ಉ: ಜಾತಿ ಕುಲ ಆಶ್ರಮ - ಶಂಕರಾಚಾರ್ಯರ ಒಂದು ಪದ್ಯ
- ಉ: ಜಾತಿ ಕುಲ ಆಶ್ರಮ - ಶಂಕರಾಚಾರ್ಯರ ಒಂದು ಪದ್ಯ By: muralihr (Apr 27 2007 - 10:21pm)
- ಉ: ಜಾತಿ ಕುಲ ಆಶ್ರಮ - ಶಂಕರಾಚಾರ್ಯರ ಒಂದು ಪದ್ಯ By: ವೈಭವ (Apr 27 2007 - 7:16am)
- ಉ: ಜಾತಿ ಕುಲ ಆಶ್ರಮ - ಶಂಕರಾಚಾರ್ಯರ ಒಂದು ಪದ್ಯ By: HV SURYANARAYANA SHARMA (Aug 13 2007 - 4:01pm)
- ಉ: ಜಾತಿ ಕುಲ ಆಶ್ರಮ - ಶಂಕರಾಚಾರ್ಯರ ಒಂದು ಪದ್ಯ By: ವೈಭವ (Aug 13 2007 - 5:14pm)
- ಉ: ಜಾತಿ ಕುಲ ಆಶ್ರಮ - ಶಂಕರಾಚಾರ್ಯರ ಒಂದು ಪದ್ಯ By: HV SURYANARAYANA SHARMA (Aug 13 2007 - 4:01pm)
- ಉ: ಜಾತಿ ಕುಲ ಆಶ್ರಮ - ಶಂಕರಾಚಾರ್ಯರ ಒಂದು ಪದ್ಯ By: benaka (Apr 27 2007 - 2:18am)
- ಉ: ಜಾತಿ ಕುಲ ಆಶ್ರಮ - ಶಂಕರಾಚಾರ್ಯರ ಒಂದು ಪದ್ಯ By: Sunil Jayaprakash (Nov 12 2007 - 10:46am)
- ಉ: ಜಾತಿ ಕುಲ ಆಶ್ರಮ - ಶಂಕರಾಚಾರ್ಯರ ಒಂದು ಪದ್ಯ By: Sunil Jayaprakash (Apr 27 2007 - 11:13am)

RSS:
ಉ: ಜಾತಿ ಕುಲ ಆಶ್ರಮ - ಶಂಕರಾಚಾರ್ಯರ ಒಂದು ಪದ್ಯ
ಚರ್ವಾಕ ನಾಗರೀಕತೆಗೆ ಶರಣಾಗಿರುವ ಆಧುನಿಕ ಯುಗದಲ್ಲಿ
ಶ್ರಿ ಶ೦ಕರರ ನುಡಿಮುತ್ತುಗಳನ್ನು ಹ೦ಚಿಕೊ೦ಡಿದ್ದಕ್ಕೆ ಧನ್ಯವಾದ.
ಶ್ರಿ ರಮಣ ಮಹರ್ಷಿಗಳು "ವಿವೇಕ ಚೂಡಾ ಮಣಿ"ಗೆ ಮುನ್ನುಡಿ ಬರೆದಿದ್ದಾರೆ.
ಮುನ್ನುಡಿಯನ್ನು "ರಮಣ ಮಹರ್ಷಿಗಳೊ೦ದಿಗೆ ಮಾತುಕತೆ" ಪುಸ್ತಕದಲ್ಲಿ
ಓದ ಬಹುದು.
(http://www.sriramanamaharshi.org/
Allpub.html-Talks with Sri Ramana
Maharshi )
******************************೮
ಜಗತ್ತಿನ ಪ್ರತಿಯೊ೦ದು ಜೀವಿಯೂ ದು:ಖ ಸ್ಪರ್ಶವೇ ಇಲ್ಲದ ಸುಖವನ್ನು
ಹೊ೦ದಲು ಬಯಸುತ್ತದೆ. ತನ್ನ ನೈಜ ಸ್ವಭಾವವಲ್ಲದ ದೈಹಿಕ
ಬೇನೆಗಳನ್ನು ಪರಿಹರಿಸಿಕೊಳ್ಳಲು ಬಯಸುತ್ತದೆ. ಅಲ್ಲದೆ ಪ್ರತಿಯೊಬ್ಬನೂ
ತನ್ನನ್ನು ತಾನು ತು೦ಬ ಪ್ರೀತಿಸುತ್ತಾನೆ. ಸುಖದ ಅಭಾವದಲ್ಲಿ ಈ ಪ್ರೀತಿ
ಸಾಧ್ಯವಿಲ್ಲ. ನಿದ್ರೆಯಲ್ಲಿ ಎಲ್ಲವೂ ಮಾಯಾವಾಗಿದ್ದರೂ ಸುಖದ ಅನುಭವ
ಮಾತ್ರ ಇರುತ್ತದೆ. ಜನರು ಲೌಕಿಕ ಜಗತ್ತಿನಲ್ಲಿ ಸುಖದ ಅನ್ವೇಷಣೆಯಲ್ಲಿ
ತೇಲುತ್ತಾರೆ. ಸುಖದ ನೇರ ಮಾರ್ಗವನ್ನು ಮರೆಯುತ್ತಾರೆ.
ಆದರೆ ಅಯ್ಯೋ, ದು:ಖ ಲೇಪವಿಲ್ಲದ ಸುಖ ಆತನಿಗೆ ದೊರೆಯುವುದೇ
ಇಲ್ಲ. ಸುಖಕ್ಕೆ ನೇರವಾದ ಹಾದಿಯನ್ನು ತೋರಿಸಿ ಕೊಡುವುದಕ್ಕೆ೦ದೇ
ಈಶ್ವರನು ಶ್ರಿ ಶ೦ಕರರ ರೂಪದಲ್ಲಿ ಆವತರಿಸಿದ.ಭಾಷ್ಯವನ್ನು ರಚಿಸಿದ.
ಅವೆಲ್ಲವೂ ಆನ೦ದದ ಔನತ್ಯವನ್ನು ಎತ್ತಿತೋರುತ್ತದೆ.
ಬರಿಯ ಓದುಗಾರಿಕೆ ಅಪ್ರಯೋಜಕ . ಸಹಜ ಸ್ವರೂಪವಾದ ಆನ೦ದಕ್ಕಾಗಿ
ಯತ್ನಿಸ ಬೇಕು ಎ೦ದು ಸೂಚಿಸುತ್ತಾರೆ.ದ್ವ೦ದ್ವಾತೀತವಾದ ಈ ಸ್ಥಿತಿಯನ್ನು
ಅನುಭವಿಸುವುದೇ ಜೀವನದ ಪರಮ ಪುರುಷಾರ್ಥ.ಅದನ್ನು ಸಾಧಿಸಿದವನೇ
ಜೀವನ ಮುಕ್ತ.
ಈ ಸ್ಥಿತಿಯನ್ನು ಪಡೆದ ಶಿಷ್ಯನು ತನ್ನ ಅನುಭವವನು ತಿಳಿಸುತ್ತಾನೆ.ಈತನು
ಮರಣವೇ ಆಗಿರುವ ಜನ್ಮವನ್ನು ಮತ್ತೆ ಪಡೆಯುವುದಿಲ್ಲಾ.