~
ಉ:
- ಉ: ದೇವರ ದರುಶನ, ಪೂಜೆಗಿಂತ ಚರುಪೇ ಮುಕ್ಯವಾದಾಗ! By: veena (May 11 2007 - 6:11pm)
- ಉ: ದೇವರ ದರುಶನ, ಪೂಜೆಗಿಂತ ಚರುಪೇ ಮುಕ್ಯವಾದಾಗ! By: mahesha (May 11 2007 - 6:15pm)
- ಉ: ದೇವರ ದರುಶನ, ಪೂಜೆಗಿಂತ ಚರುಪೇ ಮುಕ್ಯವಾದಾಗ! By: ವೈಭವ (Apr 23 2007 - 11:51pm)
- ಉ: ದೇವರ ದರುಶನ, ಪೂಜೆಗಿಂತ ಚರುಪೇ ಮುಕ್ಯವಾದಾಗ! By: hamsanandi (Apr 24 2007 - 1:18am)
- ಉ: By: anivaasi (Apr 24 2007 - 3:35am)
- ಉ: By: ವೈಭವ (Apr 24 2007 - 4:54am)
- ಉ: By: anivaasi (Apr 24 2007 - 7:06am)
- ಉ: By: hamsanandi (Apr 24 2007 - 11:34pm)
- ಉ: By: anivaasi (Apr 25 2007 - 2:55am)
- ಉ: By: ಶಿವ (Apr 26 2007 - 5:43pm)
- ಉ: By: shreekant.mishrikoti (Apr 27 2007 - 12:28pm)
- ಉ: By: ಶಿವ (Apr 27 2007 - 9:40pm)
- ಉ: By: mahesha (Apr 27 2007 - 1:29pm)
- ಉ: By: shreekant.mishrikoti (Apr 27 2007 - 12:28pm)
- ಉ: By: ಶಿವ (Apr 26 2007 - 5:43pm)
- ಉ: By: ವೈಭವ (Apr 24 2007 - 11:38pm)
- ಉ: By: ASHOKKUMAR (Apr 25 2007 - 12:05am)
- ಉ: By: anivaasi (Apr 25 2007 - 2:55am)
- ಉ: By: hamsanandi (Apr 24 2007 - 11:34pm)
- ಉ: By: anivaasi (Apr 24 2007 - 7:06am)
- ಉ: By: ವೈಭವ (Apr 24 2007 - 4:54am)
- ಉ: By: anivaasi (Apr 24 2007 - 3:35am)
- ಉ: ದೇವರ ದರುಶನ, ಪೂಜೆಗಿಂತ ಚರುಪೇ ಮುಕ್ಯವಾದಾಗ! By: hamsanandi (Apr 24 2007 - 1:18am)

RSS:
ಉ:
ಶ್ರೀ ಬಿ.ವಿ.ಕಾರಂತರು ಜಡಭರತರ 'ಸತ್ತವರ ನೆರಳು' ನಾಟಕದ ತಮ್ಮ ಆಟದಲ್ಲಿ ಪುರಂದರ ದಾಸರ ಪದವನ್ನು ಬಳಸಿದ್ದಾರೆ. ನಾಟಕದಾದ್ಯಂತ, ಮಠದ ಆಗುಹೋಗುಗಳನ್ನು ಟೀಕಿಸುವುದಕ್ಕೆ ಪುರಂದರದಾಸರ ಹಾಡುಗಳನ್ನು ಬಳಸಿ ಎಪ್ಪತ್ತರ ದಶಕದಲ್ಲಿ ಒಂದು ಕೃತಿಯ ರಂಗದ ಅಳವಡಿಕೆಯ ಬಗ್ಗೆ ಅಲೆಯನ್ನೇ ಎಬ್ಬಿಸಿದ್ದರು. ಬಿ.ಜಿ.ಎಲ್.ಸ್ವಾಮಿಯವರು ಪುರಂದರದಾಸರ ಪದಗಳ ಬಳಕೆ ಮತ್ತು ಅಳವಡಿಸಿದ ರಾಗಗಳ ಬಗ್ಗೆ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಲ್ಲಿ ಪುಟವಿಡೀ ಬರೆದು ವಿಮರ್ಶೆ ಮಾಡಿದ್ದನ್ನು ನೋಡಿದ್ದು ನೆನಪಿದೆ (ಓದಿದ್ದಲ್ಲ!). ಅಲ್ಲಿ ಬಳಸಿದ ರಾಗಗಳು ನಾಟಕೀಯವಾಗಿದ್ದು, ಶಾಸ್ತ್ರೀಯ ಪದ್ಧತಿ ಪಕ್ಕಕ್ಕಿಟ್ಟು, "ಜನಪದ" ಬಳಸುವ ಮಟ್ಟುಗಳನ್ನು ಹಾಕಿಕೊಂಡಿದ್ದರು. ಅದಕ್ಕಾಗಿ ಕಾರಂತರು ಬೆಂಗಳೂರಿನ ಅಜ್ಜಿಯಂದಿರು ಆ ಪದಗಳನ್ನು ಹಾಡುವ ಪರಿಯನ್ನು ಅವರ ಮನೆಗಳಿಗೆ ಹೋಗಿ ರೆಕಾರ್ಡ್ ಮಾಡಿಕೊಂಡು ಅವರ ಏರಿಳಿತಗಳನ್ನು ಅಭ್ಯಾಸ ಮಾಡಿದ್ದರು ಎಂದು ಕೇಳಿ ರೋಮಾಂಚನಗೊಂಡಿದ್ದೆ! ಬಿ.ವಿ.ಕಾರಂತರ ಸಂಗೀತ ಶೈಲಿಯನ್ನೇ ಅಭ್ಯಾಸಮಾಡುವ ಅಗತ್ಯವಿದೆ ಎಂದು ನನ್ನ ಯೋಚನೆ.