ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

Re: ಧರ್ಮಾಂಧತೆಯ ಬಗ್ಗೆ

April 16, 2007 - 8:03pm — ಶ್ಯಾಮ ಕಶ್ಯಪ

Re: ಧರ್ಮಾಂಧತೆಯ ಬಗ್ಗೆ

ಶ್ಯಾಮ ಕಶ್ಯಪ's picture

@ಸುನಿಲ್,

Quote:
ಹಿಂದು ಧರ್ಮದ ವಿಮರ್ಶೆ, ಟೀಕೆಗಳನ್ನು ಕೇವಲ ಹಿಂದುಗಳು ಮಾಡಿಲ್ಲ. ಹಾಗೆಯೇ ಹಿಂದು ಧರ್ಮದ ವರ್ಗವಾದ ಬ್ರಾಹ್ಮಣ್ಯದ ವಿಮರ್ಶೆಯನ್ನು ಕೇವಲ ಬ್ರಾಹ್ಮಣರು ಮಾಡಿಲ್ಲ. ಈಗಿನ ಸಮಾಜಕ್ಕೆ ಪ್ರಸ್ತುತವಲ್ಲದ ಮನುಸ್ಮೃತಿಯ ಎಷ್ಟೋ ಅಂಶಗಳನ್ನು ಹಿಂದುಗಳು ಈಗ ಆಚರಿಸುತ್ತಿಲ್ಲದಿರುವುದಕ್ಕೆ ಕೇವಲ ಹಿಂದುಗಳು ಕಾರಣರಲ್ಲ.

ಕೆಲವು ಸಮಯದ ಹಿಂದೆ ನಾನೂ‌ ಈ‌ arguement ಒಪ್ಪಿಕೊಂಡಿದ್ದೆ. ಆದರೆ, ಗಾಂಧಿ ಹುಟ್ಟಿದ ಗುಜರಾಥಿನ ಇಂದಿನ ಪರಿಸ್ಥಿತಿ, ಭಾರತ, ಮಿಡಲ್ ಈಸ್ಟ್, ಅಮೇರಿಕದಲ್ಲಿನ ಆತಂಕಕಾರಿ ಬೆಳವಣಿಗೆಗಳ ಸ್ವಂತ ಅನುಭವ ಇವೆಲ್ಲವೂ ಸೇರಿ, ನಾನು ನನ್ನ
Quote:
ಒಂದು ಸಮಾಜಕ್ಕೆ, ತನ್ನ ಪರಿಸ್ಥಿತಿ, ತನ್ನ ನಡುವಳಿಕೆ, ಬೆಳವಣಿಗೆ ಇವುಗಳ ಬಗ್ಗೆ ತಾನಾಗಿಯೇ ಕಾಳಜಿ ಬರಬೇಕು. ತನ್ನಷ್ಟಕ್ಕೆ ತಾನೆ ತನ್ನನ್ನೇ‌ ಪರಿಶೀಲಿಸಿಕೊಳ್ಳುವ ಅಗತ್ಯ ಅದಕ್ಕೆ ಕಾಣಬೇಕು. ಆಗ ಅದರಲ್ಲಿ ಸುಧಾರಣೆ ಸಾಧ್ಯ
ಅನಿಸಿಕೆಗೆ ಬಂದು ನಿಂತಿದ್ದೇನೆ. ಇದರಲ್ಲಿ ಒಬ್ಬ ವ್ಯಕ್ತಿಗೆ ಇಡೀ ‌ಸಮಾಜವನ್ನು ಬದಲಿಸುವ ಶಕ್ತಿಯು ಇದೆಯೋ ಇಲ್ಲವೋ ಎಂಬ ವಿಷಯದಲ್ಲಿ ನನಗೆ ಅನುಮಾನವಿದೆ, ಆ ವಿಷಯದಲ್ಲಿ ನನ್ನ ಅನಿಸಿಕೆ ಸ್ಪಷ್ಟವಿಲ್ಲ.

