ಜ್ವಲಂತ ಸಮಸ್ಯೆಗಳ ಕಡೆ ಗಮನ ಹರಿಸದೆ, ಚಿಲ್ಲರೆ ವಿಷಯಗಳ ಕಡೆ, ದೊಡ್ಡವರ ಮದುವೆ ಸಮಾರಂಭಗಳ ಕಡೆ ನಮ್ಮ ಸುದ್ದಿ ಮಾಧ್ಯಮದವರು ಒಲವು ತೋರಿಸುತ್ತಿದ್ದಾರೆ. ಅವರಿಗೆ ಅವರದೇ ಆದ ಅನಿವಾರ್ಯತೆಗಳಿವೆ. ಜನರ ಗಮನ ಸೆಳೆಯುವ ವಿಚಾರಗಳನ್ನು ಹುಡುಕಿ ತಮ್ಮ ಮಾಧ್ಯಮಗಳು ಚಲಾವಣೆಯಲ್ಲಿ ಉಳಿಯುವಂತೆ ಮಾಡಬೇಕಿದೆ. ಆದರೆ ನಾವೂ ಅವುಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಕೇ ಅಲ್ಲ, ಅವುಗಳ ಕಡೆಗೆ ದಿವ್ಯ ನಿರ್ಲಕ್ಶ್ಯ ತೋರಬೇಕೇ? ನಾವೂ ಮಂದಿರೆಯ ಸೀರೆಯ ಬಗ್ಗೆ,ಶಿಲ್ಪಾ-ಗೆರೆ ಪ್ರಕರಣದ ಕುರಿತು ಚರ್ಚಿಸಿ, ಮಾಧ್ಯಮಗಳನ್ನೇ ಅನುಕರಿಸುತ್ತಿಲ್ಲವೇ?
ಉ: ಮಂದಿರೆಯ ಸೀರೆ!
ಜ್ವಲಂತ ಸಮಸ್ಯೆಗಳ ಕಡೆ ಗಮನ ಹರಿಸದೆ, ಚಿಲ್ಲರೆ ವಿಷಯಗಳ ಕಡೆ, ದೊಡ್ಡವರ ಮದುವೆ ಸಮಾರಂಭಗಳ ಕಡೆ ನಮ್ಮ ಸುದ್ದಿ ಮಾಧ್ಯಮದವರು ಒಲವು ತೋರಿಸುತ್ತಿದ್ದಾರೆ. ಅವರಿಗೆ ಅವರದೇ ಆದ ಅನಿವಾರ್ಯತೆಗಳಿವೆ. ಜನರ ಗಮನ ಸೆಳೆಯುವ ವಿಚಾರಗಳನ್ನು ಹುಡುಕಿ ತಮ್ಮ ಮಾಧ್ಯಮಗಳು ಚಲಾವಣೆಯಲ್ಲಿ ಉಳಿಯುವಂತೆ ಮಾಡಬೇಕಿದೆ. ಆದರೆ ನಾವೂ ಅವುಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಕೇ ಅಲ್ಲ, ಅವುಗಳ ಕಡೆಗೆ ದಿವ್ಯ ನಿರ್ಲಕ್ಶ್ಯ ತೋರಬೇಕೇ? ನಾವೂ ಮಂದಿರೆಯ ಸೀರೆಯ ಬಗ್ಗೆ,ಶಿಲ್ಪಾ-ಗೆರೆ ಪ್ರಕರಣದ ಕುರಿತು ಚರ್ಚಿಸಿ, ಮಾಧ್ಯಮಗಳನ್ನೇ ಅನುಕರಿಸುತ್ತಿಲ್ಲವೇ?