ನಾವು ಕಳೆದ ವರ್ಷ ಮಳೆಗಾಲದಲ್ಲಿಯೂ, ಚಳಿಗಾಲದಲ್ಲಿಯೂ ಕುಂದಾದ್ರಿ ನೋಡಿದ್ದೇವೆ. ಮಳೆಗಾಲದಲ್ಲಿ ಭಯಂಕರ ಮಳೆಯಿದ್ದರೂ ಆ ದೃಶ್ಯ ಅಷ್ಟೇ ಭವ್ಯವಾಗಿತ್ತು. ಕುವೆಂಪು ಅವರು ಹೇಳುವ ಹಾಗೆ ’ರುದ್ರ-ರಮಣೀಯ’ ದೃಶ್ಯವೆಂದರೆ ತಪ್ಪಾಗಲಾರದು. ಇನ್ನು ಚಳಿಗಾಲದಲ್ಲಿ ಕೇಳಬೇಕೆ. ಕುಂದಾದ್ರಿ ಏರಿ ಮಂಜಿನ ಕಡಲು ಸೇರಿದೆವು !
"ಕನ್ನಡ ಭಾಷೆ ಮಾತನಾಡುವ ಜನರ ನಡುವೆಯೇ ಬಾಳಿ ಬದುಕಿ ಅನ್ನ ಸಂಪಾದನೆ ಮಾಡುತ್ತಾ ಜ್ಞಾನ, ಆಲೋಚನೆ, ವಿಚಾರಗಳನ್ನೆಲ್ಲಾ ಬೇರೊಂದು ಭಾಷೆಯಲ್ಲೇ ಇಡಲೆತ್ನಿಸುವವನು ನೀಗ್ರೋ ಗುಲಾಮರಿಂದ ದುಡಿಸಿಕೊಂಡು ದೊಡ್ಡವರಾದ ಅಮೆರಿಕನ್ ಶೋಷಕರಿಗಿಂತ ಕೆಟ್ಟ ಹಾಗೂ ಅತಿ ಸೂಕ್ಷ್ಮ ಶೋಷಕ"
ಉ: ನೋಡ ಬನ್ನಿ ಕುಂದಾದ್ರಿ...
ನಾವು ಕಳೆದ ವರ್ಷ ಮಳೆಗಾಲದಲ್ಲಿಯೂ, ಚಳಿಗಾಲದಲ್ಲಿಯೂ ಕುಂದಾದ್ರಿ ನೋಡಿದ್ದೇವೆ. ಮಳೆಗಾಲದಲ್ಲಿ ಭಯಂಕರ ಮಳೆಯಿದ್ದರೂ ಆ ದೃಶ್ಯ ಅಷ್ಟೇ ಭವ್ಯವಾಗಿತ್ತು. ಕುವೆಂಪು ಅವರು ಹೇಳುವ ಹಾಗೆ ’ರುದ್ರ-ರಮಣೀಯ’ ದೃಶ್ಯವೆಂದರೆ ತಪ್ಪಾಗಲಾರದು. ಇನ್ನು ಚಳಿಗಾಲದಲ್ಲಿ ಕೇಳಬೇಕೆ. ಕುಂದಾದ್ರಿ ಏರಿ ಮಂಜಿನ ಕಡಲು ಸೇರಿದೆವು !
Anup MalenaaDu
Manassu MalenaaDinalli...