ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ಉ:

April 24, 2007 - 5:07pm — Sunil Jayaprakash

ಉ:

Sunil Jayaprakash's picture

ಬದುಕಿನಲ್ಲಿ ಆನಂದಕ್ಕಾಗಿಯೇ ತಾನೇ ನಾವೆಲ್ಲರೂ ಹಪಹಪಿಸುವದು - ಆನಂದವೇ ಬ್ರಹ್ಮ Eye-wink ಮೊದಲನೆ ಚರಣದ "ಮಕ್ಕಳ ಭಕ್ಷಿಸುವ ತನಕ" ಪದವನ್ನು ಬಿಟ್ಟು ಮಿಕ್ಕ ಸಾಲಿನ ಅರ್ಥಗಳನ್ನು ನಾನು ಅರ್ಥ ಮಾಡಿಕೊಂಡ ರೀತಿಯಲ್ಲಿ ಸರಳವಾಗಿ ಹಾಕುತ್ತಿರುವೆ.

ಈ ಪದ್ಯವನ್ನೋದಿದಾಗ ನನಗೆ ತಿಳಿದದ್ದು, ಈ "ಸುಲಭವಲ್ಲವೋ ಮಹದಾನಂದ"ದಲ್ಲಿ ಅಡಗಿರುವದು "ಅರಿವೇ ಗುರು" ಎಂಬ ತತ್ವ. ಅದನ್ನೇ ದಾಸರು, ಮೊದಲ ಸಾಲಿನಲ್ಲಿಯೇ "ತನ್ನೊಳಗೆ ತಾ ತಿಳಿಯಬೇಕು ಗುರು ದಯದಿಂದ" ಎಂದಿದ್ದಾರೆ. "ಮುಂದೆ ಗುರಿಯಿರಲು, ಹಿಂದೆ ಗುರುವಿರಲು, ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ" ನೆನಪಿಗೆ ತಂದುಕೊಳ್ಳಿ.

ಈ ಅರಿವೇ ಗುರು ಎಂಬ ತತ್ವವನ್ನು ಅನುಸರಿಸಿ ಜ್ಞಾನವನ್ನು (ತಿಳಿಯಬೇಕು) ಸಂಪಾದಿಸುತ್ತಾ, ದುರ್ಬಲರನ್ನು ತಮ್ಮ ಏಳಿಗೆಗೆ ಬಳಸಿಕೊಳ್ಳುವ ಮನಸ್ಥಿತಿಯನ್ನು ಮಟ್ಟಹಾಕಬೇಕು(ಬೆಕ್ಕನು ಇಲಿ ನುಂಗುವ ತನಕ, ಕಡುರಕ್ಕಸಿಯ ಕಂಡು ಗಿಣಿ ನುಂಗು, ಗುಬ್ಬಿ ರಾಜಹಂಸನ ನುಂಗುವತನಕ), ಸಮಾಜದಲ್ಲಿ ಇರಬಹುದಾದ ಅಹಂಕಾರದ ಗುಂಗನ್ನು ಬುದ್ಧಿವಂತಿಕೆಯಿಂದ (ನರಿ) ಕಿತ್ತೊಗೆಯಬೇಕು(ಮದಸೊಕ್ಕಿದ ಗಜವನ್ನು ನರಿ ನುಂಗುವ).
ಮೂರು ಬೆಟ್ಟಗಳನ್ನು ನೊಣ - ನಮ್ಮಲ್ಲಿನ ಜ್ಞಾನವನ್ನು ಬಳಸಿ ಹಣವನ್ನು ಸಂಪಾದಿಸುವದು(???) ಒಟ್ಟಿನಲ್ಲಿ ಎಲ್ಲರೂ ಈ ಭುವಿಯಲ್ಲಿರುವ ಸವಲತ್ತುಗಳನ್ನು ಬಳಸಿಕೊಳ್ಳುವಲ್ಲಿ ಸಮಾನರು ಎಂಬರ್ಥದಲ್ಲಿ.
ಶಿಷ್ಟರೊಡನೆ ಸೇರುವತನಕ - ಸಜ್ಜನರ ಸಂಗ ಹೆಜ್ಜೇನು ಸವಿದಂತೆ ನೆನಪಿಸಿಕೊಳ್ಳಿ
ಒಳ ಹೊರಗು ಒಂದಾಗುವ ತನಕ,
ಸಾಲ ಕಳೆಯೆ ಎಂಬುವ ಭಾವ ಬಯಲಾಗುವ ತನಕ - ಬಹುಶಃ ಇವೆರೆಡು ಮಾತನ್ನು ಜಾತಿ, ಕುಲಗಳ ಬಗ್ಗೆ ಪುರಂದರದಾಸರು ಹೀಗೆ ಹೇಳಿರಬಹುದು.
ಬೆಳಗಿನೊಳಗೆ ಕಾಣುವತನಕ - ತನ್ನತನವನ್ನು ಗುರುತಿಸಿಕೊಳ್ಳದ ಹೊರತು ಬೌದ್ಧಿಕ ಬೆಳವಣಿಗೆ ಸಾಧ್ಯವಿಲ್ಲ ಎನ್ನುವ ಅರ್ಥದಲ್ಲಿ.

