ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ಉ: ಕಾಳಿಂಗ ಸರ್ಪಕ್ಕೂ ರಾಜಧಾನಿ ಈ ಆಗುಂಬೆ

May 26, 2007 - 5:03pm — ರಘುನಂದನ

ಉ: ಕಾಳಿಂಗ ಸರ್ಪಕ್ಕೂ ರಾಜಧಾನಿ ಈ ಆಗುಂಬೆ

ರಘುನಂದನ's picture

ಶಿವಮೊಗ್ಗದಲ್ಲಿ ನೆಹರೂ ಪಾರ್ಕು ಇದೆಯಲ್ಲ, ಜನ ಪಾರ್ಕಿನೊಳಗೆ ಹಾಯ್ದು ಪಾರ್ಕಿನ ಇನ್ನೊಂದು ಬದಿಯನ್ನು ತಲುಪುವುದು ರೂಢಿ. ಒಂದು ಬದಿಯ ಗೇಟಿಗೆ ಹತ್ತಿರವಾಗಿ ಒಂದು ಪುಟ್ಟ ಪ್ರಾಣಿಗಳ ಪಂಜರದಲ್ಲಿ ಮಂಗ, ಪಾರಿವಾಳ ಇತ್ಯಾದಿಗಳನ್ನು ಸಲಹಿದ್ದಾರೆ(ಸಲಹಿದ್ದರು) ಇವುಗಳ ಪಂಜರದ ನಂತರ ಇನ್ನೊಂದು ಚಿಕ್ಕ ಮನೆಯಂಥಾದ್ದನ್ನು ನಿರ್ಮಿಸಿ ಒಳಗಡೆ ಹಲವಾರು ಹಾವುಗಳನ್ನು ಬಿಟ್ಟಿದ್ದರು. ಅದರಲ್ಲಿಯೇ ಇನ್ನೊಂದು ಭಾಗವನ್ನು ಮಾಡಿ ಅದರಲ್ಲಿ ನಾಲ್ಕಾರು ಕಾಳಿಂಗಸರ್ಪಗಳನ್ನೂ ಬಿಟ್ಟಿದ್ದರು. ಹೊರಗಿನಿಂದ ನೋಡಲು ಅನುಕೂಲವಾಗುವಂತೆ ಜರಡಿಯಂತಹ ಜಾಲರಿಯನ್ನು ಬಿಗಿದು ಅದರ ಮೇಲೆ "ಅಪ್ಪಣೆಯಿಲ್ಲದೆ ಒಳಗೆ ಪ್ರವೇಶವಿಲ್ಲ" ಎನ್ನುವ ಬೋರ್ಡನ್ನೂ ನೇತು ಹಾಕಿದ್ದರು! ಅಪ್ಪಣೆ ಕೊಟ್ಟರೂ ಕಾಳಿಂಗಸರ್ಪಗಳಿರುವ ಕಿಷ್ಕಿಂಧೆಯಂತಹ ಕೋಣೆಯೊಳಗೆ ಹೋಗುವ ಧೀರ ಶಿವಮೊಗ್ಗದಲ್ಲಿ ಯಾರಿರಬಹುದೆಂದು ನನಗೆ ಗೊತ್ತಾಗಲಿಲ್ಲ. ಇದು ಐದಾರು ವರ್ಷಗಳ ಹಿಂದೆ ನೋಡಿದ್ದು. ಈಗ ಏನಿದೆಯೋ?. ಬಹುಶಃ ಆ ಹಾವುಗಳು ಯಾರದೋ ಬೆಲ್ಟುಗಳಾಗಿ ಪರಿವರ್ತನೆಯಾಗಿರಲಿಕ್ಕೂ ಸಾಕು.

ಅಂದ ಹಾಗೆ : ಕಾಳಿಂಗಸರ್ಪಕ್ಕೆ ರೇಡಿಯೋಕಾಲರ್ ತೊಡಿಸಿ ಅದರ ಬಗ್ಗೆ ಅಧ್ಯಯನ ಮಾಡುತ್ತಿದ್ದುದನ್ನು ನ್ಯಾಶನಲ್ ಜಿಯೋಗ್ರಫಿಯಲ್ಲಿ ನೋಡಿದ ನೆನಪು.

ಎನಗಿಂತ ಕಿರಿಯರಿಲ್ಲ

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ಕಾಳಿಂಗ ಸರ್ಪಕ್ಕೂ ರಾಜಧಾನಿ ಈ ಆಗುಂಬೆ By: kuchela (3 replies) May 25, 2007 - 3:12am
  • ಉ: ಕಾಳಿಂಗ ಸರ್ಪಕ್ಕೂ ರಾಜಧಾನಿ ಈ ಆಗುಂಬೆ By: ರಘುನಂದನ (May 26 2007 - 5:03pm)
    • ಉ: ಕಾಳಿಂಗ ಸರ್ಪಕ್ಕೂ ರಾಜಧಾನಿ ಈ ಆಗುಂಬೆ By: ASHOKKUMAR (May 26 2007 - 5:12pm)
  • ಉ: ಕಾಳಿಂಗ ಸರ್ಪಕ್ಕೂ ರಾಜಧಾನಿ ಈ ಆಗುಂಬೆ By: ASHOKKUMAR (May 25 2007 - 9:51pm)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • rasikathe
    ಉ: ಬಹು - ಭಾಷಾ - ತಮಾಷಾ!!!
    January 8, 2009 - 11:37am
  • bhasip
    ಉ: ಬಹು - ಭಾಷಾ - ತಮಾಷಾ!!!
    January 8, 2009 - 11:35am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 11:30am
  • palachandra
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 11:26am
  • nkumar
    ಉ: ಅನರ್ಥಕೋಶ ೬
    January 8, 2009 - 11:21am
  • anil.ramesh
    ಉ: ನಗುವ ನಯನ, ಮಧುರ ಮೌನ
    January 8, 2009 - 11:21am
  • rasikathe
    ಉ: ಬಹು - ಭಾಷಾ - ತಮಾಷಾ!!!
    January 8, 2009 - 11:18am
  • nkumar
    ಉ: ನಗುವ ನಯನ, ಮಧುರ ಮೌನ
    January 8, 2009 - 11:18am
  • nkumar
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 11:16am
  • nkumar
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 11:12am
ಇನ್ನಷ್ಟು


ದುರ್ಬಲರಿಗೆ ಕ್ಷಮಿಸುವ ಹಕ್ಕಿಲ್ಲ, ಕ್ಷಮಿಸುವ ಶಕ್ತಿ ಮತ್ತು ಹಕ್ಕಿರುವುದು ಬಲಿಷ್ಠರಿಗೆ ಮಾತ್ರ.

— ಮಹಾತ್ಮ ಗಾಂಧಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator