ಮೊದಲು ಕನ್ನಡಿಗರಿಗೆ ಆದ್ಯತೆ ನೀಡಬೇಕಿರುವುದು ಹೆಚ್ ಎ ಎಲ್ ನಂತಹ ಸರಕಾರೀ ಸಂಸ್ಥೆಗಳಲ್ಲಿ! ಇನ್ಫೋಸಿಸ್ ನಲ್ಲಿ ಬೇಕಾದಷ್ಟು ಕನ್ನಡಿಗರಿದ್ದಾರೆ, ಆದರೆ ಅವರುಗಳು ಬಹುಶಃ ಬೇರೆ ಭಾಷೆಯವರಂತೆ 'ಭಾಷೆಯ' ಮೇಲೆ ಆದ್ಯತೆ ನೀಡುವುದು ಕಡಿಮೆ (ಅದು ಎಥಿಕಲ್ ಆದರೂ ಬೇರೆ ಭಾಷೆಯವರು ಹೀಗೆ ಮಾಡದೇ ಇರುವುದರಿಂದ ಬಹುಶಃ ಇಂಬ್ಯಾಲೆನ್ಸ್ ಸೃಷ್ಟಿಯಾಗಿದೆ).
ಇನ್ಫೋಸಿಸ್ ಗೆ ಮುತ್ತಿಗೆ ಹಾಕಬಾರದಿತ್ತು. ಬೆಂಗಳೂರಿನಲ್ಲಿ ನೂರಾರು ಕಂಪೆನಿಗಳಿವೆ. ಅವುಗಳನ್ನೆಲ್ಲ ಮರೆತು ಬಿಟ್ಟ ಹಾಗೆ ಕಾಣುತ್ತಿದೆ. ಮುತ್ತಿಗೆ ಹಾಕಿ ಗಲಾಟೆ, ದೊಂಬಿ ಮಾಡುವುದು ನಮ್ಮ ಕನ್ನಡಿಗರಿಗೆ ಒಳ್ಳೆಯ ಹೆಸರಂತೂ ತಂದುಕೊಡದೇ ಇರುವುದು ಗ್ಯಾರಂಟಿ.
--
ಮೊದಲು
ಮೊದಲು ಕನ್ನಡಿಗರಿಗೆ ಆದ್ಯತೆ ನೀಡಬೇಕಿರುವುದು ಹೆಚ್ ಎ ಎಲ್ ನಂತಹ ಸರಕಾರೀ ಸಂಸ್ಥೆಗಳಲ್ಲಿ! ಇನ್ಫೋಸಿಸ್ ನಲ್ಲಿ ಬೇಕಾದಷ್ಟು ಕನ್ನಡಿಗರಿದ್ದಾರೆ, ಆದರೆ ಅವರುಗಳು ಬಹುಶಃ ಬೇರೆ ಭಾಷೆಯವರಂತೆ 'ಭಾಷೆಯ' ಮೇಲೆ ಆದ್ಯತೆ ನೀಡುವುದು ಕಡಿಮೆ (ಅದು ಎಥಿಕಲ್ ಆದರೂ ಬೇರೆ ಭಾಷೆಯವರು ಹೀಗೆ ಮಾಡದೇ ಇರುವುದರಿಂದ ಬಹುಶಃ ಇಂಬ್ಯಾಲೆನ್ಸ್ ಸೃಷ್ಟಿಯಾಗಿದೆ).
ಇನ್ಫೋಸಿಸ್ ಗೆ ಮುತ್ತಿಗೆ ಹಾಕಬಾರದಿತ್ತು. ಬೆಂಗಳೂರಿನಲ್ಲಿ ನೂರಾರು ಕಂಪೆನಿಗಳಿವೆ. ಅವುಗಳನ್ನೆಲ್ಲ ಮರೆತು ಬಿಟ್ಟ ಹಾಗೆ ಕಾಣುತ್ತಿದೆ. ಮುತ್ತಿಗೆ ಹಾಕಿ ಗಲಾಟೆ, ದೊಂಬಿ ಮಾಡುವುದು ನಮ್ಮ ಕನ್ನಡಿಗರಿಗೆ ಒಳ್ಳೆಯ ಹೆಸರಂತೂ ತಂದುಕೊಡದೇ ಇರುವುದು ಗ್ಯಾರಂಟಿ.
--
"ಹೊಸ ಚಿಗುರು, ಹಳೆ ಬೇರು"