~
ಉ: ಒಂದು ಕಾದಂಬರಿ
- ಉ: ಒಂದು ಕಾದಂಬರಿ By: srimanmohan (May 23 2007 - 4:49pm)
- ಉ: ಒಂದು ಕಾದಂಬರಿ By: anivaasi (May 24 2007 - 8:29am)
- ಉ: ಒಂದು ಕಾದಂಬರಿ By: anivaasi (May 24 2007 - 8:33am)
- ಉ: ಒಂದು ಕಾದಂಬರಿ By: srimanmohan (May 24 2007 - 1:45pm)
- ಉ: ಒಂದು ಕಾದಂಬರಿ By: anivaasi (May 25 2007 - 3:17am)
- ಉ: ಒಂದು ಕಾದಂಬರಿ By: mahesha (May 25 2007 - 11:38am)
- ಉ: ಒಂದು ಕಾದಂಬರಿ By: mahesha (May 25 2007 - 11:40am)
- ಉ: ಒಂದು ಕಾದಂಬರಿ By: srimanmohan (May 25 2007 - 11:23am)
- ಉ: ಒಂದು ಕಾದಂಬರಿ By: mahesha (May 25 2007 - 1:33pm)
- ಉ: ಒಂದು ಕಾದಂಬರಿ By: mahesha (May 25 2007 - 11:38am)
- ಉ: ಒಂದು ಕಾದಂಬರಿ By: anivaasi (May 25 2007 - 3:17am)
- ಉ: ಒಂದು ಕಾದಂಬರಿ By: srimanmohan (May 24 2007 - 1:45pm)
- ಉ: ಒಂದು ಕಾದಂಬರಿ By: anivaasi (May 24 2007 - 8:33am)
- ಉ: ಒಂದು ಕಾದಂಬರಿ By: mahesha (May 23 2007 - 5:28pm)
- ಉ: ಒಂದು ಕಾದಂಬರಿ By: hamsanandi (May 23 2007 - 11:32pm)
- ಉ: ಒಂದು ಕಾದಂಬರಿ By: mahesha (May 25 2007 - 11:16am)
- ಉ: ಒಂದು ಕಾದಂಬರಿ By: hamsanandi (May 23 2007 - 11:32pm)
- ಉ: ಒಂದು ಕಾದಂಬರಿ By: anivaasi (May 24 2007 - 8:29am)
- Re: ಒಂದು ಕಾದಂಬರಿ By: suresh_k (Apr 16 2007 - 6:19pm)
- Re: ಒಂದು ಕಾದಂಬರಿ By: anivaasi (Apr 15 2007 - 7:36pm)
- ಅಕೆಡೆಮಿಕ್ ಅಲ್ಲದ ಪ್ರತಿಕ್ರಿಯೆ By: Sunil Jayaprakash (Apr 16 2007 - 5:28pm)
- ಅಹಿಂಸೆ! By: mahesha (Apr 15 2007 - 9:26pm)
- ಆನಂದ ಹೊರಳಿ ಅಹಿಂಸೆ By: Sunil Jayaprakash (Apr 16 2007 - 5:30pm)
- Re: ಅಹಿಂಸೆ! By: anivaasi (Apr 16 2007 - 4:42am)
- ಹಿಂಸೆ ಅಹಿಂಸೆ! - ಚೆನ್ನುಡಿಗಳು By: mahesha (Apr 16 2007 - 11:47am)
- ಉ: ಒಂದು ಕಾದಂಬರಿ By: hpn (Apr 13 2007 - 11:31pm)
- Re: ಉ: ಒಂದು ಕಾದಂಬರಿ By: ವೈಭವ (Apr 15 2007 - 11:17pm)
- ಉ: ಒಂದು ಕಾದಂಬರಿ By: hpn (Apr 15 2007 - 11:28pm)
- Re: ಉ: ಒಂದು ಕಾದಂಬರಿ By: anivaasi (Apr 16 2007 - 4:31am)
- ಉ: ಒಂದು ಕಾದಂಬರಿ By: hpn (Apr 15 2007 - 11:28pm)
- Re: ಉ: ಒಂದು ಕಾದಂಬರಿ By: ವೈಭವ (Apr 15 2007 - 11:17pm)
- Re: ಒಂದು ಕಾದಂಬರಿ By: ವೈಭವ (Apr 13 2007 - 10:54pm)
- Re: ಒಂದು ಕಾದಂಬರಿ By: Yamini (Apr 13 2007 - 8:44pm)
- ಓದುಗರು ದಡ್ಡ ಮಂದೆ By: mahesha (Apr 13 2007 - 4:00pm)
- Re: ಕಾದಂಬರಿ ಹೆಸರಿಗೆ "ಆವರಣ"? By: ASHOKKUMAR (Apr 13 2007 - 3:47pm)

RSS:
ಉ: ಒಂದು ಕಾದಂಬರಿ
ಅನಿವಾಸಿ,
ನಿಮ್ಮ 'ಸತ್ಯ'ದ ಮೇಲಣ ಮಾತು ಒಪ್ಪವಾದುದು.
"ಸತ್ಯ ಮತ್ತು ಧರ್ಮ" ಇವೆರಡೂ ಹೀಗೆ ಎಂದು ಹೇಳಲಾಗದವು.
ದಿಟಕ್ಕೆ ನಂಬಿಕೆ ಅಡಿಪಾಯವಾದರೆ, ಧರ್ಮಕ್ಕೆ ಶ್ರದ್ಧೆ ಮತ್ತು ನಂಬಿಕೆ [ ಇಲ್ಲಿ ತಪ್ಪಿರಬಹುದು ]
ಒಂದು ಮಾತು 'ದಿಟ' ಎಂದು ಹೇಳುವಾಗ ನಾವು ಹೇಳುಗನ ಮೇಲಣ ನಂಬಿಕೆಯನ್ನೂ ಲೆಕ್ಕಕ್ಕೆ ತಗೆದುಕೊಂಡಿರುತ್ತೇವೆ. ಅಂದರೆ ದಿಟದ ಮೂಲದ ಮೇಲೆ ನಂಬಿಕೆಯಿದೆ ಎಂದು.
ಇಲ್ಲಿ ನಡೆದಿರುವ ಮಾತುಕತೆಗೂ ಈ"ಸತ್ಯ"ದ ಮೂಲದ ಮೇಲಿನ ಐಬೇ ಕಾರಣವೆಂದು ನನ್ನ ಒಳನಿಸಿಕೆ.
ಅದೂ ಅಲ್ಲದೇ ದಿಟವೂ ಹೊಸ ಹೊಸ ಅರಿವಿನೊಂದಿಗೆ ಬದಲಾಗುವುದು
ಮಾದರಿಗಳು
೧)ಬುವಿಯೇ ಜಗದ ನಡು.
೨)ನೇಸರ ಒಂದು ಗ್ರಹ
೩)ಶಿವಾಜಿಯ ಕನ್ನಡ ಮೂಲ
೫)ಆರ್ಯ,ದ್ರಾವಿಡ ತಳಿಗಳು( ಇದು ಇಂದು ಸುಳ್ಳೆಂದು ಸಬೀತಾಗಿದೆ. ಆದರೆ ಹಿಂದೆ ಇದು ದಿಟವೆಂದು ಏನೆಲ್ಲ ಅಬ್ಬರವಾಗಿತು )
ಅದರಲ್ಲೂ ಇತಿಹಾಸವಂತೂ ಎಡವಟ್ಟೇ.......
ಇತಿಹಾಸ ಅನ್ನೋದು ಅದನ್ನು ಹೇಳುಗನ ತಕ್ಕಂತೆ ಬಣ್ಣ ಬದಲಿಸಿಕೊಂಡಿರುತ್ತದೆ. ಒಬ್ಬ ಇತಿಹಾಸಕಾರ ಹೇಳಿದ್ದನ್ನೇ 'ಪೂರ ದಿಟ' ಅಂತ ಒಪ್ಪಿಕೊಂಡರೆ, ಕಡವಳ!!
ಹಿಂದೂ ಅರಸರ ಕ್ರೂರತನದ ಬಗ್ಗೆಯೂ ಬೇಕಾಷ್ಟು ಇವೆ....
-ಚೋಳರು ಹೋಗಿ ಸಿರಿಲಂಕೆಯ ಬುದ್ದವಿಹಾರಗಳನ್ನು ಹಾಳುಗೆಡವಿದ್ದು,
-ವೈದಿಕ ಮತದ ಪಂಡಿತರು, ನಾಡರಸರ ತಲೆಗೆಡಿಸಿ ಜಿನ ಮತ್ತು ಬೌದ್ದ ಪ್ರಜಾಜನರನ್ನು ಮತಾಂತರಗೊಳಿಸಿದ್ದು.
-ಹಿಂದುಗಳು ಲಂಪರು, ಅತಿಕಾಮಿಗಳು, ಅವರ ಕಜರಾಹೋ, ಮುಂತಾದ ಗುಡಿಗಳನ್ನು ನೋಡಿದರೇ ತಿಳಿಯುವುದು. ಆದರೆ ಒಂದು ಮಸೀದಿಯಲ್ಲೂ ಇಂತ ಬೇಟದ ಬೊಂಬೆಗಳಿಲ್ಲ.
ಇನ್ನು ಮುಂತಾದವು. ಹೀಗೆ 'ದಿಟ' ಅಮತ ಹೇಳಿದ ಇತಿಹಾಸಕಾರರೂ ಅವ್ರೆ.
ಆದರೆ ಅದನ್ನು ನಂಬೋರು ನಂಬ್ತಾ, ಬಿಡೋರು ಬಿಡ್ತಾರೆ ಅಷ್ಟೇ.
ಅದನ್ನು ಬಿಟ್ಟು ಇದೇ ಕಟ್ಟಕಡೆಯ ದಿಟ ಅಂತ ಪಟ್ಟು ಹಿಡಿದರೆ ಹೇಗೆ, ಶಿವಶಿವ!!
ಧರ್ಮವೂ ಕೂಡ ವಿಚಿತ್ರ. "ದನದ ಬಾಡು ತಿನ್ನೋದು ದರ್ಮವಲ್ಲ", ...ಇಷ್ಟೇ, ಇದು ಸರಿಯಲ್ಲ, ಇದು ದಿಟವಲ್ಲ.
"ದನದ ಬಾಡು ತಿನ್ನೋದು ದರ್ಮವಲ್ಲ ಹಿಂದೂ ದರ್ಮದಲ್ಲಿ ಶ್ರದ್ಧೆ, ನಂಬಿಕೆ ಇರುವರಿಗೆ" .. ಇದು ತುಸು ಹೆಚ್ಚು ಸರಿ. ಪೂತಿಯಲ್ಲ
- ಮಾಯ್ಸ