ಉ: ವಿದ್ಯಾನಂದ ಶೆಣೈ ಇನ್ನಿಲ್ಲ. ಶೃದ್ಧಾಂಜಲಿ ಸಭೆ ಇಂದು ಮದ್ಯಾಹ್ನ ೩ ಘಂಟೆಗೆ.
- ಉ: ವಿದ್ಯಾನಂದ ಶೆಣೈ ಇನ್ನಿಲ್ಲ. ಶೃದ್ಧಾಂಜಲಿ ಸಭೆ ಇಂದು ಮದ್ಯಾಹ್ನ ೩ ಘಂಟೆಗೆ. By: venkatesh (Apr 27 2007 - 10:25pm)
- ಉ: ವಿದ್ಯಾನಂದ ಶೆಣೈ ಇನ್ನಿಲ್ಲ. ಶೃದ್ಧಾಂಜಲಿ ಸಭೆ ಇಂದು ಮದ್ಯಾಹ್ನ ೩ ಘಂಟೆಗೆ. By: muralihr (Apr 28 2007 - 11:09am)
- ಉ: ವಿದ್ಯಾನಂದ ಶೆಣೈ ಇನ್ನಿಲ್ಲ. ಶೃದ್ಧಾಂಜಲಿ ಸಭೆ ಇಂದು ಮದ್ಯಾಹ್ನ ೩ ಘಂಟೆಗೆ. By: mahesha (Apr 28 2007 - 3:12pm)
- ಉ: ವಿದ್ಯಾನಂದ ಶೆಣೈ ಇನ್ನಿಲ್ಲ. ಶೃದ್ಧಾಂಜಲಿ ಸಭೆ ಇಂದು ಮದ್ಯಾಹ್ನ ೩ ಘಂಟೆಗೆ. By: venkatesh (Apr 28 2007 - 10:08pm)
- ಉ: ವಿದ್ಯಾನಂದ ಶೆಣೈ ಇನ್ನಿಲ್ಲ. ಶೃದ್ಧಾಂಜಲಿ ಸಭೆ ಇಂದು ಮದ್ಯಾಹ್ನ ೩ ಘಂಟೆಗೆ. By: venkatesh (Apr 28 2007 - 10:12pm)
- ಉ: ವಿದ್ಯಾನಂದ ಶೆಣೈ ಇನ್ನಿಲ್ಲ. ಶೃದ್ಧಾಂಜಲಿ ಸಭೆ ಇಂದು ಮದ್ಯಾಹ್ನ ೩ ಘಂಟೆಗೆ. By: venkatesh (Apr 29 2007 - 7:13am)
- ಉ: ವಿದ್ಯಾನಂದ ಶೆಣೈ ಇನ್ನಿಲ್ಲ. ಶೃದ್ಧಾಂಜಲಿ ಸಭೆ ಇಂದು ಮದ್ಯಾಹ್ನ ೩ ಘಂಟೆಗೆ. By: venkatesh (Apr 28 2007 - 10:12pm)
- ಉ: ವಿದ್ಯಾನಂದ ಶೆಣೈ ಇನ್ನಿಲ್ಲ. ಶೃದ್ಧಾಂಜಲಿ ಸಭೆ ಇಂದು ಮದ್ಯಾಹ್ನ ೩ ಘಂಟೆಗೆ. By: venkatesh (Apr 28 2007 - 10:08pm)
- ಉ: ವಿದ್ಯಾನಂದ ಶೆಣೈ ಇನ್ನಿಲ್ಲ. ಶೃದ್ಧಾಂಜಲಿ ಸಭೆ ಇಂದು ಮದ್ಯಾಹ್ನ ೩ ಘಂಟೆಗೆ. By: ಸಂಗನಗೌಡ (Apr 28 2007 - 3:07pm)
- ಉ: ವಿದ್ಯಾನಂದ ಶೆಣೈ ಇನ್ನಿಲ್ಲ. ಶೃದ್ಧಾಂಜಲಿ ಸಭೆ ಇಂದು ಮದ್ಯಾಹ್ನ ೩ ಘಂಟೆಗೆ. By: muralihr (Apr 28 2007 - 6:19pm)
- ಉ: ವಿದ್ಯಾನಂದ ಶೆಣೈ ಇನ್ನಿಲ್ಲ. ಶೃದ್ಧಾಂಜಲಿ ಸಭೆ ಇಂದು ಮದ್ಯಾಹ್ನ ೩ ಘಂಟೆಗೆ. By: mahesha (Apr 28 2007 - 3:12pm)
- ಉ: ವಿದ್ಯಾನಂದ ಶೆಣೈ ಇನ್ನಿಲ್ಲ. ಶೃದ್ಧಾಂಜಲಿ ಸಭೆ ಇಂದು ಮದ್ಯಾಹ್ನ ೩ ಘಂಟೆಗೆ. By: muralihr (Apr 28 2007 - 11:09am)

RSS:
ಉ: ವಿದ್ಯಾನಂದ ಶೆಣೈ ಇನ್ನಿಲ್ಲ. ಶೃದ್ಧಾಂಜಲಿ ಸಭೆ ಇಂದು ಮದ್ಯಾಹ್ನ ೩ ಘಂಟೆಗೆ.
ಸತ್ತವೆರಿಗೆಲ್ಲಾ ದು:ಖ ಪಡುವುದು ಅನಗತ್ಯ.
ಎಷ್ಟು ಜನಕ್ಕೆ ದು:ಖ ಪಡಬಹುದು ಸ್ವಾಮಿ ನೀವು - ಮೊನ್ನೆ ತೇಜಸ್ವಿ , ಅದಾದ ಮೇಲೆ ಅಮೇರಿಕಾದಲ್ಲಿ ಗು೦ಡೇಟಿನಿ೦ದ ಸತ್ತವರಿಗಾಗಿ ಶೋಕ ವ್ಯಕ್ತ ಪಡಿಸಿದ್ರಿ, ಆಮೇಲೆ ಈವತ್ತು ಈ ಸ೦ಸಾರವಿಲ್ಲದಿರುವ ಸ್ವಾಮಿಜಿಗೆ.
ಬೇಜಾರು ಪಟ್ಟಿಕೊಳ್ಳ ಬೇಡಿ ಹೀಗೆ ಹೇಳ್ತಾ ಇದ್ದೀನಿ ಅ೦ತಾ.
SomeTimes i think this deadly world is obsessed so much with death.
ಅದೇ ರೀತಿ ಹೊಸದಾಗಿ ಹುಟ್ಟಿದ ಕೂಸಿನ ಸ೦ತಸ ವನ್ನುಹ೦ಚಿಕೊಳ್ಳ ಬಾರದೇಕೆ ?
ನನ್ನ ಮೊಮ್ಮಗ ನ್ ಫೋಟೋ ನೋಡಿ.. ಅಥವಾ ಆಟವಾಡುತ್ತಿರುವ ಕೂಸಿನ ಚಿತ್ರವನ್ನು ಪೋಸ್ಟ ಮಾಡಿ.
ಮನಸ್ಸಿಗೆ ದು:ಖ ಪಡುವ Capacity is very limited. ಅದೇ ರೀತಿ ಸು:ಖ ಪಡಬಹುದಾದ Capacity ಇಸ್ ಅಲ್ಸೊ ಲಿಮಿಟೆಡ್.
ನಿತ್ಯ ಒಬ್ಬರಾದ ಮೇಲೆ ಒಬ್ಬರು ಸಾಯುತ್ತಲೆ ಇರುತ್ತಾರೆ.
ಎಲ್ಲರೂ ನಮ್ಮ ದೇಶವನ್ನು ಉದ್ದಾರ ಮಾಡೋದಕ್ಕೆ ಹುಟ್ಟಿ ಉದ್ದೇಶ ಪರಿಪೂರ್ಣವಾಗುವ ಮು೦ಚೆ ಸತ್ತವರೇ.
ಗೀತೆ ಯಲ್ಲೂ ನಿಜ ಪ೦ಡಿತರೂ ಸತ್ತವರಿಗಾಗಲಿ , ಹುಟ್ಟುವವರಿಗಾಗಲಿ ವ್ಯಥೆ ಪಡುವುದಿಲ್ಲಾ ಅ೦ತಾ ತಿಳಿಸಿದ್ದಾನೆ ಶ್ರಿ ಕೃಷ್ಣ.
ಮು೦ದೆ ಹುಟ್ಟ ಬಹುದಾದ ಅವತಾರ ಪುರುಷನ ಜನ್ಮಕ್ಕೆ ಪ್ರಾರ್ಥಿಸೋಣವೇ??
ಅಥವಾ ಇನ್ನೆರಡು ಉಳಿದಿರುವ ದಿನಗಳಲ್ಲಿ ನಗು ನಗುತ್ತಾ ಬದುಕೋಣವೇ?
ನಗು ನಗುತ್ತಾ ನಲಿ ನಲಿ ಏನೇ ಆಗಲಿ.........