ಉ:
- ಉ: ಕನ್ನಡ ಜನಪದ - ನೃಪತುಂಗ By: shreekant.mishrikoti (Apr 24 2007 - 6:36pm)
- ಉ: ಕನ್ನಡ ಜನಪದ - ನೃಪತುಂಗ By: shreekant.mishrikoti (Apr 24 2007 - 6:24pm)
- ಉ: By: mahesha (Apr 24 2007 - 6:52pm)
- ಉ: By: kannadakanda (Jul 24 2008 - 4:12pm)
- ಉ: By: mahesha (Jul 24 2008 - 5:01pm)
- ಉ: By: bhcsb (Jul 24 2008 - 4:59pm)
- ಉ: By: bhcsb (Apr 25 2007 - 11:41am)
- ಉ: By: mahesha (Apr 25 2007 - 12:32pm)
- ಉ: By: kannadakanda (Jul 24 2008 - 4:12pm)
- ಉ: ಕನ್ನಡ ಜನಪದ - ನೃಪತುಂಗ By: Sunil Jayaprakash (Apr 24 2007 - 6:09pm)

RSS:
ಉ:
ಪದ್ಯಗಳನ್ನು ಟೈಪುವಾಗ ಹಲತಪ್ಪುಗಳಾಗಿವೆ.
======================================
"ಕಾವೇರಿಯಿಂದಂ ಆ ಗೋದಾವರಿ ವರಂ ಇರ್ದ"
ಕನ್ನಡ ದೇಸವು ಕಾವೇರಿಯಿಂದ ಗೋದಾವರಿಯ ಗಂಟ( ತನಕ ) ನ್ರುಪತುಂಗನ ಹೊತ್ತಿನಲ್ಲಿ ಇತ್ತಂತೆ.
ಪುಲಿಕೇಶಿ ಅದನ್ನು ನರ್ಮದೆಯ ವರೆಗೂ ಬೆಳೆಸಿದ್ದನಂತೆ.
ಇಂದಿನ ಕೊಪ್ಪಳ, ಬೆಳಗಾವಿ ಸುತ್ತಮುತ್ತದ ಜಾಗವೇ "ತಿರುಳ್ಗನ್ನಡ" ಅಚ್ಚಗನ್ನಡದ ನೆಲವಾಗಿತ್ತು ಅಂತ.!!
ಈಗ
"ಕಾವೇರಿಯಿಂದಂ ಆ ಕೃಷ್ಣೆ ವರಂ ಇರ್ಪುದು"