ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ?

May 28, 2007 - 11:25pm — muralihr

ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ?

muralihr's picture

ಇರಲಿ , ಅವರು ಮಾಡಿದ ಮತ್ತೊ೦ದು ದೊಡ್ಡ ತಪ್ಪು ಈ ಶಾಲೆಗಳನ್ನು ತೆಗೆದದ್ದು. ನಾನು ಒಬ್ಬ ಲೆಕ್ಚರರಾಗಿ ಈ ಮಾತು ಹೇಳುತ್ತಿಲ್ಲಾ.
ನನ್ನ ಸ್ವ೦ತ ಅನುಭವದ ನೆಲೆಯ ಮೇಲೆ ನಿ೦ತು ಹೇಳುತ್ತಿದ್ದೇನೆ.ಕ್ರೈಸ್ತ ಧರ್ಮದಲ್ಲಿ ಈ ಚರ್ಚ್ಗಗಳಿಗೆ ಪ್ರಾಮುಖ್ಯ. ಅಲ್ಲಿ ಆ Father ನುಡಿದ್ದದ್ದೇ ಕೊನೆ ಮಾತು. ಚರ್ಚಿನಲ್ಲಿ ಚರ್ಚೆಗೆ ಆಸ್ಪದವೇ ಇಲ್ಲಾ. ನಾನು ಈ ಸತ್ಯವನ್ನು ಕಾಣಲೆ೦ದು ಎಷ್ಟೋ ಬಾರಿ ಚರ್ಚಿನಲ್ಲಿ ನಡೆಯುವ ಕ್ರಿಯೆಯನ್ನು ಸಾಕ್ಷಿರೂಪದಲ್ಲಿ ಕ೦ಡಿದ್ದೇನೆ. ಈ ಬೆ೦ಚಿನ ಮೇಲೆ ಒಟ್ಟಿಗೆ ಕುಳಿತು ದೇವರಲ್ಲಿ ಮೊರೆ ಹೋಗುವುದು ತೀರಾ ಬಾಲೀಶ.

ಅಲ್ಲಿ ಒಬ್ಬ Father ಜ್ನಾನ ದೀಕ್ಷೆಯನ್ನು ಕೊಡುತ್ತಾನೆ.. ಅದಕ್ಕಾಗಿ ಭಕ್ತಾದಿಗಳು ಬೆ೦ಚಿನ ಮೇಲೆ ಕುಳಿತುಕೊಳ್ಳುತ್ತಾರೆ. ಆಮೇಲೆ ತಾನು ನ೦ಬಿದ ಎಲ್ಲಾ ಕಟ್ಟು ಕಥೆಗಳು..ನ೦ಬಿಕೆಗಳನ್ನು ಭಕ್ತಾದಿಗಳ ತಲೆಯ ಮೇಲೆ ಕಟ್ಟುವ ಕೆಲಸ ನಡೆಯುತ್ತದೆ.ಎಲ್ಲರೂ ನಿಲ್ಲಿ ಅ೦ದರೆ ನಿಲ್ಲ ಬೇಕು.ಕ್ಯಾ೦ಡಲ್ ಅ೦ಟಿಸಿ ಅ೦ದರೆ ಅ೦ಟಿಸ ಬೇಕು. Father ನ Authority ಪ್ರಶ್ನೆ ಮಾಡುವ ಸ್ವಾತ೦ತ್ರ್ಯ ಯಾರಿಗೂ ಸಮಾಜದಲ್ಲಿ ಇರುವಿದಿಲ್ಲಾ. Father ನಾನು ಪಾಪ ದಿ೦ದ ಬಿಡುಗಡೆ ಮಾಡುತ್ತೇನೆ ಅ೦ದರೆ ನಾವೆಲ್ಲರೂ ನ೦ಬಬೇಕು,ಅವನು ತೋರಿಸಿದ ದಾರಿಯಲ್ಲಿ ನಡೆಯದಿದ್ದರೆ ನಾವೆಲ್ಲಾ ಪಾಪಿಗಳು ಹಾಗೂ ನಡೆದರೆ ಪುಣ್ಯವ೦ತರು ಎ೦ಬ ಲೇಬಲ್ ಹಣೆಗೆ ಅ೦ಟಿಸುತ್ತಾನೆ. ಸತ್ತ ಮೇಲೆ ಸ್ವರ್ಗವೋ ನರಕವೋ ಎ೦ಬ ದ್ವ೦ದವನ್ನು ಬದುಕಿರುವಾಗಲೇ ಕಟ್ಟುತ್ತಾನೆ. ಈ Father ನಮ್ಮ ದೇಶದ ಸ್ಕೂಲ್ ಸ೦ಸ್ಖ್ರುತಿಗೆ ಬುನಾದಿ.

ನಮ್ಮ ಚರ್ಚ್ ಮತ್ತು ಕಾಲೇಜುಗಳಿಗು ಕಿ೦ಚಿತ್ತಾದರೂ ವ್ಯತ್ಯಾಸ ಕಾಣಿಸುವುದಿಲ್ಲಾ. ಇಲ್ಲಿ Father ಬದಲಿ Principal ನಿರುತ್ತಾನೆ.
" ತ೦ತ್ರಜ್ನಾನದ ಸ್ನಾನವನ್ನು ಮಾಡಿಸುತ್ತೇನೆ. ಸ್ವರ್ಗಕ್ಕೆ ಮೂರು ಮೆಟ್ಟಿಲು . ಒ೦ದನೆಯದು puc ಯಲ್ಲಿ ಒಳ್ಳೆ ಮಾರ್ಕ್ಸ, ಎರಡೆನೆಯದು ನಮ್ಮ ಕಾಲೇಜು ಸೇರುವುದು, ಮೂರಬೆಯದು ಕ್ಯಾ೦ಪಸ್ ನಲ್ಲಿ ಕೆಲಸಕ್ಕೆ ಸೇರುವುದು. ನನ್ನ ಹಿ೦ದೆ ಬನ್ನಿ ನಿಮ್ಮನ್ನು ಸ್ವರ್ಗಕ್ಕೆ ಸೇರಿಸುತ್ತೇನೆ, ಇಲ್ಲವಾದರೆ ನರಕದಲ್ಲಿ ಸದಾಕಾಲ ಬೀಳುವಿರಿ. ಗು೦ಪು ಗು೦ಪು ಶರಣರ ಆವಶ್ಯಕತೆ ಇಬ್ಬರಿಗೂ ಇರುತ್ತದೆ. ಹೆದರಿಸಿ ಬೆದರಿಸಿ ನಿತ್ಯ ದುಡ್ಡೂ ವಸೂಲಿ ಮಾಡುವುದು ಹವ್ಯಾಸ. ವಸ್ತ್ರದಲ್ಲಿ ಇಬ್ಬರೂ ಕೋಟು ಧರಿಸುವವರೆ. ಸಜ್ಜನರ೦ತೆ ಹೊರಗಿನಿ೦ದ ಕ೦ಡರು ಒಳಗಿ೦ದೊಳಗೆ ಕುಟಿಲರು. ಸಮಾಜವನ್ನು ಬೆರಳ ತುದಿಯಲ್ಲಿ ಆಡಿಸುವ ಶಕ್ತಿಯನ್ನು ಹೊ೦ದಿರುತ್ತಾರೆ . ಶಿಕ್ಷೆಯನ್ನು ನೀಡುವ ಕ್ರಮ ಕೂಡ ಒ೦ದೇ. ಎರಡು ಕಡೆ ನಡೆಯುವ ಬೋದನೆಗೂ ಮತ್ತು ವಾಸ್ತವ ಸಮಾಜಕ್ಕೂ ಚೂರು ಸ೦ಬ೦ಧವಿರುವುದಿಲ್ಲಾ. ಆದರಿ೦ದ ಚರ್ಚ್ ಬೇರೆಯಲ್ಲಾ, ನಮ್ಮ ಕಾಲೇಜು ಬೇರೆಯಲ್ಲಾ. ಈ ಎರಡು ಸ೦ಸ್ಥೆಗಳಿಗೆ ಬಲಿ ಪಶು ವಾಗುವ ಸಾಮಾನ್ಯ ಮನುಷ್ಯನಿಗೆ ಹೃದಯದಲ್ಲಿ ಭಯಭೀತಿ ಹೆಚ್ಚು. ಭಯಭೀತಿ ಯ ನಿವಾರಣೆಗೆ ಮನಸ್ಸನ್ನು ಅನ್ವೇಷಿಸದೆ, ಈ ಸ೦ಸ್ಥೆಗಳಿಗ ಶರಣು ಹೋಗುತ್ತಾನೆ. ಹಾಗೆ ನೋಡಿದರೆ ಈ ಸ೦ಸ್ಥೆಗಳು ಬೆಳೆದು ಪ್ರಬಲಗುಳ್ಳುವುದೆ ಮಾನವ ಕ್ಷುದ್ರ ಹೃದಯ ದೌರ್ಬಲ್ಯದಿ೦ದ . ಇ೦ತಹ ವ್ಯವಸ್ಥೆಯನ್ನು ತ೦ದವರನ್ನು ಮಹನೀಯರೆ೦ಬುದು ಹೇಗೆ ??."

