ಶ್ರದ್ಧೆಯೇ ಜೀವಾಳ. ಮನುಷ್ಯನ ಪ್ರತಿಯೊಂದು ಕೆಲಸದ ಹಿಂದೆಯೂ ಆತನ ಶ್ರದ್ಧೆ, ನಂಬಿಕೆಗಳೇ ಕೆಲಸ ಮಾಡುತ್ತವೆ. ದೇವರಿಗೆ ಹುಂಡಿಯನ್ನು ಹಾಕಿದರೆ ಅವನದನ್ನು ಡಬ್ಬಲ್ ಮಾಡಿಕೊಡುತ್ತಾನೆ ಎಂದು ನಂಬಿದವನನ್ನು ಏನು ಮಾಡಿದರೂ ಆ ಮಾರ್ಗದಿಂದ ವಿಮುಖನನ್ನಾಗಿಸಲು ಸಾಧ್ಯವಿಲ್ಲ. ಹಾಗೆಯೇ ರಾಕೆಟ್ ಉಡಾಯಿಸುವ ಮುನ್ನ ರಾಹುಕಾಲ, ಜೋತಿಷ್ಯ ನೋಡುವ ವಿಜ್ಞಾನಿಗೆ ತನ್ನ ಜ್ಞಾನಕ್ಕಿಂತ ಶ್ರದ್ಧೆಯಲ್ಲೇ ಹೆಚ್ಚು ವಿಶ್ವಾಸವಿರುತ್ತದೆ.
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಾಬಹುದು.
ಉ: ಎಲ್ಲವೂ ದೇವರ ಹೆಸರಿನಲ್ಲಿ .....
ಶ್ರದ್ಧೆಯೇ ಜೀವಾಳ. ಮನುಷ್ಯನ ಪ್ರತಿಯೊಂದು ಕೆಲಸದ ಹಿಂದೆಯೂ ಆತನ ಶ್ರದ್ಧೆ, ನಂಬಿಕೆಗಳೇ ಕೆಲಸ ಮಾಡುತ್ತವೆ. ದೇವರಿಗೆ ಹುಂಡಿಯನ್ನು ಹಾಕಿದರೆ ಅವನದನ್ನು ಡಬ್ಬಲ್ ಮಾಡಿಕೊಡುತ್ತಾನೆ ಎಂದು ನಂಬಿದವನನ್ನು ಏನು ಮಾಡಿದರೂ ಆ ಮಾರ್ಗದಿಂದ ವಿಮುಖನನ್ನಾಗಿಸಲು ಸಾಧ್ಯವಿಲ್ಲ. ಹಾಗೆಯೇ ರಾಕೆಟ್ ಉಡಾಯಿಸುವ ಮುನ್ನ ರಾಹುಕಾಲ, ಜೋತಿಷ್ಯ ನೋಡುವ ವಿಜ್ಞಾನಿಗೆ ತನ್ನ ಜ್ಞಾನಕ್ಕಿಂತ ಶ್ರದ್ಧೆಯಲ್ಲೇ ಹೆಚ್ಚು ವಿಶ್ವಾಸವಿರುತ್ತದೆ.
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಾಬಹುದು.