ಸದ್ಯಕ್ಕೆ ಅನಂತು ದಾರಿ ತಪ್ಪಿದ ಮಗ ಅಂತ ಹೇಳಬಹುದು .... ಬೈರಪ್ಪ ಅವರು ಕಾದಂಬರಿಕಾರರೆ ಇಲ್ಲವೆ ಅನ್ನೊದಕ್ಕೆ ಅವರ ಅನ್ವೇಷಣೆ, ತಬ್ಬಲಿಯು ನೀನಾದ ಮಗನೆ, ಮತದಾನ, ಸಂಸ್ಕಾರ ..... ಸಾಕ್ಷಿ
ಹಸಿವು ಒಂದು ರೋಗ ಎಂದು ತಿಳಿದುಕೋ. ಭಿಕ್ಷೆ ದೊರಕಿದುದನ್ನು ಔಷಢ ಎಂದು ಸೇವಿಸು. ಸಿಹಿಯನ್ನು ಬೇಡದಿರು. ದೊರೆತುದುದನ್ನು ಸೇವಿಸು. ರೋಗಕ್ಕೆ ಎಷ್ಟು ಪ್ರಮಾಣದ ಔಷಧ ಬೇಕೋ ಅಷ್ಟೇ ಆಹಾರ ಸೇವಿಸು. ಹೆಚ್ಚಲ್ಲ ಕಡಿಮೆಯಲ್ಲ.
ಉ: "ಅನಂತನ ಅವಾಂತರ"
ಸದ್ಯಕ್ಕೆ ಅನಂತು ದಾರಿ ತಪ್ಪಿದ ಮಗ ಅಂತ ಹೇಳಬಹುದು .... ಬೈರಪ್ಪ ಅವರು ಕಾದಂಬರಿಕಾರರೆ ಇಲ್ಲವೆ ಅನ್ನೊದಕ್ಕೆ ಅವರ ಅನ್ವೇಷಣೆ, ತಬ್ಬಲಿಯು ನೀನಾದ ಮಗನೆ, ಮತದಾನ, ಸಂಸ್ಕಾರ ..... ಸಾಕ್ಷಿ
ಇದು ಒಂತರಾ ಬುದ್ದಿಜೀವಿಗಳ ಗುದ್ದಾಟ !!!
-ನಿಮ್ಮ ಬೆಂಬಿಡದ ಬೇತಾಳ .....