~
ಕನ್ನಡಿಗರಿಗೆ ಕನ್ನಡದ ಕತೆ ಹೇಳಿದಾತ
- ಕನ್ನಡಿಗರಿಗೆ ಕನ್ನಡದ ಕತೆ ಹೇಳಿದಾತ By: mahesha (Apr 14 2007 - 5:48pm)
- Re: ರಾಜ್ ಹಾಡು ಗುನುಗುತ್ತಾ ಒರೆಬಂಧ ತುಂಬಿ By: ASHOKKUMAR (Apr 14 2007 - 6:00pm)
- Re: ರಾಜ್ ಹಾಡು ಗುನುಗುತ್ತಾ ಒರೆಬಂಧ ತುಂಬಿ By: mahesha (Apr 14 2007 - 6:12pm)
- Re: ಅರಿಸಮಾಸ By: ASHOKKUMAR (Apr 14 2007 - 10:55pm)
- Re: ಅರಿಸಮಾಸ By: mahesha (Apr 15 2007 - 1:01pm)
- Re: ಅರಿಸಮಾಸ By: ASHOKKUMAR (Apr 14 2007 - 10:55pm)
- Re: ರಾಜ್ ಹಾಡು ಗುನುಗುತ್ತಾ ಒರೆಬಂಧ ತುಂಬಿ By: mahesha (Apr 14 2007 - 6:12pm)
- Re: ರಾಜ್ ಹಾಡು ಗುನುಗುತ್ತಾ ಒರೆಬಂಧ ತುಂಬಿ By: ASHOKKUMAR (Apr 14 2007 - 6:00pm)

RSS:
ಕನ್ನಡಿಗರಿಗೆ ಕನ್ನಡದ ಕತೆ ಹೇಳಿದಾತ
ಇಂದು ಕನ್ನಡದ ಮಕ್ಕಳಿಗೆ ಸಾಲೆಯಲ್ಲಿ ಹೇಳುಕೊಡವ ಇತಿಹಾಸದಲ್ಲಿ ನಮ್ಮ ಕನ್ನಡದರಸರ ಅರಿಮೆ ಬಗ್ಗೆ ಕಡಮೆ ಅಂದರೆ ಕಡಮೆ ಇರುವುದು.
ಕನ್ನಡಿಗರಲ್ಲಿ ಕನ್ನಡದ ನೆಲದ, 'ಮಯೂರ, ಪುಲಿಕೇಶ, ಕೃಷ್ಣದೇವರಾಯ" ಮುಂತಾದವರ ಕತೆಗಳನ್ನು ಆಡಿ, ಅವರ ಮನದಲ್ಲಿ ಇವರ ಹೆಸರಗಳನ್ನು ಮಾಸದಂತೆ ಅಚ್ಚು ಒತ್ತಿದಾತ, ಇವರು.
ಇವರ ಸಿನಿಮಾದಲ್ಲಿ ಕನ್ನಡತನವನ್ನು ಹರಡಿದಂತೆ, ಗೋಕಾಕ್ ಮುಂದಾದ ಚಳುವಳಿಗಳಲ್ಲಿ ಕನ್ನಡನೆಲದ ಎಣ್ದೆಸೆಗಳಿಗೂ ತಾನೇ ಹೋಗಿ, ಕನ್ನಡಿಗರನ್ನು ಎಬ್ಬಿಸಿದಾತ, ಇವರು.
ಇವರ ಕೊಡುಗೆಯನ್ನು ನಾವು ನಲ್ಮೆಯಿಂದ ನೆನೆಯೋಣ!!!
======================================
ಕಾವೇರಿಯನು ಹರಿಯಲು ಬಿಟ್ಟು, ವಿಶ್ವೇಶ್ವರಯ್ಯ ಶ್ರಮಪಡದಿದ್ದರೆ, ಕನ್ನಂಬಾಡಿಯ ಕಟ್ಟದಿದ್ದರೇ....