ಬಸವಣ್ಣನವರ ಈ ವಚನ ...ದಾರ್ಶನಿಕ ಸತ್ಯ. ಸರ್ವ ಕಾಲಕ್ಕೂ, ಸರ್ವ ಧರ್ಮಗಳಗೂ ಒಪ್ಪುವಂತದ್ದು. ಇದರ ಪ್ರತೀ ಸಾಲುಗಳನ್ನು ನಾವು (ಇಡೀ ಪ್ರಪಂಚದ ಎಲ್ಲಾ ಜನರೂ) ಪ್ರಾಮಾಣಿಕವಾಗಿ ಆಚರಿಸಿದಲ್ಲಿ...ರಾಮ ರಾಜ್ಯ ಖಂಡಿತ. ವಸುದ್ಯವ ಕುಟುಂಬಕಂ!!
ತುಮಕೂರಿನ ತಲಪರಿಗೆ
(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)
ವಾರದ ಲೇಖನ ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಮುಕ್ತ ಮನಸ್ಸು ಖಾಲಿ ಆಕಾಶದಂತೆ. ಹೊರಗಡೆ ವಿಶಾಲ ಮತ್ತು ಒಳಗಡೆ ಶೂನ್ಯ. ಅದರಲ್ಲಿ ಅಂಟುತನ ಇಲ್ಲವೇ ಇಲ್ಲ.
— ವಿನೋಬಾ ಭಾವೆ
ಉ: ಇದು ಭೋದಿಸುವ ವಿಷಯವಲ್ಲ ,ಕಾರ್ಯ ರೂಪಕ್ಕೆ ತರಬೇಕು
ಬಸವಣ್ಣನವರ ಈ ವಚನ ...ದಾರ್ಶನಿಕ ಸತ್ಯ. ಸರ್ವ ಕಾಲಕ್ಕೂ, ಸರ್ವ ಧರ್ಮಗಳಗೂ ಒಪ್ಪುವಂತದ್ದು. ಇದರ ಪ್ರತೀ ಸಾಲುಗಳನ್ನು ನಾವು (ಇಡೀ ಪ್ರಪಂಚದ ಎಲ್ಲಾ ಜನರೂ) ಪ್ರಾಮಾಣಿಕವಾಗಿ ಆಚರಿಸಿದಲ್ಲಿ...ರಾಮ ರಾಜ್ಯ ಖಂಡಿತ. ವಸುದ್ಯವ ಕುಟುಂಬಕಂ!!