ಈ ಸಿನೆಮಾವನ್ನು ಮೊದಲೇ ನೋಡಿದ್ದೆ..ಹಾಡುಗಳು ನೆನಪಿಲ್ಲ..ಸುಂದರಕೃಷ್ಣ ಅರಸು ಒಂದು ಮುಖ್ಯ ಪಾತ್ರದಲ್ಲಿದ್ದಾರೆ. ಅಲ್ವಾ? ಕಾಶಿನಾಥ್ ನಿರ್ದೇಶಿಸಿದ್ದಾ ಈ ಸಿನೆಮಾವನ್ನು..ನಂಬೋಕಾಗ್ತಿಲ್ಲ..
ವಿದ್ಯುತ್ ಉಚಿತ, ಆದರೆ ನೀರಿಲ್ಲ!
(ಚಿತ್ರ: ಹರಿ ಪ್ರಸಾದ್ ನಾಡಿಗ್.)
ವಾರದ ಲೇಖನ ವಿದ್ಯುತ್ ಉಚಿತ... ಷಾಕ್ ಖಚಿತ...!
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಸಿಂಹಕ್ಕೆ ಮೃಗಗಳು ಅಭಿಷೇಕವನ್ನಾಗಲೀ ಸಂಸ್ಕಾರವನ್ನಾಗಲೀ ಮಾಡುವುದಿಲ್ಲ. ತನ್ನ ಪರಾಕ್ರಮದಿಂದ ತಾನೇ ಸಂಪಾದಿಸಿಕೊಂಡ ಸಂಪತ್ತುಳ್ಳ ಅದಕ್ಕೆ ಮೃಗರಾಜಪದವಿ ತಾನಾಗಿಯೇ ಬರುತ್ತದೆ.
— ಹಿತೋಪದೇಶ, ಸುಹೃದ್ಭೇದ
ಉ: ಸವಿನೆನಪುಗಳು ಬೇಕು ... ಸವಿಯಲೇ ಬದುಕು...
ಈ ಸಿನೆಮಾವನ್ನು ಮೊದಲೇ ನೋಡಿದ್ದೆ..ಹಾಡುಗಳು ನೆನಪಿಲ್ಲ..ಸುಂದರಕೃಷ್ಣ ಅರಸು ಒಂದು ಮುಖ್ಯ ಪಾತ್ರದಲ್ಲಿದ್ದಾರೆ. ಅಲ್ವಾ? ಕಾಶಿನಾಥ್ ನಿರ್ದೇಶಿಸಿದ್ದಾ ಈ ಸಿನೆಮಾವನ್ನು..ನಂಬೋಕಾಗ್ತಿಲ್ಲ..