ಉ:
- ಉ: By: bhasip (May 30 2007 - 4:52pm)
- ಉ: ವಿಜಯಕರ್ನಾಟಕದ ಮತ್ತೊಂದು ಕೊಡುಗೆ! By: mahesha (Apr 20 2007 - 8:49pm)
- ಉ: By: ಶಿವ (Apr 20 2007 - 8:39pm)
- ಅಯ್ಯಯ್ಯಯ್ಯಯ್ಯಪ್ಪ!! ಹಿಂಗೆ ಬರೆದ್ರೆ ಕನ್ನಡವೂ ದ್ಯಾವಬಾಸೆ ಆಗುತ್ತೆ By: mahesha (Apr 19 2007 - 1:13pm)
- Potentially damaging statement By: ಶ್ಯಾಮ ಕಶ್ಯಪ (Apr 19 2007 - 2:37pm)
- ಉ: By: ಸಂಗನಗೌಡ (Apr 20 2007 - 1:49pm)
- ಉ: By: ವೈಭವ (Apr 21 2007 - 12:56am)
- ಉ: By: bhasip (May 30 2007 - 5:01pm)
- ಉ: By: mahesha (May 30 2007 - 5:57pm)
- ಉ: By: bhasip (May 30 2007 - 5:01pm)
- ಉ: By: ವೈಭವ (Apr 21 2007 - 12:56am)
- ದನಿಗೂಡು: Potentially damaging statement By: Sunil Jayaprakash (Apr 19 2007 - 5:32pm)
- ಉ: By: mahesha (Apr 19 2007 - 7:26pm)
- ಕನ್ನಡದಲ್ಲಿ ಇಲ್ಲವಂತೆ By: mahesha (Apr 19 2007 - 3:39pm)
- ಉ: By: ಸಂಗನಗೌಡ (Apr 20 2007 - 1:49pm)
- Potentially damaging statement By: ಶ್ಯಾಮ ಕಶ್ಯಪ (Apr 19 2007 - 2:37pm)
- Re: ವಿಜಯಕರ್ನಾಟಕದ ಮತ್ತೊಂದು ಕೊಡುಗೆ! By: ASHOKKUMAR (Apr 18 2007 - 10:45am)
- Re: ವಿಜಯಕರ್ನಾಟಕದ ಮತ್ತೊಂದು ಕೊಡುಗೆ! By: ಶ್ರೀನಿಧಿ (Apr 18 2007 - 10:56am)
- Re: ವಿಜಯಕರ್ನಾಟಕದ ಮತ್ತೊಂದು ಕೊಡುಗೆ! By: ASHOKKUMAR (Apr 18 2007 - 11:01am)
- Re: ವಿಜಯಕರ್ನಾಟಕದ ಮತ್ತೊಂದು ಕೊಡುಗೆ! By: gangadharg (Apr 19 2007 - 2:57am)
- Re: ವಿಜಯಕರ್ನಾಟಕದ ಮತ್ತೊಂದು ಕೊಡುಗೆ! By: ಶ್ರೀನಿಧಿ (Apr 19 2007 - 6:28am)
- Re: ವಿಜಯಕರ್ನಾಟಕದ ಮತ್ತೊಂದು ಕೊಡುಗೆ! By: ಶ್ಯಾಮ ಕಶ್ಯಪ (Apr 18 2007 - 11:09am)
- Re: ವಿಜಯಕರ್ನಾಟಕದ ಮತ್ತೊಂದು ಕೊಡುಗೆ! By: ಶ್ರೀನಿಧಿ (Apr 18 2007 - 11:28am)
- ಕೊಂಡಿ ನೀಡಿ By: mahesha (Apr 18 2007 - 12:39pm)
- Re: ವಿಜಯಕರ್ನಾಟಕದ ಮತ್ತೊಂದು ಕೊಡುಗೆ! By: ಶ್ರೀನಿಧಿ (Apr 18 2007 - 11:28am)
- Re: ವಿಜಯಕರ್ನಾಟಕದ ಮತ್ತೊಂದು ಕೊಡುಗೆ! By: gangadharg (Apr 19 2007 - 2:57am)
- Re: ವಿಜಯಕರ್ನಾಟಕದ ಮತ್ತೊಂದು ಕೊಡುಗೆ! By: ASHOKKUMAR (Apr 18 2007 - 11:01am)
- Re: ವಿಜಯಕರ್ನಾಟಕದ ಮತ್ತೊಂದು ಕೊಡುಗೆ! By: ಶ್ರೀನಿಧಿ (Apr 18 2007 - 10:56am)

RSS:
ಉ:
ಕನ್ನಡದ ಸಾವಿರಾರು ಕೃತಿಗಳಲ್ಲಿ ಯಾವುದೇ ಜೀವನಮೌಲ್ಯಗಳಾಗಲಿ, ಎಲ್ಲರೂ ಬಾಳಿ ಬದುಕುವ ಶ್ರೇಷ್ಠ ಆದರ್ಶಗಳಾಗಲಿ ಇಲ್ಲ.
ಎಂತಾ ಎಡಬಿಡಂಗಿ ಮಾತು ಅವನದು. ಈ ಜೋಗಿ ಸಿನಿಮಾದಲ್ಲಿ, ಜೋಗಿನ್ ಎತ್ತಿ ತಾವು ಫೇಮಸ್ ರೌಡಿ ಆಗಬೇಕು ಅಂತಾ ಓಡಾಡ್ತಿರಾರಲ್ಲ, ಅಂತವನು ಈ ದೊಡ್ಡ ಮನುಷ್ಯಾ. ಹೋಗ್ಲಿ ಇದನ್ನು ಹಾಕೋ ಆ ಪೇಪರಿನವರಿಗೂ ಬುದ್ದಿ ಇಲ್ಲಾ? ಒಟ್ಟಿನಲ್ಲಿ ದೊಡ್ಡೋರ್ ಅನಿಸಿಕೊಂಡವರು ಹೇಳಿರುವದನ್ನ ಅಲ್ಲಗಳಿಲಿಕ್ ಹೋಗಿ ಆ ಮಾತು ಬರೆದಾನ್ ಅವನು.
ಸರ್ವಜ್ಞನ ಸಾವಿರಾರು ವಚನಗಳು, ಪುರಂದರರ ೪೫ ಸಾವಿರಕ್ಕೂ ಮೀರಿದ ಕೀರ್ತನೆಗಳು, ಶಿಶುನಾಳ ಶರೀಫರಂತ ಸಂತರ ಹಾಡುಗಳು, ಹನ್ನೆರಡನೆ ಶತಮಾನದ ಸಾವಿರಾರು ಶರಣರ ವಚನಗಳು, ಇವ್ಯಾವುಗಳಲ್ಲೂ ಜೀವನ ಮೌಲ್ಯಗಳಿಲ್ಲ ಅನ್ನೋರ್ ಬುದ್ದಿ ಏನ್ ಮಣ್ಣು ತಿಂತಿರುತ್ತಾ?