ಇನ್ನು ಹಿಂದುತ್ವವು ಧರ್ಮವೋ‌ ಸಂಸ್ಕ್ುತಿಯೋ ಎಂಬುದನ್ನು ನಾನಿನ್ನು ಕಂಡುಕೊಂಡಿಲ್ಲ. ಆದರೆ, ನಾನು ಹಿಂದುಗಳು ಅಂತ ಒಟ್ಟಾರೆ ಎಲ್ಲಾದರು ಪ್ರಸ್ತಾಪಿಸಿದ್ದರೆ, ಅದು ಭಾರತ ಉಪಖಂಡದಲ್ಲಿರುವ ಜನರನ್ನು ಉದ್ದೇಶಿಸುದ್ದು ಅಷ್ಟೆ.

@ಸುನಾತ್,
ನಿಮ್ಮ ಮಾತನ್ನು ಒಪ್ಪುತ್ತೇನೆ. ನಮ್ಮಗಳ ಸಣ್ಣತನವನ್ನು ಪೋಷಿಸಿ, ಬಳಸಿಕೊಳ್ಳುವುದು ರಾಜಕಾರಣಿಗಳ ಜಾಯಮಾನವೇ.

@ಶ್ರೀನಿಧಿ,

Quote:
ನನ್ನ ಅನಿಸಿಕೆ ಪ್ರಕಾರ ಚರಿತ್ರೆಯ interpretation ಬರುವುದು ಚರಿತ್ರೆಯ ಕೊಂಡಿಗಳು ಸಿಕ್ಕದೇ ಹೋದಾಗ. ಎಲ್ಲಾ ಆಧಾರಗಳು ಸರಿಯಾಗಿವೆ, ಚರಿತ್ರೆ ಸತ್ಯ ಎಂದಾದರೆ ಯಾವ interpretation ಮಾಡಲು ಸಾಧ್ಯ? ಅಷ್ಟಕ್ಕೂ ಯಾವುದೇ ಕೋಮಿನ/ ಮತದ ಜನರು ಒಬ್ಬ ಕ್ರೂರಿ ರಾಜ ಅಥವಾ ಲೂಟಿ ಮಾಡಿದ ಸೇನಾಧಿಪತಿಯನ್ನು ತಮ್ಮ ನಾಯಕನೆಂದು ತಿಳಿಯುವುದಿಲ್ಲ ತಾನೆ. ಇತಿಹಾಸದ ಉದ್ದೇಶ ಸತ್ಯದ ದರ್ಶನ ಅಷ್ಟೆ.

ಚರಿತ್ರೆ, ಅದರ ಉದ್ದೇಶಿತ ಬಳಕೆ ಮತ್ತು ಚರಿತ್ರ್ಗೆ ಬೇಕಾದ ಆಧಾರಗಳು, ಇವುಗಳ ವಿಷಯದಲ್ಲಿ ನನಗೂ‌ ನಿಮಗೂ ಮೂಲಭೂತ ವ್ಯತ್ಯಾಸಗಳಿವೆ ಅನ್ನಿಸುತ್ತದೆ. ಅದರ ಚರ್ಚೆ ಇಲ್ಲಿಗೆ ಸಂಬಂಧಪಡುವುದಿಲ್ಲವೆಂದು ತಿಳಿದು ಸುಮ್ಮನಾಗುವೆ. ಇದರ ಬಗ್ಗೆ ಒಮ್ಮೇ ಬೇಕಿದ್ದರೆ ಸೇರಿ ಮಾತಾಡುವ.. ಏನಂತೀರ?

