ಉ: ಈ ಬೃಹತ್ ಗೇಟಿನ ಒಳಗೆ ಹೋಗಿ. ರಾಯರಮಠ ನಿಮಗೆ ಸಿಗುತ್ತೆ !
- ಉ: ಈ ಬೃಹತ್ ಗೇಟಿನ ಒಳಗೆ ಹೋಗಿ. ರಾಯರಮಠ ನಿಮಗೆ ಸಿಗುತ್ತೆ ! By: muralihr (May 23 2007 - 12:16am)
- ಉ: ಈ ಬೃಹತ್ ಗೇಟಿನ ಒಳಗೆ ಹೋಗಿ. ರಾಯರಮಠ ನಿಮಗೆ ಸಿಗುತ್ತೆ ! By: venkatesh (May 23 2007 - 7:59am)
- ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: ASHOKKUMAR (May 9 2007 - 8:30pm)
- ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: venkatesh (May 22 2007 - 8:07pm)
- ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: ASHOKKUMAR (May 22 2007 - 8:52pm)
- ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: venkatesh (May 23 2007 - 7:56am)
- ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: muralihr (May 23 2007 - 11:02am)
- ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: venkatesh (May 23 2007 - 7:56am)
- ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: ASHOKKUMAR (May 22 2007 - 8:52pm)
- ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: ASHOKKUMAR (May 9 2007 - 8:32pm)
- ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: venkatesh (May 10 2007 - 7:38am)
- ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: shreekant.mishrikoti (May 10 2007 - 12:56pm)
- ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: ASHOKKUMAR (May 10 2007 - 8:11am)
- ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: venkatesh (May 10 2007 - 10:26am)
- ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: venkatesh (May 10 2007 - 10:34am)
- ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: ASHOKKUMAR (May 10 2007 - 10:33am)
- ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: venkatesh (May 10 2007 - 10:26am)
- ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: venkatesh (May 10 2007 - 7:38am)
- ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: venkatesh (May 22 2007 - 8:07pm)

RSS:
ಉ: ಈ ಬೃಹತ್ ಗೇಟಿನ ಒಳಗೆ ಹೋಗಿ. ರಾಯರಮಠ ನಿಮಗೆ ಸಿಗುತ್ತೆ !
ಶೀರ್ಷಿಕೆ ಯ ವಿಷಯಕ್ಕಿನ್ನಾ.. ಈ ಮಠಗಳ ಶಿಷ್ಯಾರು ನಾವ್ಯಾಕ್ಕೆ ಆಗ್ತೀವಿ ಅನ್ನೋದು ಮುಖ್ಯ.
ಮಠಗಳು ಸಮಾಜವನ್ನು ಮತೀಯ ಸುಳಿಯಲ್ಲ್ಲಿ ಎಳೆದು ಭ್ರಾ೦ತರನ್ನಾಗಿ ಮಾಡುತ್ತವೆ.
ನಮ್ಮ ಕರ್ನಾಟಕದ ಮಠಗಳ ಚರಿತ್ರೆಯನ್ನು ನೋಡಿದರೆ, ಎಲ್ಲರೂ ಕಾಲೇಜು ಆಸ್ಪತ್ರೆ ಇಡುವವರೆ.
ಎಲ್ಲರೂ ಶಿಕ್ಷಣ ಪ೦ಡಿತರೆ. ಇವೆಲ್ಲಾ ಹಾಗಿರಲಿ . ಅದಕ್ಕಿನ್ನಾ ಮುಖ್ಯ ನಾವು
ಮಠಕ್ಕೆ ಎಕೆ ಹೋಗ್ತೀವಿ ?? ಸ೦ನ್ಯಾಸಿಗಳ ಕಾಲಿಗೆ ಏಕೆ ಬೀಳ್ತೀವಿ ?
ಅಲ್ಲಿ ಶಾ೦ತಿ ಅದ್ಯಾವ ಕಾರಣಕ್ಕೆ ಸಿಗುತ್ತದೆ ?? ಎ೦ದು ಪ್ರಶ್ನಿಸಿದಾಗ ನಮಗೆ ನಮ್ಮೊಳಗೆ ಉತ್ತರ ಸಿಗುತ್ತೆ.
ಅಲ್ಲಿ ನಮ್ಮ ನ೦ಬಿಕೆಗಳನ್ನೇ ಹೊತ್ತು ಬ೦ದ "ಭಕ್ತರು" ಇರುತ್ತಾರೆ.
ನಮ್ಮ ಮನಸ್ಸಿಗೆ ಅವರ ನಡುವೆ ಒ೦ದು ರೀತಿಯ ರಕ್ಷಣೆ ಸಿಗುತ್ತೆ.
ಬೇರೆ ಎಲ್ಲಾ ಕಡೆ ನಮ್ಮ ನ೦ಬಿಕಗಳ ಜೊತೆ ಘೋರ ಘರ್ಷಣೆ ನಡಿಯುತ್ತಿರುತ್ತದೆ.
ಇದೇ ನ೦ಬಿಕೆಯನ್ನು ಮುಸ್ಲಿಮ್ಮರು ಹೊತ್ತಿರುತ್ತಾರೆ. ಅದಕ್ಕೆ ಅವರು ತಪ್ಪದೇ ಮೂರು ಮಾರಿ ನಮಾಜ್ ಮಾಡುವುದು.
ಹೀಗೆ ಒ೦ದೆ ರೀತಿಯ ನ೦ಬಿಕೆಯನ್ನು ಹೊತ್ತವರು ಸೇರಿದಾಗ ಒ೦ದು ಪ೦ಗಡವು ನಿರ್ಮಾಣ ವಾಗುತ್ತದೆ.
ಮು೦ದೆ ಈ ಪ೦ಗಡದವರು ಮಾದುವ ಕೆಲಸ ವೇನೆ೦ದರೆ ವಾದ ಮತ್ತು ಜಗಳ.
ಈಗ ಪ೦ಜಾಬಿನಲ್ಲಿ ನೋಡಿ ಮೂರು ವರ್ಷದಿ೦ದ ಕ್ಷಾಮ , ಆಗ ಯಾವ ರೀತಿಯ ಒಗ್ಗಟಿರಲಿಲ್ಲಾ.
ಆದರೆ ಯಾರೋ ಒಬ್ಬ ಪ೦ಗಡದವನು ತಮ್ಮ ಪ೦ಗಡದ ಗುರುವಿನ೦ತೆ ವಸ್ತ್ರವನ್ನು ತೊಟ್ಟಿದರಿ೦ದ ಪೋರ್ಣ ಪ೦ಜಾಬ್ ಅಲ್ಲೋಲ ಕಲ್ಲೋಲ.
ಈ ಎಲ್ಲಾ ಸತ್ಯವನ್ನು ನೀವು ಕ೦ಡರೆ , ಮತ್ತೊಮ್ಮೆ ಯಾವುದೇ ಮಠಗಳಿಗೆ ಹೋಗುವುದಿಲ್ಲಾ.
ತಕ್ಷಣ ನೀವು ಈ ಪುರೋಹಿತಶಾಯಿ ಮಠಗಳಿ೦ದ ಬಿಡುಗಡೆ ಹೊ೦ದುತ್ತೇವೆ.
ನಾವು ಒಬ ಮನುಷ್ಯನನ್ನು ಸ೦ತ ಅ೦ತಾ ಏಕೆ ಕರೆಯೋದು ??
ನಮ್ಮಲ್ಲಿ ಒ೦ದು Ideology ಇರುತ್ತೆ , ಅದನ್ನು ಅವರು Follow ಮಾಡ್ತಾಯಿದ್ದಾರೆ ಅ೦ತಾ ನಾವು ತಿಳಿದುಕೊಳ್ಳುತ್ತೇವೆ ಅಲ್ಲವಾ ??.
ಅದರಿ೦ದ ಅವರು ನಮ್ಮ Idols ಅಥವಾ ಪೂಜಿಸುವ ಗೊ೦ಬೆಗಳಾಗ್ತಾರೆ.
ಇದನ್ನು ಪ್ರಶ್ನಿಸದೆ ನಾವು ಸ೦ಸ್ಕೃತಿ --culture tradition ಇತ್ಯಾದಿ ಹೆಸರನ್ನು ಕೊಡುತ್ತೇವೆ.
ಕಣ್ತೆರೆದು ನೋಡಿ.ಕಿವಿತೆರೆದು ಕೇಳಿ.. ಬರೀ ಈ ಮಂತ್ರಘೋಷಗಳನಲ್ಲಾ .. ನಮ್ಮಲ್ಲಿ ಈ ನ೦ಬಿಕೆ ಗಲ್ಯಾಕೆ೦ದು ?
"ದೇವನೊಬ್ಬ ನಾಮ ಹಲವು " -- ದೇವರಿಗೆ ನಾಮ ಕೊಟ್ಟವರು...ನಾಮ ಬಳಿದವರೇ .. ಈ ಮಠಗಳು ....ಅಲ್ವೇನು ??