~
ನಿಮ್ಮ ಪೋಸ್ತ್ ಬಗ್ಗೆ ಅಂತೂ ಈ ಸಾಲು ಅಲ್ಲ ; ಅನೇಕ ವರ್ಷಗಳ ಹಿಂದೆ ಇಂಟರ್ನಟ್ಟಿನಲ್ಲಿ ಬೇರೆ ಯಾರೋ . ಬಿ.ಎಂ.ಶ್ರೀ ಹೆಸರು ಸೂಚಿಸದೆ . ಇದೇ ತರಹ ಬರೆದಿದ್ದರು! ಅವರ ಹೆಸರು ಗಮನಿಸಿಲ್ಲ .
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ದೋಹಿನಿ ಕುಂಡ್ ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.
ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.
ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)
ಕೈನಿಂದ ಕೆಲಸವಾಗಲಿ ಮತ್ತು ಹೃದಯದಲ್ಲಿ ಭಕ್ತಿ ಇರಲಿ
— ವಿನೋಬಾ ಭಾವೆ
ಉ:
ನಿಮ್ಮ ಪೋಸ್ತ್ ಬಗ್ಗೆ ಅಂತೂ ಈ ಸಾಲು ಅಲ್ಲ ; ಅನೇಕ ವರ್ಷಗಳ ಹಿಂದೆ ಇಂಟರ್ನಟ್ಟಿನಲ್ಲಿ ಬೇರೆ ಯಾರೋ . ಬಿ.ಎಂ.ಶ್ರೀ ಹೆಸರು ಸೂಚಿಸದೆ . ಇದೇ ತರಹ ಬರೆದಿದ್ದರು! ಅವರ ಹೆಸರು ಗಮನಿಸಿಲ್ಲ .
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"