--

ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಧರ್ಮಾಂಧತೆಯ ಬಗ್ಗೆ By: ಶ್ಯಾಮ ಕಶ್ಯಪ (12 replies) April 2, 2007 - 1:34pm
  • Re: ಧರ್ಮಾಂಧತೆಯ ಬಗ್ಗೆ By: sunaath (Apr 6 2007 - 6:33pm)
    • Re: ಧರ್ಮಾಂಧತೆಯ ಬಗ್ಗೆ By: ಶ್ರೀನಿಧಿ (Apr 7 2007 - 8:51am)
      • Re: ಧರ್ಮಾಂಧತೆಯ ಬಗ್ಗೆ By: ಶ್ಯಾಮ ಕಶ್ಯಪ (Apr 16 2007 - 8:03pm)
  • Re: ಧರ್ಮಾಂಧತೆಯ ಬಗ್ಗೆ- ಶ್ಯಾಮ ಹೇಳಿದ್ದು ಸರಿ By: vijayamma (Apr 5 2007 - 12:43am)
    • ಧರ್ಮಾಂಧತೆಯ ಬಗ್ಗೆ By: Sunil Jayaprakash (Apr 9 2007 - 1:35pm)
      • ಹಿಂದು ಧರ್ಮ ಅಂದರೆ? By: mahesha (Apr 9 2007 - 2:27pm)
        • ಟಿ: ಹಿಂದು ಧರ್ಮ ಅಂದರೆ? By: Sunil Jayaprakash (Apr 9 2007 - 3:34pm)
          • ಜೀವನ ಕ್ರಮ ಅಂದರೆ? By: mahesha (Apr 9 2007 - 3:43pm)
  • ಕಡವಳದ ಹೆಸರಲ್ಲಿ ಕಾದಾಟ, ಕಾರಾಟ, ಕೊಲ್ಲಾಟ By: mahesha (Apr 4 2007 - 1:19pm)
  • Re: ಧರ್ಮಾಂಧತೆಯ ಬಗ್ಗೆ By: uniquesupri (Apr 3 2007 - 9:33pm)
    • Re: ಧರ್ಮಾಂಧತೆಯ ಬಗ್ಗೆ By: ಶ್ಯಾಮ ಕಶ್ಯಪ (Apr 3 2007 - 11:51pm)
      • ಧರ್ಮಾಂಧತೆಯ ಬಗ್ಗೆ By: hpn (Apr 4 2007 - 12:02am)

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: Abroad ಅನ್ನೋ ಮಾಯೆ...
    July 9, 2008 - 12:04pm
  • uniquesupri
    ಉ: ಅಳುವ ಗಂಡಸ ನಂಬಬೇಡ?
    July 9, 2008 - 11:55am
  • uniquesupri
    ಉ: ನುಡಿ ಚಿತ್ರ ಬರೆಯಲು ಕಲಿತಿದ್ದು
    July 9, 2008 - 11:52am
  • shashikannada
    ಉ: Abroad ಅನ್ನೋ ಮಾಯೆ...
    July 9, 2008 - 11:51am
  • Jayalaxmi.Patil
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 11:47am
  • Sunil Jayaprakash
    ಉ: ಪುಟಾಣಿ ಪಾಪ !
    July 9, 2008 - 11:20am
  • Sunil Jayaprakash
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 11:09am
  • Sunil Jayaprakash
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 10:48am
  • Chamaraj
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 10:46am
  • Chamaraj
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 10:44am
ಇನ್ನಷ್ಟು


ಹಸಿವು ಒಂದು ರೋಗ ಎಂದು ತಿಳಿದುಕೋ. ಭಿಕ್ಷೆ ದೊರಕಿದುದನ್ನು ಔಷಢ ಎಂದು ಸೇವಿಸು. ಸಿಹಿಯನ್ನು ಬೇಡದಿರು. ದೊರೆತುದುದನ್ನು ಸೇವಿಸು. ರೋಗಕ್ಕೆ ಎಷ್ಟು ಪ್ರಮಾಣದ ಔಷಧ ಬೇಕೋ ಅಷ್ಟೇ ಆಹಾರ ಸೇವಿಸು. ಹೆಚ್ಚಲ್ಲ ಕಡಿಮೆಯಲ್ಲ.

— ಶಂಕರಾಚಾರ್ಯರು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator