ಉ: ಅನಂತಮೂರ್ತಿಯವರು ಮಾತನಾಡಬಾರದೆ?
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: jaiguruji (Jun 1 2007 - 11:39am)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: ಸ್ವಚ್ಛಂದ ಬಂಧ (Jun 1 2007 - 4:21am)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: ಸಂಗನಗೌಡ (May 31 2007 - 2:59pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: mahesha (May 31 2007 - 3:44pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: jaiguruji (Jun 1 2007 - 12:09pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: mahesha (May 31 2007 - 3:44pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: jaiguruji (May 31 2007 - 12:23pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: narendra (May 31 2007 - 7:55pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: keshavamurali (May 31 2007 - 10:41am)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: prapancha (May 31 2007 - 11:03am)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: narendra (May 31 2007 - 7:50pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: prapancha (May 31 2007 - 11:03am)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: aithalsandy (May 31 2007 - 10:31am)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: ಗಣೇಶ (May 31 2007 - 12:49am)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: narendra (May 31 2007 - 7:40pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: uniquesupri (Jun 1 2007 - 10:17pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: narendra (May 31 2007 - 7:40pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: uniquesupri (May 31 2007 - 12:11am)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: Yamini (May 31 2007 - 5:56pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: aithalsandy (Jun 1 2007 - 12:53pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: prapancha (Jun 1 2007 - 1:23pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: aithalsandy (Jun 1 2007 - 12:53pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: Yamini (May 31 2007 - 5:56pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: ವೈಭವ (May 30 2007 - 11:53pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: mahesha (May 31 2007 - 11:43am)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: jaiguruji (May 31 2007 - 12:19pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: mahesha (May 31 2007 - 1:12pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: jaiguruji (May 31 2007 - 1:51pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: mahesha (May 31 2007 - 2:23pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: jaiguruji (Jun 1 2007 - 11:28am)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: mahesha (Jun 1 2007 - 12:25pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: prapancha (Jun 1 2007 - 12:06pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: jaiguruji (Jun 1 2007 - 12:16pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: jaiguruji (May 31 2007 - 2:43pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: mahesha (May 31 2007 - 3:57pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: mahesha (May 31 2007 - 4:05pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: mahesha (May 31 2007 - 3:57pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: jaiguruji (Jun 1 2007 - 11:28am)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: mahesha (May 31 2007 - 2:23pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: ವೈಭವ (May 31 2007 - 1:49pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: jaiguruji (May 31 2007 - 1:51pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: mahesha (May 31 2007 - 1:12pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: jaiguruji (May 31 2007 - 12:19pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: mahesha (May 31 2007 - 11:43am)

RSS:
ಉ: ಅನಂತಮೂರ್ತಿಯವರು ಮಾತನಾಡಬಾರದೆ?
ವೈಬವನ ಮಾತಿಗೆ ನನ್ನ ಕೊರಲು ಸೇರಿದೆ.
ಈ ಎಲ್ಲ ಗದ್ದಲ ನೋಡಿ,
೧. "ಆವರಣ"ದ ವಿಷಯವನ್ನು ಬಿಟ್ಟು, ಅನಂತಮೂರ್ತಿಯವರ ಮಿಕ್ಕೆಲ್ಲ ಮಾತನ್ನು ಎತ್ತಿ ಅವರ ಮೇಲೇ ತೀಯಾಟ ನಡೆಸಿದಂತಿದೆ. ಒಟ್ಟಿನಲ್ಲಿ ಹಲವರಿಗೆ ಅಮೂ ಅವರನ್ನು ಅನ್ನುವ ಮನವಿತ್ತೇನೋ, ಅದನ್ನು ತಣಿಸಿಕೊಳ್ಳಲು ಒಂದು ದಾರಿ ಸಿಕ್ಕಿತು.
೨. ಹಿಂದೆ ಅಮೂ "ಎಂಚಲು ಪತ್ರಿಕೆ" ಎಂದುದಕ್ಕೆ ಯಾವುದೋ ಒಂದು ಪೇಪರ್ ಅವರ ಮೇಲೆ ಸೇಡು ತೀರಿಸಿದಂತೆ
೩. ಇಸ್ಮಯಿಲ್ ನೀಡಿದ ಬರದವನ್ನು ಓದಿದ ಮೇಲೆ( ಅದು ದಿಟವಿದೆ ಎಂದು ಅಂದುಕೊಂಡು ), ಅಮೂ ಅವರ ಮಾತನ್ನು ಬೇಕೆಂದೇ ತಿರುಚಿ, ತುಣುಕುಗಳಲ್ಲಿ ತೋರಿಸಿ ಗಲಿಬಿಲಿ ಎಬ್ಬಿಸಿದಂತೆ ಕಾಣುವುದು.
೪. ಈ ಸಂಗತಿಯಲ್ಲಿ ಬರೀ ಒಂದೇ ಒಂದು ಪೇಪರ್ ಹುರುಪಿಟ್ಟು ಪುಟಪುಟ ಬರೆದು ಹಾಕುತ್ತಿರುವುದು ಹಲವು ಗುಮಾನಿಗಳನ್ನು ಎಬ್ಬಿಸುತ್ತದೆ. controversyಅನ್ನು ಕ್ಯಾಷ್ ಮಾಡುವ ಕಲೆ!
೫. ಒಟ್ಟಿನಲ್ಲಿ ಅಮೂ ಅವರ ಮಾತು ತಪ್ಪಿದ್ದರೂ ಅದನ್ನು ಗೊಲ್ಲು ಮಾಡಿ, ಕೊಚ್ಚೆರಾಡಿಯಂತೆ ಎರಚಾಡಿರುವುದು ಕನ್ನಡದ ಕವಿಗಳು "ಕಚಡ ಕಚ್ಚಾಟದ ನಾಯಿಗಳಂತೆ" ಅಂದುಕೊಳ್ಳುವಂತೆ ಮಾಡುವುದು ಹಲವರಿಗೆ, ಅದೂ ಹೊರಗಿನವರೇ ಹೆಚ್ಚಿರು ಬೆಂಗಳೂರಲ್ಲಿ ಬೇರೆಯವರು ಇದನ್ನು ನೋಡಿ ಹುಸಿನಕ್ಕೇ ನಕ್ಕಿರುವರು. ಆದುದರಿಂದ ಇಂತಹ ಸಂಗತಿಗಳನ್ನು ಗೊಲ್ಲು ಮಾಡದೇ, ಅಲ್ಲಿಂದಲ್ಲಿಗೇ ಬಿಟ್ಟು ಬಿಡುವುದು ವಾಸಿ.
ನಮ್ಮ ಸಮಾಜದಲ್ಲಿ ತಮ್ತಮ್ಮ ಅನಿಸಿಕೆ ಹೇಳುವುದೇ ದೊಡ್ಡ ಕುತ್ತಾಗಿ ಹೋಗಿದೆ.
ಕೊಸರು:
ನನ್ನ ಮಾತಿಂದ ನಾನು ಅಮೂ ಅವರ ಕಡೆ, ಬೈರಪ್ಪನವರ ಇದುರು ಎಂದು ಬಗೆದರೆ, ಅದು ತಪ್ಪುತಿಳಿವಳಿಕೆ. ನಾನು ಅಮೂ ಅವರ "ಸಂಸ್ಕಾರ" ಒಂದನ್ನೇ ಓದಿಕೊಂಡಿದ್ದರು, ಅದನ್ನು ಮೆಚ್ಚಿಲ್ಲ. ನನ್ನ ಮೆಚ್ಚಿನ ಬರಹಗಾರ "ಗೃಹಭಂಗ", "ಪರ್ವ", "ಸಾರ್ಥ", "ದಾಟು", "ತಬ್ಬಲಿ ನೀನಾದೆ ಮಗನೆ" ಗಳ ಬೈರಪ್ಪನವರೇ ಹೊರತು ಅಮೂ ಅಲ್ಲ.!!
- ಮಾಯ್ಸ