ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"
ಹಣೆಯ ಬರಹವನ್ನು ಹಾಗೆ ನೆರವಾಗಿ ಹೇಳಬೇಡಿ. " ಗಂಗೂಲಿ ಮತ್ತೆ ವಿಫಲ " ಇದು ಎಲ್ಲರಿಗೂ ಗೊತ್ತಿರುವ ವಿಷಯ. ನಮ್ಮ ಎಲ್ಲ ದಾಂಢಿಗರೂ ಹೆಚ್ಚು ಕಡಿಮೆ ಹಾಗೇಯ ! ಮತ್ತೆ ವಿಫಲಗಳೇ
ಅದರ ಬದಲು ಗೊತ್ತಲ್ಲ ನಮ್ಮ ಗಂಗೂಲಿ .......
ಅನ್ನಿ ಸಾಕು. ನೀವು ಬರೆದು, ಓದುಗರಿಗೆ ಬಿಲಿಯನ್ ಕಾಮೆಂಟ್ ಮಾಡಲು ಅವಕಾಶ ಕಲ್ಪಿಸಿಕೊಡಿ. ಅವರವವರ ಯೋಗ್ಯತೆಗಳಿಗನುಗುಣವಾಗಿ ಅರ್ಥಗಳನ್ನು ಹುಡುಕಿಕೊಳ್ಳುತ್ತಾರೆ.
ನಿರೀಕ್ಷಿಸಿ!
ಬಾವಿ ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ. (ಫೋಟೋ: ಸುದರ್ಶನ್ (ಅನಿವಾಸಿ))
ವಾರದ ಲೇಖನ ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಒಬ್ಬನೇ ವಕೀಲ ನೂರಾರು ಬಂದೂಕುಧಾರಿ ಕಳ್ಳರಿಗಿಂತ ಹೆಚ್ಚು ಕದಿಯಬಲ್ಲ
— ಡಾನ್ ಕಾರ್ಲೋನ್, 'ಗಾಡ್ ಫಾದರ್" ಚಿತ್ರದಲ್ಲಿ
ಉ: ನನ್ನ ವ್ಯಂಗ್ಯ ಚಿತ್ರ
ಹಣೆಯ ಬರಹವನ್ನು ಹಾಗೆ ನೆರವಾಗಿ ಹೇಳಬೇಡಿ. " ಗಂಗೂಲಿ ಮತ್ತೆ ವಿಫಲ " ಇದು ಎಲ್ಲರಿಗೂ ಗೊತ್ತಿರುವ ವಿಷಯ. ನಮ್ಮ ಎಲ್ಲ ದಾಂಢಿಗರೂ ಹೆಚ್ಚು ಕಡಿಮೆ ಹಾಗೇಯ ! ಮತ್ತೆ ವಿಫಲಗಳೇ
ಅದರ ಬದಲು ಗೊತ್ತಲ್ಲ ನಮ್ಮ ಗಂಗೂಲಿ .......
ಅನ್ನಿ ಸಾಕು. ನೀವು ಬರೆದು, ಓದುಗರಿಗೆ ಬಿಲಿಯನ್ ಕಾಮೆಂಟ್ ಮಾಡಲು ಅವಕಾಶ ಕಲ್ಪಿಸಿಕೊಡಿ. ಅವರವವರ ಯೋಗ್ಯತೆಗಳಿಗನುಗುಣವಾಗಿ ಅರ್ಥಗಳನ್ನು ಹುಡುಕಿಕೊಳ್ಳುತ್ತಾರೆ.