ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

ಉ: ಭಾರತೀಯತೆ ಅಂದ್ರೆ ಏನು?

May 27, 2007 - 8:13pm — mahesha

ಉ: ಭಾರತೀಯತೆ ಅಂದ್ರೆ ಏನು?

mahesha's picture

ಹಾ ಹಾಗಾ...

ಹವುದವುದು. ನನ್ನ ಕೊರಲಿದೆ ನಿಮ್ಮ ಜೊತೆ.

ಈ "ಬೆಂಗಳೂರು ಕನ್ನಡ" ಅದೊಂದು ಕಲಸುಮೇಲೋಗರ. ಆದರೂ ಬೆಂಗಳೂರಲ್ಲಿ ಕೊಂಚ ಕನ್ನಡ ಇದೆ ಎಂಬ ಸಮಧಾನ.

ಆದರೆ ಸುದ್ದಿ ಮತ್ತು ಮನರಂಜನೆಯಲ್ಲಿ ಮಂಗಳೂರಿಗರು ತಕ್ಕಮಟ್ಟದಲ್ಲಿದ್ದಾರಲ್ಲವೇ?(ಊಹೆ).

ಇಲ್ಲಿ ನೀವು ಹಿಂದಿಸಿದ/ಸಂಸ್ಕೃತೀಕರಣ sanskritized ಭಾರತೀಯತೆಯನ್ನು, ಕನ್ನಡದ ಪಾಡಿಗೆ ಹೋಲಿಸಿಹಿರಿ. ಹಿಂದಿಯಲ್ಲೂ ನಾವು ಆದಷ್ಟು ಕಡಮೆ ಅಪಭ್ರಂಶಗಳನ್ನು, ಉರ್ದು-ಪಾರಸೀಯ ಸಿಹಿಪದಗಳನ್ನು ತಗೆದು ಸಂಸ್ಕೃತ ಪದವನ್ನು ಹೇಳದಿದ್ದರೆ ಅದು ಭಾರತೀಯ ಹಿಂದಿಯಲ್ಲ ಬದಲಿಗೆ ಅದು ಪಾಕಿಸ್ತಾನಿ ಉರ್ದು ಅಂತೆ. ನನ್ನೊಡ ಇರುವ ಕೆಲ BIMARUಇಗ ಅಳಲಿದು.

ಗಮನಿಸಿದ್ದೀರ? ಈಗ ಸುದ್ದಿ ಪೇಪರುಗಳಲ್ಲಿ "ತಯಾರು" ಮುಂತಾದ ಉರ್ದು ಸದ್ದು ತಗ್ಗಿ,"ಸಿದ್ಧತೆ" ಮುಂತಾದವು ಬಂದು ಬಿಟ್ಟಿದೆ. ವಿಕದಲ್ಲಿ ಒಬ್ಬರು ಈ ಸಿಹಿ-ಉರ್ದು ಉಲಿಗಳ ಮೇಲೆ ಕೆಂಡಕಾರಿದ್ದೂ ಉಂಟು.

ಹಿಂದೆ ಒಂದು ಸಂಗತಿ ನಡೆಯಿತು. ನನ್ನ ಗೆಳೆಯನ್ನು ಒಬ್ಬ ಗೌಡನಿದ್ದಾನೆ. ಅವನ ಬಳಿ ಯಾರೂ ಬಿಹಾರದವನೋ, ಮಹಾರಾಷ್ಟ್ರದವನೋ ಒಬ್ಬ ಮಹಾಹಿಂದು ಬಂದು, "ಹೆಣವನ್ನು ಹೂಳುವವರು ಹಿಂದುಗಳಲ್ಲ" ಅಂದನಂತೆ. ಇದಕ್ಕೆ ಇವನು ಮುನಿಸಿಕೊಂಡು ನಮ್ಮ ಬಳಿ ಹೇಳಿಕೊಂಡನು. ಅದಕ್ಕೆ ನಾವು "ಇರಲಿ ಬಿಡಪ್ಪ, ನೀವು ಹೆಣ ಸುಡದಿದ್ರೆ ಹಿಂದೂ ಆಗಲ್ಲ, ಆದರೆ ಗೌಡ-ಒಕ್ಕಲಿಗನಾಗಿ ಇದ್ದೇ ಇರ್ತೀಯ. ಯಾಕೆ ಮುನಿಸು. ನಮಗೆ ನೀನು ಹಿಂದುಗಿಂತ ಗೌಡನಾಗಿರೋದೇ ಇಷ್ಟ. ಮನೆಯಿಂದ ಕಜ್ಜಾಯ-ಗಿಜ್ಜಾಯ ತರ್ತೀಯ :)" ಅಂತ ಸಮಾಧಾನ ಮಾಡಿದ್ವಿ.

