ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಉ: ವಿದ್ಯಾನಂದ ಶೆಣೈ ಇನ್ನಿಲ್ಲ. ಶೃದ್ಧಾಂಜಲಿ ಸಭೆ ಇಂದು ಮದ್ಯಾಹ್ನ ೩ ಘಂಟೆಗೆ.

April 28, 2007 - 6:19pm — muralihr

ಉ: ವಿದ್ಯಾನಂದ ಶೆಣೈ ಇನ್ನಿಲ್ಲ. ಶೃದ್ಧಾಂಜಲಿ ಸಭೆ ಇಂದು ಮದ್ಯಾಹ್ನ ೩ ಘಂಟೆಗೆ.

muralihr's picture

ನಾನು ತಪ್ಪು ಮಾಡಿದ್ದೇ . ಆ ಕಮೆ೦ಟ್ ಹಾಕಬಾರದಿತ್ತು. "ತಾತ" ಎ೦ದು ಸ೦ಭೋದನೆ ಮಾಡಬಾರದಿತ್ತು.
ತು೦ಬಾ cheap comment ಅನ್ನಿಸ್ತು. ಕ್ಷಮಾಪಣೆ ಕೋರುವೆ.

ಇವರು ಯಾವಾಗಲೂ ಎಲ್ಲೋ ಯಾರೋ ಸತ್ತರೆ Tension ಮಾಡ್ಕೊ೦ಡು ಒಳಗೊಳಗೆ ಗೋಳಾಡ್ತಾರೆ.ಗೋಳಾಟವಾಡ್ತಿರೋ ಇ೦ತಹವರನ್ನು ಕ೦ಡಾಗ ಹೃದಯ ಮಮ್ಮಲ ಮರಗುತ್ತದೆ. ಇದು ಮರ್ತ್ಯಲೋಕವೆ೦ಬುದು ಮರೆತರಾದಿತೇ ?
ಈ ಮನೋಭಾವದಿ೦ದಲೇ ಸುದ್ದಿ ಮಾಧ್ಯಮಗಳು ಯುದ್ದ ಮತ್ತು ಬಾ೦ಬುಗಳ ಸುದ್ದಿ ಮೊದಲನೇ ಪುಟದಲ್ಲಿ ಹಾಕುತ್ತವೆ.
ನೀವೇ ಹೇಳೀ "ಯಾರಿಗಾದರೂ ಮಕ್ಕಳು ಹುಟ್ಟಿದ" ಸುದ್ದಿ ಮೊದಲನೇ ಪುಟದಲ್ಲಿ ನೋಡಿರುವಿರೇನು ?

ಇಲ್ಲಿ ತೋರಿರುವ ದು:ಖ ನಿಜವಾದ ದು:ಖವಲ್ಲಾ.ನಿಜವಾದ ದು:ಖವನ್ನು ಅನುಭವಿಸುವ ಚೇತನಾ ಶಕ್ತಿ ಮನುಷ್ಯಾ ಕಳೆದುಕೊ೦ಡಿದ್ದಾನೆ.ನಿಜವಾದ ದು:ಖ ಅನುಭವಿಸಿದಾಗಲೂ ಒ೦ದು ರೀತಿ ಸು:ಖವಿರುತ್ತೆ.
ಯಾವುದಾದರೂ ದುರ್ಘಟನೆ ನಡೆದಾಗ ನಮ್ಮ ಪ್ರತಿಕ್ರಿಯೆ ಯಾದರೇನು ?

ಮೊನ್ನೆ ನಮ್ಮ ದೊಡ್ಡಮ್ಮ ಸತ್ತಾಗ, ಯಾರು ದು:ಖ ಪಡುವರೇ ಇಲ್ಲಾ.ಎಲ್ಲರಿಗೂ ಅವಸರ.ಆಮೇಲೆ ಹೆಣ ಕ೦ಡ್ರೆ ಭಯ.
ಆದ್ರೆ ದಿನಪತ್ರಿಕೆ ಓದಿ ದೂರದ ಅಮೇರಿಕಾದಲ್ಲಿ ಅಥ್ವಾ ಇರಾಕ್ ನಲ್ಲಿ ಸಾಯುವ ಮ೦ದಿಗೆ ಕಣ್ಣೀರು ಬಿಡ್ತಿದ್ದರು. ಅ೦ದ್ರೆ ನಮ್ಮ ಮನಸ್ಸಿನ ಪ್ರಪ೦ಚ ಮಾಧ್ಯಮಗಳ ಪ್ರಭಾವದಲ್ಲಿ ಸಿಳುಕಿ ನಮ್ಮ ಎದುರುಗಡೆ ಇರುವ ಪ್ರಪ೦ಚವನ್ನೇ ಮರೆಸಿಬಿಡುತ್ತೆ.

ಅಮೇರಿಕಾ ಸ೦ಸ್ಖ್ರುತಿಯ ಬುನಾದಿ ಈ ಮಾಧ್ಯಮ ಸ೦ಸ್ಕೃತಿ. ಅಲ್ಲಿ ಕೂಡ ಸಾವು ಅ೦ದರೆ ಎಲ್ಲರೂ ಬಾಯಿ ಹಲ್ಲು ತೆಗೆದು
ಚಿ೦ತಿಸುತ್ತಾರೆ. ಸದಾ ಮೃತ್ಯುವಿನತ್ತ ಮುಖಮಾಡಿ ಬದುಕುವುದಾದರು ಏಕೆ ?
ಸಾಯುವವರ್ಯಾರು?

ತಪ್ಪಾಗಿದ್ದರೆ ಕ್ಷಮೆ ಇರಲಿ. ಈ ಲೋಕದಲ್ಲಿ ಸಾವಿದೆ , ಅದಕ್ಕೆ ಕ್ಷಮೆ ಇದೆ.
Death is forgetting and forgiving. Yet why do man live with a life full of vengeance and revenge ? ಅನ್ನೋ ಪ್ರಶ್ನೆ ಅಗಾಗ ಕಾಡ್ತಾಯಿರುತ್ತೆ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ವಿದ್ಯಾನಂದ ಶೆಣೈ ಇನ್ನಿಲ್ಲ. ಶೃದ್ಧಾಂಜಲಿ ಸಭೆ ಇಂದು ಮದ್ಯಾಹ್ನ ೩ ಘಂಟೆಗೆ. By: jaiguruji (8 replies) April 27, 2007 - 12:50pm
  • ಉ: ವಿದ್ಯಾನಂದ ಶೆಣೈ ಇನ್ನಿಲ್ಲ. ಶೃದ್ಧಾಂಜಲಿ ಸಭೆ ಇಂದು ಮದ್ಯಾಹ್ನ ೩ ಘಂಟೆಗೆ. By: venkatesh (Apr 27 2007 - 10:25pm)
    • ಉ: ವಿದ್ಯಾನಂದ ಶೆಣೈ ಇನ್ನಿಲ್ಲ. ಶೃದ್ಧಾಂಜಲಿ ಸಭೆ ಇಂದು ಮದ್ಯಾಹ್ನ ೩ ಘಂಟೆಗೆ. By: muralihr (Apr 28 2007 - 11:09am)
      • ಉ: ವಿದ್ಯಾನಂದ ಶೆಣೈ ಇನ್ನಿಲ್ಲ. ಶೃದ್ಧಾಂಜಲಿ ಸಭೆ ಇಂದು ಮದ್ಯಾಹ್ನ ೩ ಘಂಟೆಗೆ. By: mahesha (Apr 28 2007 - 3:12pm)
        • ಉ: ವಿದ್ಯಾನಂದ ಶೆಣೈ ಇನ್ನಿಲ್ಲ. ಶೃದ್ಧಾಂಜಲಿ ಸಭೆ ಇಂದು ಮದ್ಯಾಹ್ನ ೩ ಘಂಟೆಗೆ. By: venkatesh (Apr 28 2007 - 10:08pm)
          • ಉ: ವಿದ್ಯಾನಂದ ಶೆಣೈ ಇನ್ನಿಲ್ಲ. ಶೃದ್ಧಾಂಜಲಿ ಸಭೆ ಇಂದು ಮದ್ಯಾಹ್ನ ೩ ಘಂಟೆಗೆ. By: venkatesh (Apr 28 2007 - 10:12pm)
            • ಉ: ವಿದ್ಯಾನಂದ ಶೆಣೈ ಇನ್ನಿಲ್ಲ. ಶೃದ್ಧಾಂಜಲಿ ಸಭೆ ಇಂದು ಮದ್ಯಾಹ್ನ ೩ ಘಂಟೆಗೆ. By: venkatesh (Apr 29 2007 - 7:13am)
      • ಉ: ವಿದ್ಯಾನಂದ ಶೆಣೈ ಇನ್ನಿಲ್ಲ. ಶೃದ್ಧಾಂಜಲಿ ಸಭೆ ಇಂದು ಮದ್ಯಾಹ್ನ ೩ ಘಂಟೆಗೆ. By: ಸಂಗನಗೌಡ (Apr 28 2007 - 3:07pm)
        • ಉ: ವಿದ್ಯಾನಂದ ಶೆಣೈ ಇನ್ನಿಲ್ಲ. ಶೃದ್ಧಾಂಜಲಿ ಸಭೆ ಇಂದು ಮದ್ಯಾಹ್ನ ೩ ಘಂಟೆಗೆ. By: muralihr (Apr 28 2007 - 6:19pm)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • Narayana
    ಉ: ನಾನು ಮರಾಠಿ ಕಲಿಯುವುದು, " ಅವ್ವಾಚೀ ಪರವಾನಗೀ ಇಲ್ಲಾ ; ಲಗ್ನ ಇಲ್ಲಾ ! "
    October 11, 2008 - 1:49pm
  • anil.ramesh
    ಉ: ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
    October 11, 2008 - 1:33pm
  • ASHOKKUMAR
    ಉ: ಡಾಲರ್ ಎದುರು ರೂಪಾಯಿ ಬೆಲೆ ಹೆಚ್ಚಾಗಿದ್ದು ಒಳ್ಳೆಯದೊ, ಕೆಟ್ಟದ್ದೊ?
    October 11, 2008 - 1:19pm
  • anil.ramesh
    ಉ: (ಈಚಲುಮರಗಳು) ಪಾಮ್ ಮರಗಳು, ಹಾಗೂ ನೀರಿನ-ಬುಗ್ಗೆಗಳು !
    October 11, 2008 - 1:10pm
  • smurthygr
    ಉ: ಡಾಲರ್ ಎದುರು ರೂಪಾಯಿ ಬೆಲೆ ಹೆಚ್ಚಾಗಿದ್ದು ಒಳ್ಳೆಯದೊ, ಕೆಟ್ಟದ್ದೊ?
    October 11, 2008 - 12:58pm
  • smurthygr
    ಉ: ಛಂದ ಪುಸ್ತಕದ ಮುಖಪುಟ ಸ್ಪರ್ಧೆಗೆ ನನ್ನ ಮೊದಲ ಪ್ರಯತ್ನ
    October 11, 2008 - 12:53pm
  • ASHOKKUMAR
    ಉ: ಛಂದ ಪುಸ್ತಕದ ಮುಖಪುಟ ಸ್ಪರ್ಧೆಗೆ ನನ್ನ ಮೊದಲ ಪ್ರಯತ್ನ
    October 11, 2008 - 12:46pm
  • vasant.shetty
    ಉ: Sorry, we are letting you go...
    October 11, 2008 - 12:43pm
  • smurthygr
    ಉ: ಛಂದ ಪುಸ್ತಕದ ಮುಖಪುಟ ಸ್ಪರ್ಧೆಗೆ ನನ್ನ ಮೊದಲ ಪ್ರಯತ್ನ
    October 11, 2008 - 12:40pm
  • ASHOKKUMAR
    ಉ: ಛಂದ ಪುಸ್ತಕದ ಮುಖಪುಟ ಸ್ಪರ್ಧೆಗೆ ನನ್ನ ಮೊದಲ ಪ್ರಯತ್ನ
    October 11, 2008 - 12:30pm
ಇನ್ನಷ್ಟು


ನನ್ನ ಜನಕ ಆಮ್ಲಜನಕ

— ಟಿ.ಪಿ.ಕೈಲಾಸಂ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator