~
ಸಂಪದ ಜಾಹೀರಾತು ಪ್ರದರ್ಶಿಸುತ್ತಿಲ್ಲದಿದ್ದರೂ... ಸಂಪದ ದ ಬಗ್ಗೆ ಈ ರೀತಿಯ ಸ್ವಂಪ್ರೇರಿತ ಜಾಹೀರಾತು ನೋಡಿ ನನಗಂತೂ ತುಂಬಾ ಸಂತೋಷವಾಯಿತು...
ಇದೇ ರೀತಿ ಸವಿಗನ್ನಡ ಅಂತರ್ಜಾಲದಲ್ಲಿ ಬೆಳಗಲಿ ಎಂದು ಹಾರೈಸುತ್ತೇನೆ...
ದೋಹಿನಿ ಕುಂಡ್ ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.
ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.
ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)
ಹಸಿವು ಒಂದು ರೋಗ ಎಂದು ತಿಳಿದುಕೋ. ಭಿಕ್ಷೆ ದೊರಕಿದುದನ್ನು ಔಷಢ ಎಂದು ಸೇವಿಸು. ಸಿಹಿಯನ್ನು ಬೇಡದಿರು. ದೊರೆತುದುದನ್ನು ಸೇವಿಸು. ರೋಗಕ್ಕೆ ಎಷ್ಟು ಪ್ರಮಾಣದ ಔಷಧ ಬೇಕೋ ಅಷ್ಟೇ ಆಹಾರ ಸೇವಿಸು. ಹೆಚ್ಚಲ್ಲ ಕಡಿಮೆಯಲ್ಲ.
— ಶಂಕರಾಚಾರ್ಯರು
ಚೆನ್ನಾಗಿದೆ..
ಸಂಪದ ಜಾಹೀರಾತು ಪ್ರದರ್ಶಿಸುತ್ತಿಲ್ಲದಿದ್ದರೂ... ಸಂಪದ ದ ಬಗ್ಗೆ ಈ ರೀತಿಯ ಸ್ವಂಪ್ರೇರಿತ ಜಾಹೀರಾತು ನೋಡಿ ನನಗಂತೂ ತುಂಬಾ ಸಂತೋಷವಾಯಿತು...
ಇದೇ ರೀತಿ ಸವಿಗನ್ನಡ ಅಂತರ್ಜಾಲದಲ್ಲಿ ಬೆಳಗಲಿ ಎಂದು ಹಾರೈಸುತ್ತೇನೆ...