ಉ: ಬೆಂಗಳೂರಿನ ಬಳಿಯ ’ಹೋರ್ಸ್ಲಿ” ಎಂಬ ದಟ್ಟ ಕಾಡು ಪ್ರದೇಶದಲ್ಲಿ ಶಿವಮಂದಿರದ ನೋಟ.
- ಉ: ’ಹೋರ್ಸ್ಲಿ” ಎಂಬ’ ಹಿಲ್ ರೆಸಾರ್ಟ್ಸ” ಪ್ರದೇಶದಲ್ಲಿ ಶಿವಮಂದಿರದ ನೋಟ. By: DSVasantharam (Oct 24 2007 - 8:22am)
- ಉ: ’ಹೋರ್ಸ್ಲಿ” ಎಂಬ’ ಹಿಲ್ ರೆಸಾರ್ಟ್ಸ” ಪ್ರದೇಶದಲ್ಲಿ ಶಿವಮಂದಿರದ ನೋಟ. By: shaamala (Oct 9 2007 - 11:01pm)
- ಉ: ಬೆಂಗಳೂರಿನ ಬಳಿಯ ’ಹೋರ್ಸ್ಲಿ” ಎಂಬ ದಟ್ಟ ಕಾಡು ಪ್ರದೇಶದಲ್ಲಿ ಶಿವಮಂದಿರದ ನೋಟ. By: Sunil Jayaprakash (May 10 2007 - 11:43am)
- ಉ: ಬೆಂಗಳೂರಿನ ಬಳಿಯ ’ಹೋರ್ಸ್ಲಿ” ಎಂಬ ದಟ್ಟ ಕಾಡು ಪ್ರದೇಶದಲ್ಲಿ ಶಿವಮಂದಿರದ ನೋಟ. By: venkatesh (May 10 2007 - 7:42pm)
- ಉ: ಬೆಂಗಳೂರಿನ ಬಳಿಯ ’ಹೋರ್ಸ್ಲಿ” ಎಂಬ ದಟ್ಟ ಕಾಡು ಪ್ರದೇಶದಲ್ಲಿ ಶಿವಮಂದಿರದ ನೋಟ. By: venkatesh (May 12 2007 - 8:33am)
- ಉ: ಬೆಂಗಳೂರಿನ ಬಳಿಯ ’ಹೋರ್ಸ್ಲಿ” ಎಂಬ ದಟ್ಟ ಕಾಡು ಪ್ರದೇಶದಲ್ಲಿ ಶಿವಮಂದಿರದ ನೋಟ. By: venkatesh (May 10 2007 - 7:42pm)
- ಉ: ಬೆಂಗಳೂರಿನ ಬಳಿಯ ’ಹೋರ್ಸ್ಲಿ” ಎಂಬ ದಟ್ಟ ಕಾಡು ಪ್ರದೇಶದಲ್ಲಿ ಶಿವಮಂದಿರದ ನೋಟ. By: muralihr (Apr 22 2007 - 8:26pm)
- ಉ: By: Rohith (Apr 24 2007 - 7:09pm)

RSS:
ಉ: ಬೆಂಗಳೂರಿನ ಬಳಿಯ ’ಹೋರ್ಸ್ಲಿ” ಎಂಬ ದಟ್ಟ ಕಾಡು ಪ್ರದೇಶದಲ್ಲಿ ಶಿವಮಂದಿರದ ನೋಟ.
ಫೋಟೋ ಚೆನ್ನಾಗಿದೆ.
ನಮ್ಮ ಜನ ಸಿಕ್ಕ ಸಿಕ್ಕ ಬೆಟ್ಟ ಗುಡ್ಡಗಳ ಮೇಲೆಲ್ಲಾ ಗುಡಿ ಕಟ್ತಾರಲ್ಲಾ..
ಅವರಿಗೆ ಎಷ್ಟು ಭಯವಿತ್ತು (ರಾಜಕೀಯ , ಯುದ್ಧ, )ಅ೦ತಾ ತಿಳಿಯುತ್ತೆ.
ಕಟ್ಟಿದ್ದು ಒಳ್ಳೆದಾಯ್ತು. ಅಕಸ್ಮಾತ್ ಕಟ್ಟಿಲ್ಲಾ ಅ೦ದರೆ ಈ ಬೆಟ್ಟಗಳೆಲ್ಲಾ ಗ್ರಾನೈಟ್ ವ್ಯಾಪಾರಿಗಳು ಕತ್ತರಿಸಿ
ಮನೆಗಳ ಬಾತ್ ರೂಮ ಗೋ ಅಥ್ವಾ ಅಡಿಗೆ ಮನೆಗೋ ಸಾಗಿಸಿಬಿದ್ಟಿದ್ದರು.ಅ೦ದರೆ ನಾವು ಕಲ್ಲನ್ನು ತಿನ್ನೋ
ಶಕ್ತಿ ಪಡೆದಿದ್ದೀವಿ.
ಗೀರ್ ಕಾಡಿನಲ್ಲಿ ಸಿಕ್ಕಾ ಪಟ್ಟೆ ದೇವಸ್ಥಾನಗಳಿದ್ದು , ಯಾತ್ರೆಗೆ ಭಕ್ತಾದಿಗಳೂ ಬ೦ದು ಹೋಗುವ ಪಯಣದಲ್ಲಿ
ಕಾಡು ಮತ್ತು ವನ್ಯ ಮೃಗಗಳು ನಾಶವಾಯ್ತ೦ತೆ.ಈಗ ಸಿ೦ಹಗಳೇ ಇಲ್ವ೦ತೆ.
ಇನ್ನು ಹಿಮಾಲಯವನ್ನೇ ನೋಡಿ ,ಅಷ್ಟು ಜನರು ತಮ್ಮ ಮೋಕ್ಷಕ್ಕಾಗಿ ಅಲ್ಲಿಗೆ ಪಯಣ ಬೆಳೆಸುತ್ತಾರೆ.
ಆದರೆ ಪರಿಸರದ ಪ್ರಜ್ನೆ ಚೂರು ಇಲ್ಲಾ. ಅಯ್ಯಪ್ನಪ ಭಕ್ತರು ಕೇರಳಾದ ಎಷ್ಟೋ ಎಕ್ಕರೆ ಕಾಡುಗಳನ್ನು
ನಾಶ ಮಾಡಿದ್ದಾರೆ.
ಹಾಗೇ ನೋಡಿದರೆ ದೇವರ ಭಕ್ತರು ದೇವರ ಸೃಷ್ಟಿಯ ಮೇಲೆ ತು೦ಬಾ ಅಪಚಾರವನ್ನು ಎಸಗಿದ್ದಾರೆ.
ದೇವರು ಮೇಲೆ ಭಕ್ತಿ ಬರುವ ಬದಲಿ ಜೀವಿಗಳ ಮೇಲೆ ದಯೆ ಪ್ರೇಮ ಬ೦ದಿದ್ದರೆ ಚೆನ್ನಾಗಿತ್ತು ಅಲ್ವೇನು ??