ಆದರೆ ಕನ್ನಡದ ವಿಷಯದಲ್ಲಿ ಹೀಗೆ ಜಾಸ್ತಿ ಇಲ್ಲ. ಕನ್ನಡದಲ್ಲಿ ಎಲ್ಲ ಕನ್ನಡಗಳೂ ಸಲ್ಲುವವು. ಬೆಂಗಳೂರಲ್ಲಿ ಹೆಚ್ಚು ಬರಹಗಾರರು ಇದ್ದಾರೆ, ಹೆಚ್ಚು publishers ಇದ್ದಾರೆ ಅದಕ್ಕೆ ಅಲ್ಲಿ ಬೆಂಗಳೂರ ಕನ್ನಡ ಇದೆ. ಹಾಗೆ ಗದಗದಿಂದ ಹೊರಬಂದ ಹೊತ್ತಗೆಗಳಲ್ಲಿ ಗದಗದ ನುಡಿಯಿದೆ.

ಬಡಗಲ ಕನ್ನಡದಲ್ಲಿ ಹಲವಾರು ಕನ್ನಡ ಸಿನಿಮಾಗಳು ಬಂದಿವೆ ಸಂತ ಶಿಶುನಾಳ ಷರೀಪ, ಸಿಂಗಾರವ್ವ, ಮುನ್ನೆ ಬಂದ ಜೊತೆಜೊತೆಯಲಿ, ಕಂಠಿ ಮುಂತಾದವು.
ನಾಯಿ ನೆರಳು ಹವ್ಯಕ + ಧಾರವಾಡ ಕನ್ನಡದಲ್ಲಿದೆ.
ಕಾಸರವಳ್ಳಿಯವರ ಹಲವು ಸಿನಿಮಾಗಳು ಮಲೆನಾಡ ಕನ್ನಡದಲ್ಲೇ ಇರೋದು.

ಹಿಂದೆ ಬಂದ "ಗುಡ್ಡದ ಭೂತ" ತುಳುನಾಡ ಕನ್ನಡವನ್ನು, "ಮೂಡಲ ಮನೆ" ಬಡಗಲ ಕನ್ನಡವನ್ನು ಸೂಸಿವೆ. ಕನ್ನಡದ ವಿಷಯದಲ್ಲಿ ಆ ಆ ಕನ್ನಡದವರು ಆ ಕನ್ನಡವನ್ನು "ಸರಕಾರದ ಬರಹ" ಬಿಟ್ಟು ಮಿಕ್ಕೆಲ್ಲೆಡೆ ಬಳಸಲು, ಬೆಳಸಲು ಅನುವಿದೆ.

ಸರಕಾರದ ಬರಹವೂ ೧೮ ಶತಮಾನದ ಮೈಸೂರು ಸಂಸ್ಥಾನದ ಕನ್ನಡದಲ್ಲಿ ನಿಂತು ಬಿಟ್ಟಿದೆ.( ಮೊನ್ನೆ ಒಂದು ಸ್ಥಿರ ಸ್ವತ್ತು ಶುದ್ಧ ಕ್ರಯಪತ್ರಕ್ಕೆ ಸಹಿ ಹಾಕಿದಾಗ ಅನ್ನಿಸಿದ್ದು )

ಕನ್ನಡದ commercial ಸಿನಿಮಾಗಳನ್ನು ಅವನ್ನು ಹೆಚ್ಚು ನೋಡುವ ನೋಡುಗನ್ನು ಮನದಲ್ಲಿಟ್ಟುಕೊಂಡು ಮಾಡ್ತಾರೆ.