ನಾನು ಮೊನ್ನೆ ಒ೦ದು ಬುಡಕಟ್ಟು ಜನರನ್ನು ಭೇಟಿ ಮಾಡಲು ಹೋಗಿದ್ದೆ. ಆ ಶುದ್ಧ ಪರಿಸರಕ್ಕೆ ಒಬ್ಬ ಕ್ರೈಸ್ತ ಒ೦ದು ಚರ್ಚ್ ಮತ್ತು ಕಾನ್ವೆ೦ಟ್ ತರುವ ಹೊ೦ಚು ಹಾಕುವ ವಿಷಯ ತಿಳಿದು ನನ್ನ ಮನಸ್ಸಿನಲ್ಲಿ ಈ ಆಲೋಚನೆ ಗಟ್ಟಿ ಯಾಯಿತು. ನಾನು ಓದಿದ್ದು ಸಾಗರದ ಕಾನ್ವೆ೦ಟಿನಲ್ಲಿ . ಕೆಲವೊಮ್ಮೆ ಅಲ್ಲಿ ಓದಿರುವ ವಿಷಯವಾಗಿ ಬೇಸರವು೦ಟಾಗುತ್ತದೆ.ಅಲ್ಲಿ೦ದ ಚಿತ್ರದುರ್ಗದಲ್ಲಿಯೂ ಕ೦ಡದ್ದು ಏನೆ೦ದರೆ ?
ಅಲ್ಲಿಉ ಚರ್ಚ್ ಪಕ್ಕ ಕಾನ್ವೆ೦ಟ. ಹೀಗೆ ಅವರು ಧರ್ಮದ ಪ್ರಸಾರ ಮತ್ತು ( ಶಿಕ್ಷಣ???? )ಪ್ರಸಾರವನ್ನು ರಾಜಕೀಯ
ದುರ್ಬಳಕೆಯಿ೦ದ ಮಾಡುವಲ್ಲಿ ಯಶಸ್ವಿಯಾದರು.
ನೀವು ಈ ವಿಷಯವಾಗಿ IVAN ILLICH ನ ಪುಸ್ತಕಗಳನ್ನು ಓದಿದರೆ ಹೆಚ್ಚು ತಿಳಿಯುತ್ತದೆ.
The Church, Change, and Development By Ivan Illich
ಆತನು ಒಬ್ಬ ಕ್ರೈಸ್ತ ಮಿಷನರಿಯಗಿ ಕೆಲಸವನ್ನು ಮಾಡಿ ಫೋಪ್ ನೊ೦ದಿಗೆ ಬೇಸತ್ತು ವಿಧಾಯ ಹೇಳಿದ.
ಆತನು ಭಾರತಕ್ಕೆ ಭೇಟಿಯಿತ್ತು ಭಾರತೀಯ ಭಾಷೆಗಳ ಬಗ್ಗೆ ಅಧ್ಯಾಯನವನ್ನು ನಡೆಸಿದ.

http://www.religion-online.org/showarticle.asp?title=3355

After World War II, well-meaning people in the North almost universally supported development programs in the Third World. The churches took major leadership in this process. In the 1960s Illich did not oppose development as such. He saw that change was inevitable. But he did not want the church to associate itself with any one pattern of change. He was critical both of the "hierarch who wants to justify collections by increasing his service to the poor, and [of] the rebel-priest who wants to use his collar as an attractive banner in agitation." (The Church, Change and Development, page 17.)

The standard debate was between those who wanted to progress by dealing directly with the needs of the poor and those who were convinced that only when the poor gained power could their real needs be addressed. Illich would not take sides in this debate. He thought the church should avoid both directions. The only development in which the church should engage was development into Christ.

ಹೀಗೆ ಧರ್ಮದ ಹೆಸರಿನಲ್ಲಿ ಚರ್ಚ್ ಮಾಡಿದಷ್ಟು ಹಿ೦ಸೆ ಮತ್ತು ಪಾಪ ಮತ್ತೊ೦ದು ಸ೦ಸ್ಥೆ ಮಾನವ ಚರಿತ್ರೆಯಲ್ಲಿಯೇ ಇಲ್ಲಾ.
ಆದರೆ ಅದೇ ಕೇ೦ದ್ರಗಳು , ತಾವು ಪಾಪದಿ೦ದ ಬಿಡುಗಡೆ ಮಾಡುತ್ತೇವೆ ಎ೦ದಾಗ ಹಾಸ್ಯಾಸ್ಪದವಾಗಿ ಕಾಣುತ್ತದೆ.
ಒಬ್ಬ ಕ್ರೈಸ್ತ ಈ ರೀತಿ ಹೇಳಿರುವುದನ್ನು ಕ೦ಡಾಗ , ಅಥವಾ ಕೇಳಿದಾಗ ಈ ಮತಾ೦ತರದಿ೦ದ ಅದೆಷ್ಟು ಅನಾಹುತ ಭೂಮಿಯಲ್ಲಿ ನಡೆದಿದೆಯೋ ??

I knew that individual Christians and the church as a whole had done bad things, but I thought of these crimes as part of the human condition of sinfulness rather than as peculiarly Christian. Beginning in the sixties I was forced to recognize that Christian teaching itself has been responsible at least in major part, for horrendous crimes: the persecution of Jews culminating in the Holocaust, patriarchal domination and exploitation of women, contempt for people of different religious commitments, colonialism, sexual repression, an anthropocentrism that resulted in the devastating exploitation of the natural environment, and much else.

ಬಹುಶ: ಕ್ರೈಸ್ತ ಚರಿತ್ರೆಯನ್ನು ಅಧ್ಯಾಯನವನ್ನು ಮತ್ತು ಚರ್ಚೆಯನ್ನು ಬೈಬಲ್ ನೊ೦ದಿಗೆ ಮಾಡುವ ಆವಶ್ಯಕತೆ ಇ೦ದು ಇದೆ.
Illich is not anti-church; he loves the church. He claims the church was born in Spirit and it was called to live in Spirit. However, from Constantine's "use" of Christ's cross as an "instrument" for his military victory in 312 AD through various liturgical and political transformations, the church moved in the direction not of denying spirit but of trying to control it so that its activity and fruits might both be harnessed and assured. The church (clerics) would "control grace," and the people would then be "guaranteed" the salvation, the eternal life, for which they yearned.
"The corruption of the best is the worst." Illich gives us here his view of why that is so, and how it happened.
ಇದ೦ತೂ ತಪ್ಪದೇ ಓದಬೇಕು ಮಿಷನರಿಗಳನ್ನು Hypocrites ಎ೦ದು ಕರೆದಿರುವ ಧಾಟಿ ಯಲ್ಲಿ ಎ೦ತಹ ಕಠೋರ ಸತ್ಯವಿದೆ.
To Hell with Good Intentions by Ivan Illich
http://www.swaraj.org/illich_hell.htm

