ಪ್ರಜಾವಾಣಿಯ ಮೆಟ್ರೋ ವಿಭಾಗದಲ್ಲಿ ಪ್ರಕಟವಾದ ಒಂದು ಮಾತು ನೆನಪಾಯಿತು-
ಕೆಲವು ಉಗ್ರವಾದಿಗಳು ಬೆಂಗಳೂರಿನ ಜನಜೀವನವನ್ನು ಅಸ್ತವ್ಯಸ್ತ ಮಾಡಲು ಯೋಜನೆ ಹಾಕುತ್ತಿದ್ದಾರೆ ಎಂದು ಸುದ್ದಿ ಬಂದಿದೆ. ಬೆಂಗಳೂರಿನ ಜನಜೀವನವನ್ನು ಅಸ್ತವ್ಯಸ್ತ ಮಾಡಬೇಕಾದರೆ ಅಂತಹ ಘೋರವಾದ ಯಾವ ಕಾರ್ಯವೂ ಬೇಕಾಗಿಲ್ಲ. ಒಬ್ಬ ಟ್ರಾಫಿಕ್ ಪೋಲೀಸ್ ಮೂತ್ರ ಮಾಡಲು ಹೋದರೆ ಸಾಕು.
"ಇನ್ನು ಮಾತ್ರ ಈ ಪತ್ರಿಕೆ ನಮ್ಮ ಮನೆಯೊಳಗೆ ಹಾಕಿದರೆ ನೋಡು, ಪೇಪರ್ ತುಂಬಾ ಈ ಮುಠ್ಠಾಳ ಜಗದ್ಗುರುಗ ಅಡ್ಡ ಪಲ್ಲಕ್ಕಿಫೋಟೊ! ಚಂಡೀ ಯಾಗ! ಅಷ್ಟಗ್ರಹ ಹೋಮ! ಥುತ್! ಸೊಳ್ಳೆಗಳಿದ್ದಹಾಗೆ ಈ ಪತ್ರಿಕೆ."
— ಕುವೆಂಪು (ಹೀಗೆ ಪತ್ರಿಕೆ ಹಾಕುವ ಹುಡುಗನಿಗೆ ಬೈಯುತ್ತಿದ್ದರಂತೆ)
ಬೆಂಗಳೂರನ್ನು ಅಸ್ತವ್ಯಸ್ತ ಮಾಡಬೇಕಾದರೆ....
ಪ್ರಜಾವಾಣಿಯ ಮೆಟ್ರೋ ವಿಭಾಗದಲ್ಲಿ ಪ್ರಕಟವಾದ ಒಂದು ಮಾತು ನೆನಪಾಯಿತು-
ಕೆಲವು ಉಗ್ರವಾದಿಗಳು ಬೆಂಗಳೂರಿನ ಜನಜೀವನವನ್ನು ಅಸ್ತವ್ಯಸ್ತ ಮಾಡಲು ಯೋಜನೆ ಹಾಕುತ್ತಿದ್ದಾರೆ ಎಂದು ಸುದ್ದಿ ಬಂದಿದೆ. ಬೆಂಗಳೂರಿನ ಜನಜೀವನವನ್ನು ಅಸ್ತವ್ಯಸ್ತ ಮಾಡಬೇಕಾದರೆ ಅಂತಹ ಘೋರವಾದ ಯಾವ ಕಾರ್ಯವೂ ಬೇಕಾಗಿಲ್ಲ. ಒಬ್ಬ ಟ್ರಾಫಿಕ್ ಪೋಲೀಸ್ ಮೂತ್ರ ಮಾಡಲು ಹೋದರೆ ಸಾಕು.
ಸಿಗೋಣ,
ಪವನಜ
-----------
Think globally, Act locally