ಮರ ಇದ್ದರೆ ಕಸ ಬೀಳುತ್ತೆ ಅನ್ನೋ ಚಿಂತೆ ಕೆಲವರಿಗೆ. ಹಕ್ಕಿಗಳು ಹಿಕ್ಕೆ ಹಾಕುತ್ತೆ ಅಂತ ತಲೆಬಿಸಿ ಇನ್ನುಕೆಲವರಿಗೆ. ಮರ ಮಾರಿ ಹಣ ಮಾಡುವ ಹಂಚಿಕೆ ಇನ್ನು ಕೆಲವರದು. ಗಾಳಿ-ಮಳೆಗೆ ಗೆಲ್ಲು ಮುರಿದೀತು ಅನ್ನೋದು ಮತ್ತೆ ಕೆಲವರ ವರಿ. ಯಾವುದರ ಕಡೆಯೂ ಗಮನ ಕೊಡದ ಬಹುಪಾಲು ಜನ.
*ಅಶೋಕ್
ಪರಿಶುದ್ಧ ಜಲ
(ಚಿತ್ರ: ವಸಂತ ಕಜೆ)
ವಾರದ ಲೇಖನ ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಮನುಷ್ಯನ ಉತ್ತಮ ಅಭ್ಯಾಸವೆಂದರೆ ತಮ್ಮ ಅತ್ಮಸಾಕ್ಷಿಯೊಡನೆ ಪ್ರಾಮಾಣಿಕತೆ.
— ಸಿಗ್ಮಂಡ್ ಫ್ರಾಯ್ಡ್
ಉ: ಈ ಭೂಮಿ ತಾಯಿಯನು ಉಳಿಸೋಣ..
ಮರ ಇದ್ದರೆ ಕಸ ಬೀಳುತ್ತೆ ಅನ್ನೋ ಚಿಂತೆ ಕೆಲವರಿಗೆ.
ಹಕ್ಕಿಗಳು ಹಿಕ್ಕೆ ಹಾಕುತ್ತೆ ಅಂತ ತಲೆಬಿಸಿ ಇನ್ನುಕೆಲವರಿಗೆ.
ಮರ ಮಾರಿ ಹಣ ಮಾಡುವ ಹಂಚಿಕೆ ಇನ್ನು ಕೆಲವರದು.
ಗಾಳಿ-ಮಳೆಗೆ ಗೆಲ್ಲು ಮುರಿದೀತು ಅನ್ನೋದು ಮತ್ತೆ ಕೆಲವರ ವರಿ.
ಯಾವುದರ ಕಡೆಯೂ ಗಮನ ಕೊಡದ ಬಹುಪಾಲು ಜನ.
*ಅಶೋಕ್