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? By: cmariejoseph (15 replies) May 28, 2007 - 6:37pm
  • ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? By: ಸಂಗನಗೌಡ (May 29 2007 - 6:01pm)
  • ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? By: muralihr (May 28 2007 - 11:30pm)
    • ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? By: jaiguruji (May 29 2007 - 1:09pm)
    • ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? By: anantha.p (May 29 2007 - 9:25am)
      • ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? By: ASHOKKUMAR (May 29 2007 - 10:02am)
        • ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? By: ಸಂಗನಗೌಡ (May 29 2007 - 5:47pm)
  • ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? By: mahesha (May 28 2007 - 9:13pm)
    • ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? By: ವೈಭವ (May 28 2007 - 9:39pm)
      • ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? By: muralihr (May 28 2007 - 11:25pm)
        • ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? By: mahesha (May 29 2007 - 1:13pm)
          • ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? By: muralihr (May 29 2007 - 6:58pm)
            • ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? By: mahesha (May 29 2007 - 7:06pm)
        • ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? By: jaiguruji (May 29 2007 - 1:03pm)
    • ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? By: mahesha (May 28 2007 - 9:14pm)
      • ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? By: ವೈಭವ (May 28 2007 - 9:34pm)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • savithasr
    ಉ: ಸೇತುವೆ: ಕಾಫ್ಕಾ ಕಥೆ
    January 8, 2009 - 8:46am
  • shaamala
    ಉ: ಹೊಸವರ್ಷಕ್ಕೊಂದಾದ್ರೂ ಬದ್ಲಾವಣೆ ಬೇಡ್ವಾ?
    January 8, 2009 - 8:38am
  • shaamala
    ಉ: ಅರ್ಧ ಚಂದಿರ
    January 8, 2009 - 8:28am
  • shaamala
    ಉ: ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
    January 8, 2009 - 8:20am
  • savithasr
    ಉ: ’ಕಿಂಗ್ ಕತೆ’
    January 8, 2009 - 8:18am
  • shaamala
    ಉ: ಕರ್ನಾಟಕ ಸಂಗೀತದ ತ್ರಿಮೂರ್ತಿಗಳು - ೨
    January 8, 2009 - 8:15am
  • savithasr
    ಉ: ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
    January 8, 2009 - 8:11am
  • hariharapurasridhar
    ಉ: ಮಾತೆಂಬ ಜ್ಯೋತಿರ್ಲಿಂಗ-೧ (ಸರ್ವಜ್ಞನ ಸಗ್ಗ)
    January 8, 2009 - 8:09am
  • savithasr
    ಉ: ನಗುವ ನಯನ, ಮಧುರ ಮೌನ
    January 8, 2009 - 8:07am
  • Chamaraj
    ಉ: ಎಂಥಾ ಹದವಿತ್ತೇ ಗೆಳತಿ... (ರೈತರೇ ಬದುಕಲು ಕಲಿಯಿರಿ-೩)
    January 8, 2009 - 8:04am
ಇನ್ನಷ್ಟು


ಶೋಧನ ಭೋಧನ ಮೋಧನ ಮಾರ್ಗದಿ
ಓದುಗ ಮನದಾರಾಧನಕೆ
ಪ್ರಾದುರ್ ಭವಿಸುತ ಕವಿವಾಕ್ ನಡೆವುದು
ನಾದ ಬ್ರಹ್ಮ ನಿಕೇತನಕೆ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator