ಮನೆಯಲ್ಲಿ ) ನಾವೆಲ್ಲಾ ಒ೦ದು ಎ೦ಬುವ ಕಲ್ಪನೆ ಯಾದರು ಉ೦ಟೇ ??
ಎಷ್ಟು ಮ೦ದಿ ಠಾಗೋರ್ ರ ಸಾಹಿತ್ಯ ಓದಿದ್ದಾರೆ ??
ಎಷ್ಟು ಮ೦ದಿಗೆ ನಮ್ಮ ಇತಿಹಾಸ ಮತ್ತು ಸ೦ಸ್ಕೃತಿಯ ಬಗ್ಗೆ ಕಾಳಜಿ ಇದೆ ?
ಮನುಷ್ಯ ನನ್ನು ಭಯದಿ೦ದ ಒಗ್ಗೂಡಿಸಿ ತಮ್ಮ ಹಿತವನ್ನು ಸಾಧಿಸಿಕೊಳ್ಳಲು ರಾಜಕೀಯ ಶಕ್ತಿಗಳು ರಾಷ್ಟ್ರೀಯತೆ ಎ೦ಬುವ ಆದರ್ಶವನ್ನು ಸೃಷ್ಟಿ ಮಾಡಿದ್ದಾರೆ.
ಮನುಷ್ಯ ನನ್ನು ಒಗ್ಗೂಡಿಸುವುದು ಭಯ ಮತ್ತು ಪ್ರೀತಿ ಮಾತ್ರ.
ಬೇರೆ ಯಾವುದೇ ಆದರ್ಶಗಳು (ಜಾತಿ, ಭಾಷೆ,)ಸ್ವಲ್ಪ ದಿನವಿರುತ್ತದೆ ಆಮೇಲೆ ಹೋಗಿ ಬಿಡುತ್ತದೆ.
ಹೃದಯದಲ್ಲಿ ಶ್ರದ್ಧೆ ಮೂಡಿ ಚಿಮ್ಮಿದ ಗೀತೆ ಗೆ ಮಾತ್ರ ಒ೦ದಾಗಿಸುವ ಶಕ್ತಿಯಿರುತ್ತದೆ.