ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು

May 7, 2007 - 7:49pm — mahesha

ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು

mahesha's picture

ಈ ಸಂಗತಿಯ ಕುರಿತು ಬಲು ಗೊಂದಲಗಳು, ಹಲವು ತಿಯರಿಗಳು ಬಂದಿವೆ.

ಆದರೆ ನಾನು ತಿಳಿದುಕೊಂಡಂತೆ.

ಕನ್ನಡಿಗರು ( ದ್ರಾವಿಡ ಒರೆ ಬಳಕೆ ಬೇಡ ) ಇಲ್ಲಿಯವರೇ, ಕನ್ನಡ ನೆಲದವರೆ. ಇದಕ್ಕೆ ಹಲವು ಓಸುಗರಗಳಿವೆ

೧) ಕನ್ನಡ( ದ್ರಾವಿಡ ) ನುಡಿಯಲ್ಲಿ 'ಸಿಂಹ'ಕ್ಕೆ ಒರೆಯಿಲ್ಲ. ಅಂದರೆ ಕನ್ನಡರು ಸಿಂಗವಿಲ್ಲದ ನಾಡಲ್ಲಿ ಇದ್ದವರು. ನಮ್ಮ ಈಗಿನ ತೆಂಕಣ ಬಾರತದ ನೆಲದಲ್ಲಿ ಸಿಂಗಗಳಿಲ್ಲ.
೨) 'ಕುದುರೆ' ( ಕುದರಿಸುಕೊಂಡು ಬಿಲಿಕೊಂಡದ್ದು ) ಇದು ನಮ್ಮ ನೆಲದ್ದಲ್ಲ, ಆದರೆ ಕುದುರೆಗಳಿಗೆ ಪಾರಸೀ, ಪಡು-ಯೇಸಿಯಾದ ನಾಡುಗಳು ಬಲು ಹೆಸರುವಾಸಿ.
೩) ನುಡಿಕೂಟ! ನಮ್ಮ ನುಡಿ, ಪಡುವಣ ಏಸಿಯಾದ ಯಾವ ನುಡಿಗೂ ನಂಟು ತೋರದು.( ಬ್ರಾಹಿ, ಇದನ್ನು ಬಿಡಿ )
೪) ಗೋದಿಗೆ ಕನ್ನಡ(ದ್ರಾವಿಡ)ದಲ್ಲಿ ಒರೆಯಿಲ್ಲ. ದ್ರಾವಿಡರು ಗೋದಿ ತಿನ್ನುವವರಲ್ಲ. ಆದುದರಿಂದ ಗೋದಿಯ ಬಳಕೆ ಬೇರೆ ತಳಿಯಿಂದ ಬಂದುದು.

ಹೀಗೆ ಹುಡುಕುತ್ತಾ ಹೋದರೆ, ಕನ್ನಡದವರು ಇಲ್ಲಿಯವರೇ ಎಂದು ತೋರಲೂ ಕೂಡ ಬೇಕಾದನಿತ್ತು ಮಾತುಗಳನ್ನು ಹೇಳಬೋದು.

ಆದರೆ.....
'ಆರ್ಯ'ರು ಅನ್ನುವ ಮಂದಿ ಕುದುರೆಯ ಮೇಲೆ ಬರುವ ಮುನ್ನವೇ ಕನ್ನಡರು('ದ್ರಾವಿಡ') ಈ ನೆಲದಲ್ಲಿ ನೆಲೆಯೂರಿದ್ದರು ಎಂಬುದು, ಹಲವು ಮಂದಿ ಒಪ್ಪುವ ಮಾತು.

ಈ ಎರೆಡು ಬಗೆಯ ತಳಿ(race)ಗಳು ಒಂದೇ ಎಂಬ ಮಾತು ಇದೆ.
.
.
ಆದರೆ ಒಂದೇ ತಳಿಯ ಮಂದಿ ಬೇರೆ ಬೇರೆ ನುಡಿಕೂಟಗಳನ್ನು ಆಡುವುದು, ಹಲವು ಐಬುಗಳಿಗೆ ಎಡೆ ಮಾಡಿರುವುದು.

ಒಟ್ಟಿನಲ್ಲಿ ನಮ್ಮ ದೇಸದಾಗೆ ಐದು ನುಡಿಕೂಟಗಳಿವೆ, ಅವಲ್ಲಿ ಇಂಡೊ-ಯುರೋಪ ಮತ್ತು ದ್ರಾವಿಡ ನುಡಿಕೂಟಗಳು ಹಿರಿಯವು.
===================================================

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ಕನ್ನಡ ಬರಹವನ್ನು ಸರಿಪಡಿಸೋಣ - ಶಂಕರಭಟ್ಟರ ಪುಸ್ತಕ By: shreekant.mishrikoti (43 replies) March 16, 2007 - 4:27pm
  • ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು By: mahesha (Mar 16 2007 - 11:36pm)
    • ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು By: kishorpatwardhan (May 5 2007 - 2:40pm)
      • ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು By: mahesha (May 5 2007 - 9:05pm)
        • ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು By: kishorpatwardhan (May 8 2007 - 12:11am)
          • ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು By: Sunil Jayaprakash (May 9 2007 - 12:57pm)
            • ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು By: mahesha (May 9 2007 - 1:43pm)
              • ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು By: Sunil Jayaprakash (May 9 2007 - 2:06pm)
                • ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು By: mahesha (May 9 2007 - 3:29pm)
                  • ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು By: ASHOKKUMAR (May 9 2007 - 4:05pm)
                    • ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು By: Sunil Jayaprakash (May 9 2007 - 5:06pm)
                      • ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು By: mahesha (May 9 2007 - 5:13pm)
                        • ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು By: kannadakanda (Jun 12 2008 - 2:51pm)
                          • ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು By: kannadakanda (Jun 12 2008 - 2:55pm)
          • ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು By: mahesha (May 8 2007 - 11:11am)
            • ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು By: mahesha (May 8 2007 - 11:13am)
              • ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು By: ರಘುನಂದನ (May 8 2007 - 11:26am)
                • ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು By: mahesha (May 8 2007 - 11:30am)
                  • ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು By: ರಘುನಂದನ (May 8 2007 - 12:06pm)
                    • ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು By: mahesha (May 8 2007 - 12:37pm)
                      • ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು By: mahesha (May 8 2007 - 12:44pm)
                        • ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು By: ರಘುನಂದನ (May 8 2007 - 1:32pm)
                          • ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು By: mahesha (May 8 2007 - 1:43pm)
                          • ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು By: ASHOKKUMAR (May 8 2007 - 1:40pm)
                  • ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು By: mahesha (May 8 2007 - 11:31am)
          • ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು By: mahesha (May 8 2007 - 10:58am)
            • ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು By: mahesha (May 8 2007 - 10:59am)
        • ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು By: ವೈಭವ (May 7 2007 - 5:35pm)
          • ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು By: mahesha (May 7 2007 - 7:45pm)
            • ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು By: mahesha (May 7 2007 - 7:49pm)
              • ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು By: hamsanandi (May 8 2007 - 1:13am)
                • ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು By: kannadakanda (Jun 13 2008 - 3:07pm)
                • ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು By: mahesha (May 8 2007 - 11:06am)
        • ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು By: mahesha (May 5 2007 - 9:09pm)
          • ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು By: kishorpatwardhan (May 6 2007 - 12:34am)
            • ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು By: mahesha (Jul 16 2008 - 2:00pm)
              • ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು By: kishorpatwardhan (Jul 21 2008 - 6:43pm)
                • ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು By: mahesha (Jul 22 2008 - 9:02am)
                • ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು By: Sunil Jayaprakash (Jul 21 2008 - 11:29pm)
            • ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು By: mahesha (May 6 2007 - 11:39am)
  • Re: ಕನ್ನಡ ಬರಹವನ್ನು ಸರಿಪಡಿಸೋಣ - ಶಂಕರಭಟ್ಟರ ಪುಸ್ತಕ By: ಕರಿ ತವಳೆ (Mar 16 2007 - 8:50pm)
    • ಮೈ ಕೈ ಐ ಐ, By: mahesha (Mar 17 2007 - 12:11am)
    • ಮಹಾಪ್ರಾಣವೇಕೆ ಬೇಕು ಕನ್ನಡವೇನು ಖನ್ನಢವೇ? By: mahesha (Mar 16 2007 - 11:25pm)
      • Re: ಮಹಾಪ್ರಾಣವೇಕೆ ಬೇಕು ಕನ್ನಡವೇನು ಖನ್ನಢವೇ? By: hamsanandi (Mar 17 2007 - 12:01am)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಅರವಿಂದ್
    ಉ: ಕೋಮು ಸೌಹಾರ್ದತೆ ಎಂಬ ಬೂಟಾಟಿಕೆ
    January 8, 2009 - 2:55pm
  • ಅರವಿಂದ್
    ಉ: ನಾಯಕಿಗೊಂದು ಕಾಲ,ನಾಯಕನಿಗೊಂದು ಕಾಲ
    January 8, 2009 - 2:39pm
  • Shivakumar.Revadi
    ಉ: ಮಳೆ ಬರುತ್ತಿಲ್ಲ ಎಂದು ದೂರದಿರಿ (ರೈತರೇ ಬದುಕಲು ಕಲಿಯಿರಿ-೪)
    January 8, 2009 - 2:28pm
  • mgharish
    ಉ: ಮುಂಗಾರು ಮಳೆಯ ಗುಂಗಿನಲ್ಲೊಂದು ಪಯಣ
    January 8, 2009 - 2:19pm
  • Rakesh Shetty
    ಉ: ನಗುವ ನಯನ, ಮಧುರ ಮೌನ
    January 8, 2009 - 2:16pm
  • Rakesh Shetty
    ಉ: ಕೋಮು ಸೌಹಾರ್ದತೆ ಎಂಬ ಬೂಟಾಟಿಕೆ
    January 8, 2009 - 2:10pm
  • mahesha
    ಉ: ನಾಯಕಿಗೊಂದು ಕಾಲ,ನಾಯಕನಿಗೊಂದು ಕಾಲ
    January 8, 2009 - 2:09pm
  • ಅರವಿಂದ್
    ಉ: nanna kiru parichaya
    January 8, 2009 - 2:05pm
  • Rakesh Shetty
    ಉ: ನಾಯಕಿಗೊಂದು ಕಾಲ,ನಾಯಕನಿಗೊಂದು ಕಾಲ
    January 8, 2009 - 2:00pm
  • Aravinda
    ಉ: ನಗುವ ನಯನ, ಮಧುರ ಮೌನ
    January 8, 2009 - 2:00pm
ಇನ್ನಷ್ಟು


ಕಿವಿಯ೦ ದನಿಯೊಳು ಮನವನರ್ಥಧಿ೦
ಭವದರ್ಶನದೊಳು ಬುದ್ದಿಯನು
ನವರಸದಿ೦ ಹ್ಹೃದಯವ ತಣಿಸದ ಕೃತಿ
ಬುವಿಗೆ ತರದು ರಸಬುದ್ದಿಯನು

— - ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator