~
ಉ:
- ಉ: ಅಷ್ಟಾವಧಾನ ಎರಡನೇ ಭಾಗ - ಸಮಸ್ಯೆ ಬಿಡಿಸುವುದು By: mahesha (Aug 21 2008 - 3:21pm)
- ಉ: ಅಷ್ಟಾವಧಾನ ಎರಡನೇ ಭಾಗ - ಸಮಸ್ಯೆ ಬಿಡಿಸುವುದು By: Sunil Jayaprakash (Aug 23 2008 - 1:48pm)
- ಗೌಡದೇಶ By: ಮಹೇಶ ಭೋಗಾದಿ (Jun 1 2006 - 3:10pm)
- ಉ : ಗೌಡ ದೇಶ By: Sunil Jayaprakash (Jun 1 2006 - 6:10pm)
- ಗೌಡದೇಶ - ಮಧ್ಯ ಮತ್ತು ಪಶ್ವಿಮ ಬಂಗಾಳ By: ಮಹೇಶ ಭೋಗಾದಿ (Jun 1 2006 - 9:51pm)
- ಬಂಗಾಳ - ದ್ರಾವಿಡ By: benaka (Jun 2 2006 - 6:46am)
- ದ್ರಾವಿಡ By: ಮಹೇಶ ಭೋಗಾದಿ (Jun 2 2006 - 7:20am)
- ಸವಿ : ನನ್ನನ್ನು ಪಾರುಮಾಡಿದಿರಿ By: Sunil Jayaprakash (Jun 2 2006 - 9:23am)
- ದ್ರಾವಿಡಂ = ದ್ರಾವಿಡವನ್ನು By: ಮಹೇಶ ಭೋಗಾದಿ (Jun 2 2006 - 9:40am)
- ಉ: By: hamsanandi (Apr 26 2007 - 12:29am)
- ದ್ರಾವಿಡಂ = ದ್ರಾವಿಡವನ್ನು By: ಮಹೇಶ ಭೋಗಾದಿ (Jun 2 2006 - 9:40am)
- ಸವಿ : ನನ್ನನ್ನು ಪಾರುಮಾಡಿದಿರಿ By: Sunil Jayaprakash (Jun 2 2006 - 9:23am)
- ದ್ರಾವಿಡ By: ಮಹೇಶ ಭೋಗಾದಿ (Jun 2 2006 - 7:20am)
- ಬಂಗಾಳ - ದ್ರಾವಿಡ By: benaka (Jun 2 2006 - 6:46am)
- ಗೌಡದೇಶ - ಮಧ್ಯ ಮತ್ತು ಪಶ್ವಿಮ ಬಂಗಾಳ By: ಮಹೇಶ ಭೋಗಾದಿ (Jun 1 2006 - 9:51pm)
- ಉ : ಗೌಡ ದೇಶ By: Sunil Jayaprakash (Jun 1 2006 - 6:10pm)
- ಕಾವ್ಯಕೌಶಲ್ಯ By: benaka (Jun 1 2006 - 2:38pm)
- ಪತ್ರಕರ್ತರಾಗಬಹುದು. By: ahoratra (Jun 1 2006 - 12:32pm)
- ಸ : ಪತ್ರಕರ್ತರಾಗಬಹುದು By: Sunil Jayaprakash (Jun 1 2006 - 6:07pm)

RSS:
ಉ:
ಈ ಸೂತ್ರವನ್ನು ಈಗ ಕೆಲದಿನಗಳ ಹಿಂದೆ ಓದಿದೆ. ಬಹಳ ಚೆನ್ನಾಗಿದೆ ಎನ್ನಿಸಿ, ಕೆಲವು ಮಿತ್ರರೊಡನೆ ಹಂಚಿಕೊಂಡೆ. ಅಲ್ಲಿ, ನನ್ನ ಇಬ್ಬರು ಗೆಳೆಯರಿಂದ ಈ ಸಮಸ್ಯೆಗೆ ಇನ್ನೆರಡು ಹೊಸ ಉತ್ತರಗಳು ಸಿಕ್ಕವು. ಇಲ್ಲಿನ ಓದುಗರಿಗೂ ಇಷ್ಟವಾಗಬಹುದೆಂದು ಇಲ್ಲಿ ಬರೆಯುತ್ತಿದ್ದೇನೆ.
೧. ಸಿಲಿಕಾನ್ ಕಣಿವೆಯ ಕನ್ನಡಿಗ ಮಿತ್ರರೊಬ್ಬರ ಪಾದ ಪೂರಣ ಹೀಗಿದೆ.
ಮಮ ಗೇಹ ಸಮೀಪಸ್ಥೇ ಮೆಕ್ಡೊನಾಲ್ಡ್ ಭೋಜನಾಲಯೇ
ಗೌರೀ ಪಚತಿ ಗೋಮಾಂಸಂ ಕೃಷ್ಣಸ್ತಂ ಭಕ್ಷಯಿಷ್ಯತಿ!
मम गेहसमीपस्थे मॆक्डॊनाल्ड् भोजनालये|
गौरी पचति गोमांसं कृष्णस्तं भक्षयिष्यति||
(ನನ್ನ ಮನೆಯ ಬಳಿಯ ಮೆಕ್ಡೊನಾಲ್ಡ್ಸ್ ನಲ್ಲಿ, ಬಿಳಿಯಳೊಬ್ಬಳು ಅಟ್ಟ ದನದ ಮಾಂಸದ ತಿನಿಸನ್ನು, ಕರಿಯನೊಬ್ಬ* ತಿನ್ನುತ್ತಿರುವನು)
*ಕರಿಯ -> african american
೨. ನನ್ನ ಇಂಗ್ಲೆಂಡಿನ ಮಿತ್ರರೊಬ್ಬರ ಉತ್ತರ ಹೀಗಿದೆ:
ತ್ರಿಲೋಕಜನನೀ ಕಾ ಭೋ? ಸೂಪಕೃತ್ ಕಿಂ ಕರೋತಿ ಭೋ?
ಕಿಮ್ ಖಾದಂತಿ ತುರುಷ್ಕಾಃ ಭೋ? ಗೌರೀ ಪಚತಿ ಗೋಮಾಂಸಂ!
त्रिलोकजननी का भो? सूपक्ऱ्त् किम् करोति भो?
किम् खादन्ति तुरुष्काः भो? गौरी पचति गोमाम्सम्.
(ಮೂರು ಲೋಕಗಳ ತಾಯಿ ಯಾರು? ಅಡಿಗೆಯವ ಏನು ಮಾಡುವನು? ಮುಸಲ್ಮಾನರು ಏನನ್ನು ತಿನ್ನುವರು? ಗೌರಿ. ಅಡುವನು. ದನದ ಮಾಂಸ.
ಇದರಲ್ಲಿ, ಕಾಳಿದಾಸನದೆನ್ನಲಾದ ಕುಂತೀ ಸುತೋ ರಾವಣ ಕುಂಭಕರ್ಣಃ ಎನ್ನುವ ಪದ್ಯದಂತೆ, ಚಮತ್ಕಾರವಾಗಿ ಮೊದಲ ಮೂರು ಪಾದಗಳಲ್ಲಿ ಮೂರು ಪ್ರಶ್ನೆಗಳನ್ನು ತುಂಬಿಸಿ, ಕೊನೆಯ ಪಾದದಲ್ಲಿ ಅದರ ಉತ್ತರಗಳನ್ನು ಬರುವಂತೆ ಮಾಡಿದ್ದಾರೆ!
-ಹಂಸಾನಂದಿ