ದೌರ್ಗಂಧಿಕಾಪಹರಣ
- ಸ್ವಾಮಿ ಅವರ By: karthik (Nov 23 2005 - 6:28pm)
- ತಪ್ಪದೇ ಓದಿ! By: hpn (Nov 23 2005 - 6:50pm)
- ಹಸಿರು ಹೊನ್ನು .. By: karthik (Nov 23 2005 - 7:12pm)
- ಸಾರ್ಕೆಂಡ್ರ By: anil_rvce (Dec 29 2005 - 1:14am)
- ಅಧ್ಯಾಯದ ಹೆಸರು ನೆನಪಿಲ್ಲ. By: karthik (Dec 30 2005 - 2:29pm)
- ಸಾರ್ಕೆಂಡ್ರ By: anil_rvce (Dec 29 2005 - 1:14am)
- ಹಸಿರು ಹೊನ್ನು .. By: karthik (Nov 23 2005 - 7:12pm)
- ತಪ್ಪದೇ ಓದಿ! By: hpn (Nov 23 2005 - 6:50pm)
- ದೌರ್ಗಂಧಿಕಾಪಹರಣ By: pavanaja (Aug 2 2005 - 9:01pm)
- ಹಾ! ಹಾ! By: (Jul 25 2005 - 10:42pm)

RSS:
ದೌರ್ಗಂಧಿಕಾಪಹರಣ
ಪುಸ್ತಕದ ಬಗ್ಗೆ ಬರೆದಿದ್ದು ಚೆನ್ನಾಗಿದೆ. ನಾನು ದಶಕಗಳ ಹಿಂದೆ ಈ ಪುಸ್ತವನ್ನು ಓದಿದ್ದೆ. ಬಿಜಿಎಲ್ ಸ್ವಾಮಿ ನನಗೆ ತುಂಬ ಇಷ್ಟವಾದ ಲೇಖಕರಲ್ಲೊಬ್ಬರು. ನಾನು ಅವರ ಬಹುತೇಕ ಎಲ್ಲ ಪುಸ್ತಕಗಳನ್ನು ಓದಿದ್ದೇನೆ. ಮೈಸೂರಿನಲ್ಲಿ ಎಂಎಸ್ಸಿ ಕಲಿಯುತ್ತಿದ್ದಾಗ ದೊಗಳೆ ಚಡ್ಡಿ ಹಾಕಿಕೊಂಡು ಓಡಾಡುತ್ತಿದ್ದ ಅವರನ್ನು ಹತ್ತಿರದಿಂದ ಕಂಡಿದ್ದೆ. ಆದರೆ ಆಗ ಅವರನ್ನು ಮಾತನಾಡಿಸಲು ಧೈರ್ಯವಿರಲಿಲ್ಲ!
ಸಿಗೋಣ,
ಪವನಜ