~
ದೇವರಲ್ಲೂ ಬಡವ-ಶ್ರೀಮಂತ ಅಂತ ಇದೆಯೇ! ದೇವರು ಮನುಷ್ಯನನ್ನು ಸೃಷ್ಟಿಸಿದ್ದೋ,ಮನುಷ್ಯನೇ ದೇವರ ಸೃಷ್ಟಿ ಮಾಡಿದನೋ-ದೇವರೇ ಬಲ್ಲ
ದೋಹಿನಿ ಕುಂಡ್ ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.
ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.
ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)
ಆಡದೆಲೆ ಕೊಡುವವನು ರೂಢಿಯೊಳಗುತ್ತಮನು ಆಡಿ ಕೊಡುವವ ಮಧ್ಯಮನು ಅಧಮ ತಾನಾಡಿ ಕೊಡದವನು ಸರ್ವಜ್ಞ
— ಸರ್ವಜ್ಞ
ಉ: ಎಲ್ಲವೂ ದೇವರ ಹೆಸರಿನಲ್ಲಿ .....
ದೇವರಲ್ಲೂ ಬಡವ-ಶ್ರೀಮಂತ ಅಂತ ಇದೆಯೇ! ದೇವರು ಮನುಷ್ಯನನ್ನು ಸೃಷ್ಟಿಸಿದ್ದೋ,ಮನುಷ್ಯನೇ ದೇವರ ಸೃಷ್ಟಿ ಮಾಡಿದನೋ-ದೇವರೇ ಬಲ್ಲ