ಕನ್ನಡ ಸಿನಿಮಾ ನೋಡದೇ ಇರುವದರಲ್ಲಿ ಹೆಸರುವಾಸಿಯಾದ ಮಂಗಳೂರಿಗರು(ಇದರ ಬಗ್ಗೆ ಹಿಂದೆ ಇಲ್ಲೇ ಒಂದು ಬರಹ ಬಂದಿದೆ), ತೆಲುಗು ಸಿನಿಮಾಪ್ರಿಯರಾದ ಬಳ್ಳಾರಿ, ಕೋಲಾರ, ಬೀದರ, ರಾಯಚೂರಿಗರು( ವಿಕದಲ್ಲಿ ಒಂದು ಕಿರುಬರಹ ಬಂದಿತ್ತು), ಹೀಗೆ ಬೇರೆ ಬೇರೆ ಕಾರಣಗಳಿಂದ ಅವರ ಕನ್ನಡದಲ್ಲಿ commercial ಸಿನಿಮಾ ಮಾಡಿದರೆ, ಸಿನಿಮಾ producerಗಳಿಗೆ ಗಿಟ್ಟಲ್ಲ.!!

ಕನ್ನಡ ಸಿನಿಮಾ ಜೋರಾಗಿ ನಡೆಯೋದೇ ಕಾವೇರಿ ಬಯಲು + ಮಲೆನಾಡಲ್ಲಿ( ಚಿಕ್ಕಮಗಳೂರು. ಶಿವಮೊಗ್ಗ ...) ಇಲ್ಲಿ. ಇವರ ಕನ್ನಡದಲ್ಲಿ ಬೇಕಾಷ್ಟು ಕನ್ನಡ ಸಿನಿಮ ಅದಕ್ಕೆ, ಮಾಡೋದು, ಅದೂ ಹಲವು ಹೊರರಾಜ್ಯದ producerಗಳೂ ಬಂದು.

ಗದಗ, ಕೊಪ್ಪಳ, ಬಾಗಲಕೋಟೆ, ದಾವಣಗೆರೆ-ಗಳ ಮಂದಿ ಈ ವಿಷಯದಲ್ಲಿ ಹೇಗೆ ಅಂತ ನಂಗೆ ಗೊತ್ತಿಲ್ಲ. ಇವರ ವಿಷಯ ಹೆಚ್ಚು ಎಲ್ಲೂ ಬರಲ್ಲ. ಇವರು ಒಂದು ತರಹದ ಗುಪ್ತಜೀವಿಗಳು, ಎಲೆಮರೆಯಕಾಯಿಗಳು, ಇದ್ದರೂ ಕಾಣಿಸಿಕೊಳ್ಳದ ಮಂದಿ. ಇವರ ಪಾಡುಗಿಂತ ಮಂಗಳೂರು, ಮಂಡ್ಯ, ಧಾರವಾಡ, ಬೆಳಗಾವಿಯವರ ಪಾಡು ಎಷ್ಟೋ ಮೇಲು.!

.
.
.
ಕೊನೆಯದಾಗಿ.. ಈ ಏಕೀಕರಣ, ಏಕತೆ ಎಂದು ನಮ್ಮ ನಮ್ಮ ಒಳಬಗೆಗಳನ್ನು, ಭಿನ್ನತೆಯನ್ನು ಅಳಿಸಹತ್ತಿರುವವರನ್ನು ತಡೆಯುವುದರ ಜೊತೆಗೆ, ನಮ್ಮ ನಮ್ಮ ಬೇರೆತನಗಳನ್ನು, ತನಗಳನ್ನು ಉಳಿಸಿ ಬೆಳಸಿಕೊಳ್ಳಬೇಕು. ಇದು ಅವರವರ ಹೊಣೆ.

