ಉ:
- ಉ: By: bhasip (May 30 2007 - 4:52pm)
- ಉ: ವಿಜಯಕರ್ನಾಟಕದ ಮತ್ತೊಂದು ಕೊಡುಗೆ! By: mahesha (Apr 20 2007 - 8:49pm)
- ಉ: By: ಶಿವ (Apr 20 2007 - 8:39pm)
- ಅಯ್ಯಯ್ಯಯ್ಯಯ್ಯಪ್ಪ!! ಹಿಂಗೆ ಬರೆದ್ರೆ ಕನ್ನಡವೂ ದ್ಯಾವಬಾಸೆ ಆಗುತ್ತೆ By: mahesha (Apr 19 2007 - 1:13pm)
- Potentially damaging statement By: ಶ್ಯಾಮ ಕಶ್ಯಪ (Apr 19 2007 - 2:37pm)
- ಉ: By: ಸಂಗನಗೌಡ (Apr 20 2007 - 1:49pm)
- ಉ: By: ವೈಭವ (Apr 21 2007 - 12:56am)
- ಉ: By: bhasip (May 30 2007 - 5:01pm)
- ಉ: By: mahesha (May 30 2007 - 5:57pm)
- ಉ: By: bhasip (May 30 2007 - 5:01pm)
- ಉ: By: ವೈಭವ (Apr 21 2007 - 12:56am)
- ದನಿಗೂಡು: Potentially damaging statement By: Sunil Jayaprakash (Apr 19 2007 - 5:32pm)
- ಉ: By: mahesha (Apr 19 2007 - 7:26pm)
- ಕನ್ನಡದಲ್ಲಿ ಇಲ್ಲವಂತೆ By: mahesha (Apr 19 2007 - 3:39pm)
- ಉ: By: ಸಂಗನಗೌಡ (Apr 20 2007 - 1:49pm)
- Potentially damaging statement By: ಶ್ಯಾಮ ಕಶ್ಯಪ (Apr 19 2007 - 2:37pm)
- Re: ವಿಜಯಕರ್ನಾಟಕದ ಮತ್ತೊಂದು ಕೊಡುಗೆ! By: ASHOKKUMAR (Apr 18 2007 - 10:45am)
- Re: ವಿಜಯಕರ್ನಾಟಕದ ಮತ್ತೊಂದು ಕೊಡುಗೆ! By: ಶ್ರೀನಿಧಿ (Apr 18 2007 - 10:56am)
- Re: ವಿಜಯಕರ್ನಾಟಕದ ಮತ್ತೊಂದು ಕೊಡುಗೆ! By: ASHOKKUMAR (Apr 18 2007 - 11:01am)
- Re: ವಿಜಯಕರ್ನಾಟಕದ ಮತ್ತೊಂದು ಕೊಡುಗೆ! By: gangadharg (Apr 19 2007 - 2:57am)
- Re: ವಿಜಯಕರ್ನಾಟಕದ ಮತ್ತೊಂದು ಕೊಡುಗೆ! By: ಶ್ರೀನಿಧಿ (Apr 19 2007 - 6:28am)
- Re: ವಿಜಯಕರ್ನಾಟಕದ ಮತ್ತೊಂದು ಕೊಡುಗೆ! By: ಶ್ಯಾಮ ಕಶ್ಯಪ (Apr 18 2007 - 11:09am)
- Re: ವಿಜಯಕರ್ನಾಟಕದ ಮತ್ತೊಂದು ಕೊಡುಗೆ! By: ಶ್ರೀನಿಧಿ (Apr 18 2007 - 11:28am)
- ಕೊಂಡಿ ನೀಡಿ By: mahesha (Apr 18 2007 - 12:39pm)
- Re: ವಿಜಯಕರ್ನಾಟಕದ ಮತ್ತೊಂದು ಕೊಡುಗೆ! By: ಶ್ರೀನಿಧಿ (Apr 18 2007 - 11:28am)
- Re: ವಿಜಯಕರ್ನಾಟಕದ ಮತ್ತೊಂದು ಕೊಡುಗೆ! By: gangadharg (Apr 19 2007 - 2:57am)
- Re: ವಿಜಯಕರ್ನಾಟಕದ ಮತ್ತೊಂದು ಕೊಡುಗೆ! By: ASHOKKUMAR (Apr 18 2007 - 11:01am)
- Re: ವಿಜಯಕರ್ನಾಟಕದ ಮತ್ತೊಂದು ಕೊಡುಗೆ! By: ಶ್ರೀನಿಧಿ (Apr 18 2007 - 10:56am)

RSS:
ಉ:
ಸುನಿಲ,
ಹಿಂದೆ ನೀನು ಹೇಳಿದ ""ಅಹಂಕಾರದ ಪರಮಾವಧಿ"ಗಳಲ್ಲಿ ಇದೂ ಒಂದು. ಏನು ಆವಯ್ಯ ಕನ್ನಡದ ಎಲ್ಲ ಕಬ್ಬಗಳನ್ನು ಓದಿ ಬಿಸಾಕಿದ್ದಾನೋ?
ಹೞಗನ್ನಡದ ಕುರಿತಾಡಿದರೆ, "ಹಳಕನ್ನಡದ ದೂಳ್ಳೆಬ್ಬಿಸುವವರು" ಎನ್ನುವರು; ಅದಿರಲಿ...
ಈಗ ನಾನು ಓದುತ್ತಿರುವ "ಜುಗಾರಿ ಕ್ರಾಸ್" ಏನು ಮಾಮೂಲಿ ಹೊತ್ತಗೆಯೇ?
ಬೈರಪ್ಪನವರ ಪರ್ವ, ಸಾರ್ಥ, ಗೃಹಭಂಗ, ದಾಟು ಇವೂ ಕೂಡ ನಮ್ಮ ಇಂದಿನ, ಹಿಂದಿನ ಬದುಕಿನ ಕನ್ನಡಿಯಲ್ಲವೇ!!
ಬೈರಪ್ಪ ಒಬ್ಬನೇ ಅಲ್ಲ, ಶಿವರಾಮ ಕಾರಂತ, ತೇಜಸ್ಚಿ, ಮುಂತಾದವರು ತಮ್ಮ ತನ್ತನ, ಸೊಂತಿಕೆಯಿಂದ, ನಮ್ಮ ಬದುಕನ್ನು ಹೊಸ ಹೊಸ ದಿಟ್ಟಿಯಿಂದ ನೋಡಿದವರು.
==========================================================
"ಸುಮ್ನೆ ಇದ್ರೆ ಮ್ಯಾಲೇ ಬಿದ್ರು"