ನಾನು ಕಿಶೋರ್. ಉಜಿರೆ ನಮ್ಮ ಊರು.
ಆಯುರ್ವೇದ ಶಿಕ್ಷಕನಾಗಿ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ (ವಾರಾಣಸಿ )ಕೆಲಸ ಮಾಡುತ್ತಿದ್ದೇನೆ.
ನಾನು ಈ ತಾಣಕ್ಕೆ ಹೊಸಬ. ಸುಮಾರು ಒಂದು ವರ್ಷದ ಕೆಳಗೆ ಸತ್ಯಜಿತ್ ಈ ಬಗ್ಗೆ ಹೇಳಿದ್ದ ನೆನಪಿದೆ.
ಆದರೆ ಅಂತರ್ಜಾಲದ ಸೌಲಭ್ಯ ಕೈಗೆಟಕುವ ಹಾಗೆ ಇಲ್ಲದೇ ಇದ್ದುದರಿಂದ ನಾನು ಇತ್ತ ಸುಳಿದಿರಲಿಲ್ಲ.
ಆದರೆ ಈಗ ಈ ತಾಣ ನೋಡಿ ತುಂಬ ಖುಶಿಪಟ್ಟಿದ್ದೇನೆ.
ಇಷ್ಟು ದೂರದ ಊರಲ್ಲಿದ್ದೂ ಕನ್ನಡದ ಜೊತೆ ನಂಟು ಉಳಿಸಿಕೊಳ್ಳುವ ಅವಕಾಶ ಕಲ್ಪಿಸಿದ ಈ ತಾಣಕ್ಕೆ ನಾನು ಋಣಿ.
ಉ: ಧನ್ಯವಾದಗಳು
ನಮಸ್ಕಾರ.
ನಾನು ಕಿಶೋರ್. ಉಜಿರೆ ನಮ್ಮ ಊರು.
ಆಯುರ್ವೇದ ಶಿಕ್ಷಕನಾಗಿ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ (ವಾರಾಣಸಿ )ಕೆಲಸ ಮಾಡುತ್ತಿದ್ದೇನೆ.
ನಾನು ಈ ತಾಣಕ್ಕೆ ಹೊಸಬ. ಸುಮಾರು ಒಂದು ವರ್ಷದ ಕೆಳಗೆ ಸತ್ಯಜಿತ್ ಈ ಬಗ್ಗೆ ಹೇಳಿದ್ದ ನೆನಪಿದೆ.
ಆದರೆ ಅಂತರ್ಜಾಲದ ಸೌಲಭ್ಯ ಕೈಗೆಟಕುವ ಹಾಗೆ ಇಲ್ಲದೇ ಇದ್ದುದರಿಂದ ನಾನು ಇತ್ತ ಸುಳಿದಿರಲಿಲ್ಲ.
ಆದರೆ ಈಗ ಈ ತಾಣ ನೋಡಿ ತುಂಬ ಖುಶಿಪಟ್ಟಿದ್ದೇನೆ.
ಇಷ್ಟು ದೂರದ ಊರಲ್ಲಿದ್ದೂ ಕನ್ನಡದ ಜೊತೆ ನಂಟು ಉಳಿಸಿಕೊಳ್ಳುವ ಅವಕಾಶ ಕಲ್ಪಿಸಿದ ಈ ತಾಣಕ್ಕೆ ನಾನು ಋಣಿ.