- ಮಾಯ್ಸ Smiling

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಭಾರತೀಯತೆ ಅಂದ್ರೆ ಏನು? By: ವೈಭವ (11 replies) May 20, 2007 - 4:39pm
  • ಉ: ಭಾರತೀಯತೆ ಅಂದ್ರೆ ಏನು? By: ಮಂಜುಬೊಮ್ನಳ್ಳಿ (May 26 2007 - 5:55pm)
    • ಉ: ಭಾರತೀಯತೆ ಅಂದ್ರೆ ಏನು? By: mahesha (May 26 2007 - 10:41pm)
      • ಉ: ಭಾರತೀಯತೆ ಅಂದ್ರೆ ಏನು? By: ಮಂಜುಬೊಮ್ನಳ್ಳಿ (May 27 2007 - 7:30pm)
        • ಉ: ಭಾರತೀಯತೆ ಅಂದ್ರೆ ಏನು? By: ವೈಭವ (May 28 2007 - 12:06am)
        • ಉ: ಭಾರತೀಯತೆ ಅಂದ್ರೆ ಏನು? By: mahesha (May 27 2007 - 8:13pm)
          • ಉ: ಭಾರತೀಯತೆ ಅಂದ್ರೆ ಏನು? By: ಮಂಜುಬೊಮ್ನಳ್ಳಿ (May 27 2007 - 9:55pm)
            • ಉ: ಭಾರತೀಯತೆ ಅಂದ್ರೆ ಏನು? By: mahesha (May 28 2007 - 2:48pm)
              • ಉ: ಭಾರತೀಯತೆ ಅಂದ್ರೆ ಏನು? By: ಸಂಗನಗೌಡ (May 28 2007 - 4:58pm)
                • ಉ: ಭಾರತೀಯತೆ ಅಂದ್ರೆ ಏನು? By: mahesha (May 29 2007 - 6:09pm)
            • ಉ: ಭಾರತೀಯತೆ ಅಂದ್ರೆ ಏನು? By: kishorpatwardhan (May 28 2007 - 12:06am)
  • ಉ: ಭಾರತೀಯತೆ ಅಂದ್ರೆ ಏನು? By: mahesha (May 20 2007 - 7:35pm)

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 6:52pm
  • ಸಂಗನಗೌಡ
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 6:37pm
  • ಪ್ರವೀಣ್
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 6:19pm
  • ಸಂಗನಗೌಡ
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 5:36pm
  • hndivya
    ಉ: ಗೆಳತಿ, ತವರಿಗೆ ಹೋದಾಗ....
    October 12, 2008 - 5:20pm
  • ಸಂಗನಗೌಡ
    ಉ: ಪಾಪೆ ಸೆರೆ ಹಿಡಿಯೋದು ಸುಮ್ಮನೆ ಹಂಗೆ ಅಲ್ಲ!!
    October 12, 2008 - 5:17pm
  • venkatesh
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 4:09pm
  • palachandra
    ಉ: ಕುಮಾರ ಪರ್ವತದಲ್ಲಿ ಚಾರಣ
    October 12, 2008 - 2:59pm
  • kishoreyc
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 12:35pm
  • vasant.shetty
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 11:01am
ಇನ್ನಷ್ಟು


ಎನಗಿಂತ ಕಿರಿಯರಿಲ್ಲ, ಶಿವ ಚಕ್ತರಿಗಿಂತ ಹಿರಿಯರಿಲ್ಲ
ನಿಮ್ಮ ಪಾದಸಾಕ್ಷಿ, ಎನ್ನ ಮನಸಾಕ್ಷಿ
ಕೂಡಲಸಂಗಮದೇವಾ ಎನಗಿದೇ ದಿಭ್ಯ.

— ಬಸವಣ್ಣ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator