ನಿನ್ನೆ ಮಲೇಶ್ವರದಲ್ಲಿ ಸಿಕ್ಕಾಪಟ್ಟೆ Traffficcu .
ರಸ್ತೆ ಮಧ್ಯದಲ್ಲಿ ಡಿವೈಡರ್ ಗೋಸ್ಕರ ಕಲ್ಲುಗಳನ್ನು ಎಸೆದು ಹಾಗೆ
ಬಿಟ್ಟು ಹೋಗಿದ್ದಾರೆ. ಆ ಕಲ್ಲುಗಳು ತು೦ಬಾ ಅಡಚನೆ ಉ೦ಟು ಮಾಡುತ್ತಿತ್ತು.
ಎಲ್ಲರು ಹೇಗೋ ತಪ್ಪಿಸಿಕೊ೦ಡು ಹೋಗೋಣ ಅ೦ತಾ ಹೋಗ್ತಿದ್ದರು.
ಆದರೆ ಅಲ್ಲ್ಲಿದ್ದ್ ಆ ಪೋಲೀಸ್ ನವನು ತನ್ನ ಕೆಲಸ ಬಿಟ್ಟು,
ಆ ರಸ್ತೆಗಳನ್ನು ಜೋಡಿಸುವ ಕೆಲಸ ಮಾಡುತ್ತಿದ್ದ.
ಆ ದೃಶ್ಯ ನೋಡಿದಾಗ ಆ ಮಹಾನುಭಾವನಿಗೆ ಸಹಾಯ
ಮಾಡೋಕ್ಕೆ ಮನಸ್ಸು ಬ೦ತು.ಅವಸರದಲ್ಲಿದ್ದ ಕಾರಣ
ಹಾಗೇ ಹೋಗ ಬೇಕಾಗಿ ಬ೦ತು.
ಜಯದೇವ ಆಸ್ಪತ್ರೆ ಎದುರು ಕೂಡ ಅದೇ ರೀತಿ ಕಲ್ಲುಗಳನ್ನು
ಎಸೆದಿದ್ದಾರೆ. ಅ೦ಡರ್ ಬ್ರಿಡ್ಜ್ ಆದ ಮೇಲೆ,
ಆದರೆ ಕಲ್ಲುಗಳೂ ಸಿಕ್ಕಾಪಟ್ಟೆ ಇವೆ.
ನಾಳೆ ಹೋಗಿ ಪೋಲೀಸ್ ನವರಿಗೆ ಒ೦ದು ದೂರು ಕೊಟ್ಟು ಬರುತ್ತೀನಿ.
"ನಾನು ಅವಧೂತನಾಗಿ ಹೋಗುವುದಿಲ್ಲ. ಕನ್ನಡವು ತನ್ನ ಸ್ಥಾನವನ್ನು ಅಧಿಕೃತವಾಗಿ ಪಡೆಯುವತನಕ, ನನ್ನ ಪ್ರಾಣವಿರುವತನಕ, ಕನ್ನಡಕ್ಕಾಗಿ ದುಡಿಯುವುದು, ಕನ್ನಡಕ್ಕಾಗಿ ವ್ಯಕ್ತಿಗಳನ್ನು ದುಡಿಯಲು ಪ್ರಚೋದಿಸುವುದು, ಅದಕ್ಕಾಗಿ ಭಗವಂತನಲ್ಲಿ ಮೊರೆಯಿಡುವುದು ಮಾಡುತ್ತೇನೆ. ನನ್ನೆಲ್ಲ ತಪಃಶಕ್ತಿಯನ್ನು ಅಥವಾ ಪ್ರಾರ್ಥನಾ ಶಕ್ತಿಯನ್ನು ಕನ್ನಡದ ಸೇವೆಗಾಗಿ ಮೀಸಲಿಡುತ್ತೇನೆ.... "
ಉ:
ನಿನ್ನೆ ಮಲೇಶ್ವರದಲ್ಲಿ ಸಿಕ್ಕಾಪಟ್ಟೆ Traffficcu .
ರಸ್ತೆ ಮಧ್ಯದಲ್ಲಿ ಡಿವೈಡರ್ ಗೋಸ್ಕರ ಕಲ್ಲುಗಳನ್ನು ಎಸೆದು ಹಾಗೆ
ಬಿಟ್ಟು ಹೋಗಿದ್ದಾರೆ. ಆ ಕಲ್ಲುಗಳು ತು೦ಬಾ ಅಡಚನೆ ಉ೦ಟು ಮಾಡುತ್ತಿತ್ತು.
ಎಲ್ಲರು ಹೇಗೋ ತಪ್ಪಿಸಿಕೊ೦ಡು ಹೋಗೋಣ ಅ೦ತಾ ಹೋಗ್ತಿದ್ದರು.
ಆದರೆ ಅಲ್ಲ್ಲಿದ್ದ್ ಆ ಪೋಲೀಸ್ ನವನು ತನ್ನ ಕೆಲಸ ಬಿಟ್ಟು,
ಆ ರಸ್ತೆಗಳನ್ನು ಜೋಡಿಸುವ ಕೆಲಸ ಮಾಡುತ್ತಿದ್ದ.
ಆ ದೃಶ್ಯ ನೋಡಿದಾಗ ಆ ಮಹಾನುಭಾವನಿಗೆ ಸಹಾಯ
ಮಾಡೋಕ್ಕೆ ಮನಸ್ಸು ಬ೦ತು.ಅವಸರದಲ್ಲಿದ್ದ ಕಾರಣ
ಹಾಗೇ ಹೋಗ ಬೇಕಾಗಿ ಬ೦ತು.
ಜಯದೇವ ಆಸ್ಪತ್ರೆ ಎದುರು ಕೂಡ ಅದೇ ರೀತಿ ಕಲ್ಲುಗಳನ್ನು
ಎಸೆದಿದ್ದಾರೆ. ಅ೦ಡರ್ ಬ್ರಿಡ್ಜ್ ಆದ ಮೇಲೆ,
ಆದರೆ ಕಲ್ಲುಗಳೂ ಸಿಕ್ಕಾಪಟ್ಟೆ ಇವೆ.
ನಾಳೆ ಹೋಗಿ ಪೋಲೀಸ್ ನವರಿಗೆ ಒ೦ದು ದೂರು ಕೊಟ್ಟು ಬರುತ್ತೀನಿ.