ಅಂದರೆ ನಾವು ಜ್ಞಾನವನ್ನು ಸಂಪಾದಿಸಿ, ಅಹಂಕಾರದ ಹುಟ್ಟಡಗಿಸಿ, ನಾವು ದುರ್ಬಲರು ಎಂಬ ನಮ್ಮಲ್ಲಿರುವ ಕೀಳರಿಮೆಯನ್ನು ಹೋಗಲಾಡಿಸಿಕೊಂಡು, ಬೆಳಕಿನೆಡೆಗೆ ನಡೆಯುವ ಚೈತನ್ಯವನ್ನು ಪಡೆದುಕೊಳ್ಳಬೇಕು ಎಂಬುದೇ ಇದರ ಆಶಯ.

ಹಂಸಾನಂದಿಯವರೇ, ಈ ಪದವನ್ನು ಇಲ್ಲಿ ಹಾಕಿದ್ದಕ್ಕಾಗಿ ತುಂಬಾ ತುಂಬಾ ಸವಿಯೊದಗು. ನನಗೆ ಈ ಪದ ತುಂಬಾ ಹಿಡಿಸಿತು. ಈ ಪದ ಒಂದು ಸಾಮಾಜಿಕ ಪದ ಎಂದೆನಿಸುತ್ತದೆ, ಯಾವದೇ ಆಧ್ಯಾತ್ಮದ ಸೊಂಕಿಲ್ಲ. ಅಂದ ಹಾಗೆ, ಹಂಸಾನಂದಿಯವರೆ ಒಂದು ಡೌಟು. ಪುರಂದರ ದಾಸರ ಪದಗಳಲ್ಲಿ, ಸಾಮಾಜಿಕ ಕಲ್ಪನೆ, ಭಕ್ತಿಮಾರ್ಗ, ಕರ್ಮಮಾರ್ಗ, ಜ್ಞಾನಮಾರ್ಗ ಇವುಗಳ ಕುರಿತಾದ ವಿಶ್ಲೇಷಣೆಗಳೇನಾದರೂ ಆಗಿದೆಯೇ ?

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ಸುಲಭವಲ್ಲವೋ ಮಹದಾನಂದ ... By: hamsanandi (4 replies) April 24, 2007 - 12:59am
  • ಉ: By: Sunil Jayaprakash (Apr 24 2007 - 5:07pm)
    • ಉ: By: bhatpp (Apr 26 2007 - 1:49am)
    • ಉ: By: hamsanandi (Apr 25 2007 - 10:04pm)
  • ಉ: ಸುಲಭವಲ್ಲವೋ ಮಹದಾನಂದ ... By: hpn (Apr 24 2007 - 3:20am)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ಬಹು - ಭಾಷಾ - ತಮಾಷಾ!!!
    January 8, 2009 - 6:10am
  • kannadakanda
    ಉ: ಮಾತೆಂಬ ಜ್ಯೋತಿರ್ಲಿಂಗ-೧ (ಸರ್ವಜ್ಞನ ಸಗ್ಗ)
    January 8, 2009 - 6:08am
  • rameshbalaganchi
    ಉ: ಬಹು - ಭಾಷಾ - ತಮಾಷಾ!!!
    January 8, 2009 - 4:41am
  • mahesha
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 8, 2009 - 2:14am
  • rasikathe
    ಉ: ನಗುವ ನಯನ, ಮಧುರ ಮೌನ
    January 8, 2009 - 1:12am
  • rasikathe
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 8, 2009 - 12:26am
  • bhasip
    ಉ: ನಿಮ್ಮನ್ನು ತುಂಬಾ ಕಾಡಿದ ಚಲನ ಚಿತ್ರ ಯಾವುದು?
    January 7, 2009 - 11:54pm
  • bhasip
    ಉ: ನಾವು ಅದೆಷ್ಟು ಬಡವರು!
    January 7, 2009 - 11:49pm
  • ಗಣೇಶ
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 7, 2009 - 11:41pm
  • ಗಣೇಶ
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 7, 2009 - 11:17pm
ಇನ್ನಷ್ಟು


ಸು:ಖ ದು:ಖ ಗಳನು ತಟಸ್ಥಭಾವದಿ
ಸಕಲಕು ವಿತರಿಸುವುದು ಪ್ರಕೃತಿ
ಸು:ಖವ ಹೆಚ್ಚಿಸುತಾ ದು:ಖವ ತಗ್ಗಿಪ
ಯುಕುತಿಯೆನಿಸುವುದು ಸ೦ಸ್ಕೃತಿ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator