~
ಮೂರ್ಖನಿಗೂ ಹಾಗೂ ಸಂತನಿಗೂ ಇನ್ನೂ ಕೆಲವು ಸಾಮಾನ್ಯ ಗುಣಗಳಿವೆ.
1. ಜೀವನದ ಆಗುಹೋಗುಗಳ ಬಗೆಗಿನ ಚಿಂತೆ ಇರುವುದಿಲ್ಲ.
2. ಹೊಟ್ಟೆಪಾಡಿಗಾಗಿ ದುಡಿಯುವ ಅವಶ್ಯಕತೆ ಇರುವುದಿಲ್ಲ.
ಪಂಡಿತರೂ, ವಿದ್ವಾಂಸರೂ ಹಾಗೂ ನಮ್ಮಂತ ಜನಸಾಮಾನ್ಯರಿಗೆ ಚಿಂತೆ ಹಾಗೂ ಅವಶ್ಯಕತೆ ಎರಡೂ ಇರೊತ್ತೆ...ಅದಕ್ಕೆ ನಾವು ಓದಿ ಓದಿ ದಣಿಯುತ್ತೆವೆ.
ದೋಹಿನಿ ಕುಂಡ್ ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.
ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.
ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)
ಪರಸ್ಥಳದಲ್ಲಿ ವಿದ್ಯೆಯೇ ಧನ, ವಿಪತ್ಕಾಲದಲ್ಲಿ ಬುಧ್ಧಿಯೇ ಧನ, ಪರಲೋಕದಲ್ಲಿ ಧರ್ಮವೇ ಧನ, ಒಳ್ಳೆಯ ನೆಡೆತೆಯಾದರೋ ಎಲ್ಲೆಡೆಯಲ್ಲಿಯೂ ಅಖಂಡ ಧನ.
— ಭಾರತ ಮಂಜರೀ
Re: ಅಕ್ಷರಗಳಿಂದ ದೂರ
ಮೂರ್ಖನಿಗೂ ಹಾಗೂ ಸಂತನಿಗೂ ಇನ್ನೂ ಕೆಲವು ಸಾಮಾನ್ಯ ಗುಣಗಳಿವೆ.
1. ಜೀವನದ ಆಗುಹೋಗುಗಳ ಬಗೆಗಿನ ಚಿಂತೆ ಇರುವುದಿಲ್ಲ.
2. ಹೊಟ್ಟೆಪಾಡಿಗಾಗಿ ದುಡಿಯುವ ಅವಶ್ಯಕತೆ ಇರುವುದಿಲ್ಲ.
ಪಂಡಿತರೂ, ವಿದ್ವಾಂಸರೂ ಹಾಗೂ ನಮ್ಮಂತ ಜನಸಾಮಾನ್ಯರಿಗೆ ಚಿಂತೆ ಹಾಗೂ ಅವಶ್ಯಕತೆ ಎರಡೂ ಇರೊತ್ತೆ...ಅದಕ್ಕೆ ನಾವು ಓದಿ ಓದಿ ದಣಿಯುತ್ತೆವೆ.