ಒಬ್ಬರು ನಾಯಿಗಳನ್ನು ಕೊಲ್ಲಿರಿ ಎಂದರೆ ಇನ್ನೊಬ್ಬರು ನಾಯಿ ಸಿಕ್ಕಾಪಟ್ಟೆ ಒಳ್ಳೇ ಪ್ರಾಣಿ, ಅದನ್ನು ಕೊಲ್ಲೋದು ಮಾಪಾಪಾ ಅಂತಾರೆ.
ಒಟ್ಟಿನಲ್ಲಿ....
ಬೆಂಗಳೂರಲ್ಲಿ ನಾಯಿ, ಚರಂಡಿಗಳಿಂದ ಏಸ್ಕೇಪ್ ಆಗುವ ಕಲೆ ಗೊತ್ತಿರುವವರು ಮಾತ್ರ ಸೇಪು!
೧) ಕಾರಲ್ಲಿ ಓಡಾಡಿ;ಬೈಕಿನವರು ಮತ್ತು ಕಾಲ್ನಡಿಗೆಗಾರರು ಮೈಯಲ್ಲಾ ಕಣ್ಣಾಗಿರಿ, ಎಲ್ಲಿಂದ ಬೇಕಾದರು ನಾಯಿ ದಾಳಿಯಿಡಬಹುದು.
೨) ಚರಂಡಿ ತೊಂದರೆ ಇರುವ ಜಾಗಕ್ಕೆ ಹೋಗಲೇ ಬೇಡಿ..
೩) ಹೆಚ್ಚು ಕರ್ಚಾದರೂ ಮನೆಯನ್ನು ಒಳ್ಳೇ ಬಡಾವಣೆಯಲ್ಲೇ ಮಾಡಿ. ನಾಯಿ, ಚರಂಡಿ ತೊಂದರೆ ಇರದ ಕಡೆ!
ಉ: ಬೃಹತ್ ಬೆಂಗಳೂರಿನ ನಾಯಿಗಳು ಮತ್ತು ಚರಂಡಿಗಳು
ಇಲ್ಲಿ ಯಾರು ಬೆಂಗಳೂರಿಗರು ಎನ್ನುವುದೇ ದಿಟವಾದ ಗೊಂದಲ....
ಒಬ್ಬರು ನಾಯಿಗಳನ್ನು ಕೊಲ್ಲಿರಿ ಎಂದರೆ ಇನ್ನೊಬ್ಬರು ನಾಯಿ ಸಿಕ್ಕಾಪಟ್ಟೆ ಒಳ್ಳೇ ಪ್ರಾಣಿ, ಅದನ್ನು ಕೊಲ್ಲೋದು ಮಾಪಾಪಾ ಅಂತಾರೆ.
ಒಟ್ಟಿನಲ್ಲಿ....
ಬೆಂಗಳೂರಲ್ಲಿ ನಾಯಿ, ಚರಂಡಿಗಳಿಂದ ಏಸ್ಕೇಪ್ ಆಗುವ ಕಲೆ ಗೊತ್ತಿರುವವರು ಮಾತ್ರ ಸೇಪು!
೧) ಕಾರಲ್ಲಿ ಓಡಾಡಿ;ಬೈಕಿನವರು ಮತ್ತು ಕಾಲ್ನಡಿಗೆಗಾರರು ಮೈಯಲ್ಲಾ ಕಣ್ಣಾಗಿರಿ, ಎಲ್ಲಿಂದ ಬೇಕಾದರು ನಾಯಿ ದಾಳಿಯಿಡಬಹುದು.
೨) ಚರಂಡಿ ತೊಂದರೆ ಇರುವ ಜಾಗಕ್ಕೆ ಹೋಗಲೇ ಬೇಡಿ..
೩) ಹೆಚ್ಚು ಕರ್ಚಾದರೂ ಮನೆಯನ್ನು ಒಳ್ಳೇ ಬಡಾವಣೆಯಲ್ಲೇ ಮಾಡಿ. ನಾಯಿ, ಚರಂಡಿ ತೊಂದರೆ ಇರದ ಕಡೆ!
ಹಣ ಕರ್ಚು ಮಾಡಿ ಪ್ರಾಣ ಉಳಿಸಿಕೊಳ್ಳಿ!
======================================